ಚಹಾ ಕಾಫಿ ಆಯುರ್ವೇದದಲ್ಲಿ ಉಲ್ಲೇಖ ಇರದೇ ಇರುವ ದೇಯ.ಚಹಾ ಮತ್ತು ಕಾಫಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬಿರುತ್ತದೆ. ಕೆಲವರಿಗೆ ಟೀ ಕಾಫಿ ಕುಡಿಯದೇ ಇದ್ದರೆ ತಲೆ ನೋವು ಬರುತ್ತದೆ. ಕೆಲವರಿಗೆ ಮೋಷನ್ ಬೇದಿ ಕೂಡ ಆಗುವುದಿಲ್ಲ.ಇನ್ನು ಕೆಲವರಿಗೆ ಚಹಾ ಕಾಫಿ ಕುಡಿಯದೆ ಇದ್ದರೆ ಸಿಟ್ಟು ಬರತ್ತೆ.ಏಕೆಂದರೆ ಇದು ಸೈಕೋಸ್ಕೋಮ್ಯಾಟಿಕ್ ಪ್ರಾಬ್ಲಮ್ ಆಗಿದೆ. ಇನ್ನು ಚಹಾ ಕಾಫಿಯಲ್ಲಿ ಟೆನಿನ್ ಕೇಫಿನ್ ಅಂಶ ಹೆಚ್ಚಾಗಿ ಇರುತ್ತದೆ. ಇನ್ನು ಸುಲ್ಫಾರ್ ಯಿಂದ ಕಿಡ್ನಿ ಲಿವರ್ ಗೆ ಹೆಚ್ಚು ತೊಂದರೆ ಆಗುತ್ತದೆ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಇದರ ಬದಲು ತುಳಸಿ ಕಷಾಯ ಕುಡಿದರೆ ದೇಹದಲ್ಲಿ ರಕ್ತ ಶುದ್ಧಿ ಆಗುತ್ತದೆ.ಜೀರಿಗೆ ಕಷಾಯ ಕುಡಿದರೆ ರಕ್ತ ವೃದ್ಧಿ ಆಗುತ್ತದೆ.ಶುಂಠಿ ಕಷಾಯ ಕುಡಿದರೆ ಶ್ವಾಸಕೋಶದ ಸಮಸ್ಸೆ ನಿವಾರಣೆ ಆಗುತ್ತದೆ.ಗರಿಕೆ ಕಷಯ ಕುಡಿದರೆ ಶರೀರದಲ್ಲಿ ಇರುವ ಪಿತ್ತ ನಿವಾರಣೆ ಆಗುತ್ತದೆ. ಇನ್ನು ಅಮೃತ ಬಳ್ಳಿ ಕಷಾಯ ಕುಡಿದರೆ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಧಾನ್ಯ ಕಷಾಯ ಕುಡಿದರೆ ಥೈರಾಯ್ಡ್ ಸಮಸ್ಸೆ ಬರುವುದಿಲ್ಲ.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಮನೆಯಲ್ಲಿಯೇ ಕಷಾಯ ಪುಡಿಯನ್ನು ತಯಾರಿಸಿ ಇಟ್ಟುಕೊಳ್ಳಬಹುದು. ಚಹಾ ಕಾಫಿ ಕುಡಿದರೆ ಹೊಟ್ಟೆ ಹಸಿವು ಆಗುವುದಿಲ್ಲ. ಆದಷ್ಟು ಚಹಾ ಕಾಫಿ ಕುಡಿಯೋದು ಬಿಟ್ಟು ಕಷಾಯ ಕುಡಿಯಿರಿ.ಚಹಾ ಕಾಫಿ ಕುಡಿಯೋದ್ರಿಂದ 360ಕ್ಕೂ ಹೆಚ್ಚು ಕಾಯಿಲೆಗಳು ಬರುತ್ತವೆ.ಋತುವಿನ ಅನುಸರವಾಗಿ ಕಷಾಯ ಸೇವನೆ ಮಾಡಬಹುದು.