ಅಶ್ವಿನಿ ಹುಣ್ಣಿಮೆ ಮುಗಿದ ನಂತರ ಈ 9 ರಾಶಿಯವರಿಗೆ ಕಷ್ಟಗಳ ದಿನಗಳು ದುರಾದೃಷ್ಟ!

Written by Anand raj

Published on:

ಅಕ್ಟೋಬರ್ 20 ಶಕ್ತಿಶಾಲಿ ಅಶ್ವಿನಿ ಹುಣ್ಣಿಮೆ.ಈ ಅಶ್ವಿನಿ ಹುಣ್ಣಿಮೆ ದಿನವನ್ನು ಬಹಳ ಶ್ರೇಷ್ಠವಾದ ದಿನ ಎಂದು ಕರೆಯಲಾಗುತ್ತದೆ. ಈ ಹುಣ್ಣಿಮೆ ನಂತರ ಈ ಒಂಬತ್ತು ರಾಶಿಯವರಿಗೆ ಬಹಳ ಒಳ್ಳೆಯ ದಿನಗಳು ಆರಂಭವಾಗಲಿದೆ.ಈ ಅಶ್ವಿನಿ ಹುಣ್ಣಿಮೆ ಪರಿಣಾಮವಾಗಿ ಈ 9 ರಾಶಿಯವರ ಜಾತಕದಲ್ಲಿ ಇರುವಂತಹ ಎಲ್ಲಾ ದೋಷಗಳು ನಿವಾರಣೆಯಾಗಲಿದೆ.ಅವರು ಮಾಡುವಂತಹ ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಲಾಭ ಸಿಗಲಿದೆ. ಎಲ್ಲಾ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಶುರುವಾಗಲಿದೆ.

ಈ ಒಂಬತ್ತು ರಾಶಿಯವರು ಬಹಳ ಪ್ರತಿಭಾವಂತರು ಆಗಿರುವುದರಿಂದ ಮಾಡುವ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಅಶ್ವಿನಿ ಹುಣ್ಣಿಮೆ ದಿನದಿಂದ ಈ ಒಂಬತ್ತು ರಾಶಿಯವರ ಅದೃಷ್ಟ ಬದಲಾಗಲಿದೆ. ಕಂಕಣಭಾಗ್ಯ ಕೂಡಿ ಬಾರದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ. ಇನ್ನು ಸಂತಾನಭಾಗ್ಯ ಕೂಡಿ ಬಾರದೆ ಇರುವವರಿಗೆ ಸಂತಾನಭಾಗ್ಯ ಕೂಡಿಬರಲಿದೆ.

ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರುಪೇರು ಆಗುವ ಲಕ್ಷಣಗಳು ಇರುವುದರಿಂದ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಇನ್ನು ನಿಮ್ಮ ಶತ್ರುಗಳಿಂದ ಕೂಡ ತುಂಬಾ ತೊಂದರೆ ಆಗುವ ಸಾಧ್ಯತೆ ಇದೆ. ಆದಷ್ಟು ಅವರಿಂದ ದೂರವಿರಿ. ಇನ್ನು ಯಾವುದೇ ಹೊಸ ಉದ್ಯೋಗವನ್ನು ಆರಂಭ ಮಾಡುವುದಕ್ಕೆ ಇದು ಬಹಳ ಒಳ್ಳೆಯ ಸಮಯವಾಗಿದೆ.ಶನಿ ಮತ್ತು ಸೂರ್ಯ ದೇವರ ಕೃಪೆ ನಿಮ್ಮ ಮೇಲೆ ಸದಾ ಇರುವುದರಿಂದ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ.

ಒಂದು ವೇಳೆ ಯಾವುದಾದರೂ ಕೆಲಸವನ್ನು ಮಾಡಬೇಕು ಎಂದು ಅಂದುಕೊಂಡಿದ್ದಾರೆ ಅದನ್ನು ಇಂದೇ ಮಾಡಿ. ಯಾಕೆಂದರೆ ಇದಕ್ಕಿಂತ ಉತ್ತಮವಾದ ಸಮಯ ಬೇರೆ ಇಲ್ಲ.ಈ ಒಂಬತ್ತು ರಾಶಿಯವರು ಯಾವುದೇ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಆದ್ದರಿಂದ ಹುಣ್ಣಿಮೆ ನಂತರ ನೀವು ಮಾಡುವ ಕೆಲಸಕ್ಕೆ ಒಳ್ಳೆಯ ಫಲ ಸಿಗಲಿದೆ. ದೂರ ಪ್ರಯಾಣವನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡುವುದು ಒಳ್ಳೆಯದು. ಹಣವನ್ನು ಸ್ವಲ್ಪ ಇತಿಮಿತಿಯಾಗಿ ಖರ್ಚು ಮಾಡಿದರೆ ಕೈಯಲ್ಲಿ ಹಣ ನಿಲ್ಲಲಿದೆ. ಇಷ್ಟೆಲ್ಲ ಲಾಭಗಳನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ,ಮಿಥುನ ರಾಶಿ, ಕಟಕ ರಾಶಿ, ಕನ್ಯಾ ರಾಶಿ,ತುಲಾ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ.

Related Post

Leave a Comment