ನಿಮ್ಮ ಎಲ್ಲಾ ಅನಾರೋಗ್ಯದ ಮೂಲ! ಈ ಆರೋಗ್ಯದ ಸಮಸ್ಯೆ ನಿಮಗೆ ಇದ್ದರೆ ತಕ್ಷಣ ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳಿ

Written by Anand raj

Published on:

ಮನುಷ್ಯನ ಪ್ರತಿಯೊಂದು ಕ್ರಿಯೆಗೂ ಪ್ರಮುಖವಾದ ಒಂದು ಅಂಗ ಎಂದರೆ ಅದು ನಮ್ಮ ಬೆನ್ನು ಮೂಳೆ ನಮ್ಮ ದೇಹವನ್ನು ಮೆದುಳಿನಲ್ಲಿ ಬೆಸೆಯುವ ಆಗೆ ಮಾಡುತ್ತಿರುವುದು ಬೆನ್ನುಮೂಳೆ ಈ ಬೆನ್ನುಮೂಳೆಯು ಎಷ್ಟು ಬಲಿಷ್ಠವಾಗಿದೆ ಯು ಅಷ್ಟೇ ಫ್ಲೆಕ್ಸಿಬಲ್ ಆಗಿಯೂ ಸಹ ಇದೆ ಇದನ್ನು ನಾವು ಸರಿಯಾಗಿ ನೋಡಿಕೊಳ್ಳದೇ ಹೋದರೆ ನಮಗೆ ಬರಬಾರದು ಸಮಸ್ಯೆಗಳು ಬಂದೊದಗುತ್ತದೆ ನಮ್ಮ ಇಂದಿನ ಜೀವನ ಶೈಲಿಗೂ ಇತ್ತೀಚಿನ ಜೀವನಶೈಲಿಗೂ ಅಗಾಧವಾದ ವ್ಯತ್ಯಾಸವಿದೆ ಇಂದಿನ ಕಾಲದಲ್ಲಿ ಯಾವುದೇ ಕೆಲಸಕ್ಕೂ ಸಹ ನಡೆದುಕೊಂಡು ಓಡಾಡುತ್ತಿದ್ದರು ಅದು ಆರೋಗ್ಯಕ್ಕೂ ಸಹ ಒಳ್ಳೆಯದಾಗಿತ್ತು ಆದರೆ ಇತ್ತೀಚಿನ ಕಾಲದಲ್ಲಿ ಕೆಲವರು ನಡೆಯುವುದನ್ನೇ ಮರೆತುಬಿಟ್ಟಿರುತ್ತಾರೆ ಮತ್ತು ಇತ್ತೀಚಿನ ದಿನದಲ್ಲಿ ಕೇವಲ ಸ್ಪೋರ್ಟ್ಸ್ ಪ್ಲೇಯರ್ ಗಳು ಮತ್ತು ಕರಾಟೆ ಪ್ಲೇಯರ್ ವ್ಯಾಯಾಮ ಮಾಡುವವರಿಗೆ ಮಾತ್ರ ಈ ಸಮಸ್ಯೆ ಹೆಚ್ಚಾಗಿ ಬರುವುದಿಲ್ಲ ಇದಕ್ಕೆ ಕಾರಣವೆಂದರೆ ಅವರು ಯಾವುದೇ ವ್ಯಾಯಾಮವನ್ನು ಮಾಡುವ ಮೊದಲು ಅವರು ಪ್ರೀ ಎಕ್ಸಸೈಸ್ ಅನ್ನು ಮಾಡುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ನಾವು ಯಾವುದೇ ಕೆಲಸ ಅಥವಾ ಯಾವುದೇ ವ್ಯಾಯಾಮವನ್ನು ಮಾಡುವ ಮೊದಲು ಫ್ರೀ ಎಕ್ಸಸೈಜ್ ಮಾಡುವುದು ತುಂಬಾ ಪ್ರಮುಖವಾಗಿದೆ ಏಕೆಂದರೆ ಹೀಗೆ ಮಾಡುವುದರಿಂದ ನಮ್ಮ ದೇಹವು ಹಗುರವಾಗುತ್ತದೆ ಮತ್ತು ದೇಹದ ವೃದ್ಧಿಗೆ ಹೆಚ್ಚು ಸಹಾಯವಾಗುತ್ತದೆ ಕೆಲವರು ಎದ್ದ ತಕ್ಷಣ ಯಾವುದೇ ಫ್ರೀ ಎಕ್ಸಸೈಜ್ ಮಾಡದೆ ಮಂಚ ಎತ್ತುವುದು ಅಥವಾ ಬಕೆಟ್ಟನ್ನು ಎತ್ತುವುದು ಅಥವಾ ವ್ಯಾಯಾಮ ಮಾಡುವುದು ಈ ರೀತಿ ಮಾಡುವುದರಿಂದ ಹೆಚ್ಚಾಗಿ ಬೆನ್ನು ನೋವಿನ ಸಮಸ್ಯೆ ಬೆನ್ನುಮೂಳೆಯ ಸಮಸ್ಯೆ ಕಂಡುಬರುತ್ತದೆ ನಮ್ಮ ಬೆನ್ನುಮೂಳೆಯಲ್ಲಿ 3 ಭಾಗಗಳು ಬರುತ್ತದೆ ವಿಭಾಗಗಳು ಯಾವುದೆಂದರೆ ಕತ್ತಿನ ಭಾಗ ಮತ್ತು ಬೆನ್ನಿನ ಭಾಗ ಮತ್ತು ಸೊಂಟದ ಭಾಗ ಮೂರು ಭಾಗಗಳಲ್ಲಿ ಯಾವುದೇ ಕಾರಣಕ್ಕೂ ಬೆನ್ನುನೋವು ಬರಬಾರದು

ಇತ್ತೀಚಿನ ಜೀವನಶೈಲಿಯು ನಮ್ಮ ಬೆನ್ನುಮೂಳೆಯ ನೋವಿಗೆ ಹೆಚ್ಚು ಕಾರಣವನ್ನು ಕೊಡುತ್ತಿದೆ ಅದರಲ್ಲೂ ಪ್ರಮುಖವಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಬಳಸುವುದು ಸಹ ನಮ್ಮ ಬೆನ್ನುನೋವಿಗೆ ಕಾರಣವಾಗುತ್ತದೆ ಈ ಸಮಸ್ಯೆಯಿಂದ ನಮಗೆ ಆಗುವ ಪರಿಣಾಮಗಳು ಏನೆಂದರೆ ಕತ್ತಿನ ನೋವು ಮತ್ತು ಕೈಗಳಲ್ಲಿ ಮಜಲ್ಸ್ ವೀಕ್ ಆಗುವುದು ಮತ್ತು ತನ್ನ ಸ್ವಾಧೀನವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಇರುತ್ತದೆ ಮತ್ತು ಶೋಲ್ಡರ್ ಪೇಯ್ನ್ ಮತ್ತು ಕೈ ನೋವು ಹೆಚ್ಚಾಗಿ ಕತ್ತು ನೋವು ಹೆಚ್ಚಾಗಿದ್ದರಿಂದ ಬರುತ್ತದೆ

ಮನುಷ್ಯನ ಪ್ರತಿಯೊಂದು ಕ್ರಿಯೆಗೂ ಪ್ರಮುಖವಾದ ಒಂದು ಅಂಗ ಎಂದರೆ ಅದು ನಮ್ಮ ಬೆನ್ನು ಮೂಳೆ ನಮ್ಮ ದೇಹವನ್ನು ಮೆದುಳಿನಲ್ಲಿ ಬೆಸೆಯುವ ಆಗೆ ಮಾಡುತ್ತಿರುವುದು ಬೆನ್ನುಮೂಳೆ ಈ ಬೆನ್ನುಮೂಳೆಯು ಎಷ್ಟು ಬಲಿಷ್ಠವಾಗಿದೆ ಯು ಅಷ್ಟೇ ಫ್ಲೆಕ್ಸಿಬಲ್ ಆಗಿಯೂ ಸಹ ಇದೆ ಇದನ್ನು ನಾವು ಸರಿಯಾಗಿ ನೋಡಿಕೊಳ್ಳದೇ ಹೋದರೆ ನಮಗೆ ಬರಬಾರದು ಸಮಸ್ಯೆಗಳು ಬಂದೊದಗುತ್ತದೆ ನಮ್ಮ ಇಂದಿನ ಜೀವನ ಶೈಲಿಗೂ ಇತ್ತೀಚಿನ ಜೀವನಶೈಲಿಗೂ ಅಗಾಧವಾದ ವ್ಯತ್ಯಾಸವಿದೆ ಇಂದಿನ ಕಾಲದಲ್ಲಿ ಯಾವುದೇ ಕೆಲಸಕ್ಕೂ ಸಹ ನಡೆದುಕೊಂಡು ಓಡಾಡುತ್ತಿದ್ದರು ಅದು ಆರೋಗ್ಯಕ್ಕೂ ಸಹ ಒಳ್ಳೆಯದಾಗಿತ್ತು ಆದರೆ ಇತ್ತೀಚಿನ ಕಾಲದಲ್ಲಿ ಕೆಲವರು ನಡೆಯುವುದನ್ನೇ ಮರೆತುಬಿಟ್ಟಿರುತ್ತಾರೆ ಮತ್ತು ಇತ್ತೀಚಿನ ದಿನದಲ್ಲಿ ಕೇವಲ ಸ್ಪೋರ್ಟ್ಸ್ ಪ್ಲೇಯರ್ ಗಳು ಮತ್ತು ಕರಾಟೆ ಪ್ಲೇಯರ್ ವ್ಯಾಯಾಮ ಮಾಡುವವರಿಗೆ ಮಾತ್ರ ಈ ಸಮಸ್ಯೆ ಹೆಚ್ಚಾಗಿ ಬರುವುದಿಲ್ಲ ಇದಕ್ಕೆ ಕಾರಣವೆಂದರೆ ಅವರು ಯಾವುದೇ ವ್ಯಾಯಾಮವನ್ನು ಮಾಡುವ ಮೊದಲು ಅವರು ಪ್ರೀ ಎಕ್ಸಸೈಸ್ ಅನ್ನು ಮಾಡುತ್ತಾರೆ

ನಾವು ಯಾವುದೇ ಕೆಲಸ ಅಥವಾ ಯಾವುದೇ ವ್ಯಾಯಾಮವನ್ನು ಮಾಡುವ ಮೊದಲು ಫ್ರೀ ಎಕ್ಸಸೈಜ್ ಮಾಡುವುದು ತುಂಬಾ ಪ್ರಮುಖವಾಗಿದೆ ಏಕೆಂದರೆ ಹೀಗೆ ಮಾಡುವುದರಿಂದ ನಮ್ಮ ದೇಹವು ಹಗುರವಾಗುತ್ತದೆ ಮತ್ತು ದೇಹದ ವೃದ್ಧಿಗೆ ಹೆಚ್ಚು ಸಹಾಯವಾಗುತ್ತದೆ ಕೆಲವರು ಎದ್ದ ತಕ್ಷಣ ಯಾವುದೇ ಫ್ರೀ ಎಕ್ಸಸೈಜ್ ಮಾಡದೆ ಮಂಚ ಎತ್ತುವುದು ಅಥವಾ ಬಕೆಟ್ಟನ್ನು ಎತ್ತುವುದು ಅಥವಾ ವ್ಯಾಯಾಮ ಮಾಡುವುದು ಈ ರೀತಿ ಮಾಡುವುದರಿಂದ ಹೆಚ್ಚಾಗಿ ಬೆನ್ನು ನೋವಿನ ಸಮಸ್ಯೆ ಬೆನ್ನುಮೂಳೆಯ ಸಮಸ್ಯೆ ಕಂಡುಬರುತ್ತದೆ ನಮ್ಮ ಬೆನ್ನುಮೂಳೆಯಲ್ಲಿ 3 ಭಾಗಗಳು ಬರುತ್ತದೆ ವಿಭಾಗಗಳು ಯಾವುದೆಂದರೆ ಕತ್ತಿನ ಭಾಗ ಮತ್ತು ಬೆನ್ನಿನ ಭಾಗ ಮತ್ತು ಸೊಂಟದ ಭಾಗ ಮೂರು ಭಾಗಗಳಲ್ಲಿ ಯಾವುದೇ ಕಾರಣಕ್ಕೂ ಬೆನ್ನುನೋವು ಬರಬಾರದು

ಇತ್ತೀಚಿನ ಜೀವನಶೈಲಿಯು ನಮ್ಮ ಬೆನ್ನುಮೂಳೆಯ ನೋವಿಗೆ ಹೆಚ್ಚು ಕಾರಣವನ್ನು ಕೊಡುತ್ತಿದೆ ಅದರಲ್ಲೂ ಪ್ರಮುಖವಾಗಿ ಕಂಪ್ಯೂಟರ್ ಮತ್ತು ಮೊಬೈಲ್ ಬಳಸುವುದು ಸಹ ನಮ್ಮ ಬೆನ್ನುನೋವಿಗೆ ಕಾರಣವಾಗುತ್ತದೆ ಈ ಸಮಸ್ಯೆಯಿಂದ ನಮಗೆ ಆಗುವ ಪರಿಣಾಮಗಳು ಏನೆಂದರೆ ಕತ್ತಿನ ನೋವು ಮತ್ತು ಕೈಗಳಲ್ಲಿ ಮಜಲ್ಸ್ ವೀಕ್ ಆಗುವುದು ಮತ್ತು ತನ್ನ ಸ್ವಾಧೀನವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಇರುತ್ತದೆ ಮತ್ತು ಶೋಲ್ಡರ್ ಪೇಯ್ನ್ ಮತ್ತು ಕೈ ನೋವು ಹೆಚ್ಚಾಗಿ ಕತ್ತು ನೋವು ಹೆಚ್ಚಾಗಿದ್ದರಿಂದ ಬರುತ್ತದೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment