ಕಾಯಿಲೆಗಳನ್ನು ದೂರ ಮಾಡುವ ಕಲ್ಪತರು ಇದು ಹಲವು ಸಮಸ್ಯೆಗಳಿಗೆ ರಾಮಬಾಣ!

ತೆಂಗಿನಕಾಯಿಯ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆ ಇತ್ತು ಅದೇನೆಂದರೆ ತೆಂಗಿನಕಾಯಿ ಯನ್ನು ಹೆಚ್ಚಾಗಿ ಸೇವಿಸುವುದರಿಂದ ಇದು ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ, ತೆಂಗಿನಕಾಯಿ ಎಣ್ಣೆ ಒಳ್ಳೆಯದಲ್ಲ ಆದರೆ ಇಂದು ಅನೇಕ ವಿಜ್ಞಾನಿಗಳು ರಿಸರ್ಚ್ ಮಾಡಿರುವ ಪ್ರಕಾರ ತೆಂಗಿನ ಕಾಯಿಯೂ ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ತೆಂಗಿನಕಾಯಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತದೆ.ತೆಂಗಿನಕಾಯಿಯ ಹಾಲು ,ತೆಂಗಿನ ಕಾಯಿಯ ತುರಿ , ತೆಂಗಿನ ಕಾಯಿಯ ಎಣ್ಣೆ ತುಂಬಾ ಒಳ್ಳೆಯದು.ತೆಂಗಿನಕಾಯಿ ಎಣ್ಣೆ ಯನ್ನು ಪ್ರತಿದಿನ ಬೆಳಿಗ್ಗೆ ,ಮಧ್ಯಾಹ್ನ ,ಸಂಜೆ ಆಹಾರ ಕ್ಕಿಂತ ಮುಂಚೆ ಸೇವಿಸುತ್ತಾ ಬಂದರೆ ಅಸಿಡಿಟಿ ಕಡಿಮೆಯಾಗುತ್ತದೆ ಜೊತೆಗೆ ನಮ್ಮ ದೇಹಕ್ಕೆ ಶಕ್ತಿ ದೊರೆಯುತ್ತದೆ.ಇನ್ನು ಇದರಲ್ಲಿರುವ ಕೊಬ್ಬಿನಾಂಶವು ಲಿವರ್ ಗೆ ಹೋಗದೆ ನೇರವಾಗಿ ನಮ್ಮ ದೇಹಕ್ಕೆ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ.ತೆಂಗಿನಕಾಯಿ ಹಾಲು ಮಾಡುವ ವಿಧಾನಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ತುರಿದುಕೊಳ್ಳಿ ಅದಕ್ಕೆ ಸ್ವಲ್ಪ ಬಿಸಿ ನೀರನ್ನು ಹಾಕಿ ಮಿಕ್ಸಿ ಮಾಡಿ ತೆಂಗಿನಕಾಯಿ ಹಾಲು ರೆಡಿಯಾಗುತ್ತದೆ.

ಅದನ್ನು ಸೋಸಿ ಆ ಉಳಿದಿರುವ ತೆಂಗಿನ ತುರಿಯನ್ನು 1 ಲೋಟಕ್ಕೆ ಹಿಂಡಿಕೊಳ್ಳಿ.ಆಮೇಲೆ ಹಿಂಡಿ ಉಳಿದಿರುವ ತೆಂಗಿನಕಾಯಿಯ ತುರಿಯನ್ನು ಬೇರೆ ಯಾವುದಾದರೂ ಆಹಾರಕ್ಕೆ ಬಳಸಬಹುದಾಗಿದೆ.ಇನ್ನೂ ಆ ಹಾಲಿಗೆ ಸ್ವಲ್ಪ ಕೋಕೋ ಪೌಡರ್ , ಏಲಕ್ಕಿ ಮತ್ತು ಬೆಲ್ಲ ಹಾಕಿ ಮಕ್ಕಳಿಗೆ ಕುಡಿಯಲು ಕೊಟ್ಟರೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.ಧೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ.ಇನ್ನು ಇದರಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫ್ಯಾಟ್ ಇದೆ.ತೆಂಗಿನಕಾಯಿ ಹಾಲನ್ನು ಪ್ರತಿ ದಿನ ನಾವು ಅರ್ಧ ಗ್ಲಾಸ್ ಸೇವಿಸುತ್ತಾ ಬಂದರೆ ನಮ್ಮ ದೇಹಕ್ಕೆ ಅಗತ್ಯವಾದ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುತ್ತದೆ.

ಕೂದಲಿನ ಆರೋಗ್ಯಕ್ಕೂ ಸಹ ತೆಂಗಿನ ಹಾಲು ಒಳ್ಳೆಯದು.ತೆಂಗಿನ ಹಾಲಿನ ಜೊತೆಗೆ ಪ್ಯೂರ್ ಕೊಕೊ ಪೌಡರ್ ಮಿಕ್ಸ್ ಮಾಡಿಕೊಂಡು ಜೊತೆಗೆ ಸ್ವಲ್ಪ ಏಲಕ್ಕಿ ಹಾಕಿ ಕುಡಿಯಿರಿ.ಎಲಕ್ಕಿಯು ಜೀರ್ಣಕ್ರಿಯೆಗೆ ಸಹಕಾರಿ.ಕೊಕೊ ಪೌಡರ್ ಒಳ್ಳೆ ಪ್ಲೇವರ್ ನೀಡುತ್ತದೆ.ಚರ್ಮ ಸಂಬಂಧಿ ಸಮಸ್ಯೆ ಗಳಿಗೆ ತೆಂಗಿನ ಹಾಲು ಉತ್ತಮ ಮನೆಮದ್ದಾಗಿದೆ.ಧನ್ಯವಾದಗಳು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ತೆಂಗಿನಕಾಯಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತದೆ.ತೆಂಗಿನಕಾಯಿಯ ಹಾಲು ,ತೆಂಗಿನ ಕಾಯಿಯ ತುರಿ , ತೆಂಗಿನ ಕಾಯಿಯ ಎಣ್ಣೆ ತುಂಬಾ ಒಳ್ಳೆಯದು.ತೆಂಗಿನಕಾಯಿ ಎಣ್ಣೆ ಯನ್ನು ಪ್ರತಿದಿನ ಬೆಳಿಗ್ಗೆ ,ಮಧ್ಯಾಹ್ನ ,ಸಂಜೆ ಆಹಾರ ಕ್ಕಿಂತ ಮುಂಚೆ ಸೇವಿಸುತ್ತಾ ಬಂದರೆ ಅಸಿಡಿಟಿ ಕಡಿಮೆಯಾಗುತ್ತದೆ ಜೊತೆಗೆ ನಮ್ಮ ದೇಹಕ್ಕೆ ಶಕ್ತಿ ದೊರೆಯುತ್ತದೆ.ಇನ್ನು ಇದರಲ್ಲಿರುವ ಕೊಬ್ಬಿನಾಂಶವು ಲಿವರ್ ಗೆ ಹೋಗದೆ ನೇರವಾಗಿ ನಮ್ಮ ದೇಹಕ್ಕೆ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ.ತೆಂಗಿನಕಾಯಿ ಹಾಲು ಮಾಡುವ ವಿಧಾನಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ತುರಿದುಕೊಳ್ಳಿ ಅದಕ್ಕೆ ಸ್ವಲ್ಪ ಬಿಸಿ ನೀರನ್ನು ಹಾಕಿ ಮಿಕ್ಸಿ ಮಾಡಿ ತೆಂಗಿನಕಾಯಿ ಹಾಲು ರೆಡಿಯಾಗುತ್ತದೆ.

ಅದನ್ನು ಸೋಸಿ ಆ ಉಳಿದಿರುವ ತೆಂಗಿನ ತುರಿಯನ್ನು 1 ಲೋಟಕ್ಕೆ ಹಿಂಡಿಕೊಳ್ಳಿ.ಆಮೇಲೆ ಹಿಂಡಿ ಉಳಿದಿರುವ ತೆಂಗಿನಕಾಯಿಯ ತುರಿಯನ್ನು ಬೇರೆ ಯಾವುದಾದರೂ ಆಹಾರಕ್ಕೆ ಬಳಸಬಹುದಾಗಿದೆ.ಇನ್ನೂ ಆ ಹಾಲಿಗೆ ಸ್ವಲ್ಪ ಕೋಕೋ ಪೌಡರ್ , ಏಲಕ್ಕಿ ಮತ್ತು ಬೆಲ್ಲ ಹಾಕಿ ಮಕ್ಕಳಿಗೆ ಕುಡಿಯಲು ಕೊಟ್ಟರೆ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.ಧೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ.ಇನ್ನು ಇದರಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫ್ಯಾಟ್ ಇದೆ.ತೆಂಗಿನಕಾಯಿ ಹಾಲನ್ನು ಪ್ರತಿ ದಿನ ನಾವು ಅರ್ಧ ಗ್ಲಾಸ್ ಸೇವಿಸುತ್ತಾ ಬಂದರೆ ನಮ್ಮ ದೇಹಕ್ಕೆ ಅಗತ್ಯವಾದ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುತ್ತದೆ.

ಕೂದಲಿನ ಆರೋಗ್ಯಕ್ಕೂ ಸಹ ತೆಂಗಿನ ಹಾಲು ಒಳ್ಳೆಯದು.ತೆಂಗಿನ ಹಾಲಿನ ಜೊತೆಗೆ ಪ್ಯೂರ್ ಕೊಕೊ ಪೌಡರ್ ಮಿಕ್ಸ್ ಮಾಡಿಕೊಂಡು ಜೊತೆಗೆ ಸ್ವಲ್ಪ ಏಲಕ್ಕಿ ಹಾಕಿ ಕುಡಿಯಿರಿ.ಎಲಕ್ಕಿಯು ಜೀರ್ಣಕ್ರಿಯೆಗೆ ಸಹಕಾರಿ.ಕೊಕೊ ಪೌಡರ್ ಒಳ್ಳೆ ಪ್ಲೇವರ್ ನೀಡುತ್ತದೆ.ಚರ್ಮ ಸಂಬಂಧಿ ಸಮಸ್ಯೆ ಗಳಿಗೆ ತೆಂಗಿನ ಹಾಲು ಉತ್ತಮ ಮನೆಮದ್ದಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave A Reply

Your email address will not be published.