ಚಳಿಗಾಲದಲ್ಲಿ ಹಿಮ್ಮಡಿ ಮತ್ತು ಕಾಲು ಒಡೆಯುತ್ತದೆ. ಅದರಲ್ಲೂ ಕೆಲವರಿಗೆ ಚಳಿಗಾಲ, ಮಳೆಗಾಲ ಬೇಸಿಗೆಕಾಲದಲ್ಲೂ ಕೂಡ ಕಾಲು ಒಡೆಯುತ್ತದೆ. ಈ ಮನೆಮದ್ದು ಬಳಸುವುದರಿಂದ ಕಾಲು ಒಡೆಯುವುದು ಪೂರ್ತಿ ಸರಿಯಾಗಿ ಕಾಲು ತುಂಬಾ ಸ್ಮೂತ್ ಆಗುತ್ತದೆ.ಕಾಲು ಒಡೆದರೆ ಅಲ್ಲಿ ಬ್ಲೀಡಿಂಗ್ ಬರುವುದಕ್ಕೆ ಶುರು ಆಗುತ್ತದೆ. ಇದರಿಂದ ರಾತ್ರಿಯಿಡಿ ನಿದ್ದೆ ಬರುವುದಿಲ್ಲ ಮತ್ತು ನಡೆಯುವುದಕ್ಕೂ ತುಂಬಾ ಕಷ್ಟವಾಗುತ್ತದೆ. ಒಂದು ಸಾರಿ ಈ ಮನೆಮದ್ದನ್ನು ಬಳಸಿದರೆ ಕಾಲು ಒಡೆಯುವುದು ಕಡಿಮೆಯಾಗಿ ಚರ್ಮ ಮೃದು ಆಗುತ್ತದೆ.
ಮೊದಲು ಒಂದು ಕ್ಯಾಂಡಲ್ ತೆಗೆದುಕೊಂಡು ತುರಿದುಕೊಳ್ಳಬೇಕು ಮತ್ತು ಅಲೋವೆರಾ,2 ಚಮಚ ಕೊಬ್ಬರಿ ಎಣ್ಣೆ ಚೆನ್ನಾಗಿ ಮಿಕ್ಸ್ ಮಾಡಿ ಬಿಸಿ ಮಾಡಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು.ನಂತರ ತಣ್ಣಗೆ ಅದಬಳಿಕ ಬಾಟಲ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.
ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಕಾಲನ್ನು ಸ್ವಚ್ಛ ಮಾಡಿ ಈ ಕ್ರೀಮ್ ಅನ್ನು ಹಚ್ಚಿಕೊಳ್ಳಬೇಕು. ಪ್ರತಿದಿನ ಎರಡು ಬಾರಿ ಹಚ್ಚಿಕೊಳ್ಳಬೇಕು.ಇನ್ನು ಜಾಸ್ತಿ ಕಾಲು ಒಡೆದಿದ್ದಾರೆ ಒಂದು ಪ್ಲಾಸ್ಟಿಕ್ ಟಾಬ್ ತೆಗೆದುಕೊಂಡು ಉಗುರು ಬೆಚ್ಚನೆ ಇರುವ ನೀರನ್ನು ಹಾಕಿ ಪ್ರತಿದಿನ ಬಳಸುವ ಶಂಪೋ ಮತ್ತು ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಬೇಕು. ನಂತರ ನಿಮ್ಮ ಕಾಲನ್ನು ಅದರಲ್ಲಿ 10 ನಿಮಿಷ ಇಟ್ಟುಕೊಳ್ಳಬೇಕು. ನಂತರ ಸ್ಕ್ರಾಬರ್ ನಿಂದ ಚೆನ್ನಾಗಿ ಹಿಮ್ಮಡಿಯನ್ನು ಉಜ್ಜಬೇಕು.ಇದರಿಂದ ಡೆಡ್ ಸ್ಕಿನ್ ರಿಮೋವ್ ಆಗಿ ಸ್ಕಿನ್ ಸಾಫ್ಟ್ ಆಗುತ್ತದೆ.ನಂತರ ಕಾಲನ್ನು ಒರೆಸಿ ಈ ಕ್ರೀಮ್ ಅನ್ನು ಅಪ್ಲೈ ಮಾಡಬೇಕು.ನಂತರ ಕವರ್ ಕಟ್ಟಿಕೊಳ್ಳಿ. ಈ ರೀತಿ ಮಾಡಿದರೆ ಹಿಮ್ಮಡಿಯಲ್ಲಿ ಎಷ್ಟೇ ಕ್ರಾಕ್ ಇದ್ದರು ಚೆನ್ನಾಗಿ ಕೂಡುತ್ತದೆ ಮತ್ತು ಸ್ಕಿನ್ ಸಾಫ್ಟ್ ಆಗುತ್ತದೆ.