ಮೂಳೆ ಗಟ್ಟಿಯಾಗಿ ಮಂಡಿ ಸೊಂಟ ಬೆನ್ನು ಕುತ್ತಿಗೆ ಕೈ ಕಾಲು ಮಸಾಲ್ಸ್ ನೋವು ಸೆಳೆತ ಕಡಿಮೆಯಾಗಿ ನಡೆಯಲು ಆಗದೆ ಇರುವರು ಓಡುತ್ತಾರೆ!

Written by Anand raj

Published on:

ಈ ಕ್ಯಾಲ್ಸಿಯಂ ಪೌಡರ್ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ ಮತ್ತು ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ.ನಿಶಕ್ತಿಯನ್ನು ಕಡಿಮೆ ಮಾಡುವ ಗುಣ ಈ ಪೌಡರ್ ಗೆ ಇದೆ.ಸೊಂಟ ನೋವು ಬೆನ್ನು ಕುತ್ತಿಗೆ ನೋವಿನ ಸಮಸ್ಸೇಗೂ ಇದು ತುಂಬಾ ಒಳ್ಳೆಯದು.ನಡೆಯುವುದಕ್ಕೆ ಆಗದೆ ಇರುವವರಿಗೆ ಈ ಕ್ಯಾಲ್ಸಿಯಂ ಪೌಡರ್ ಬಳಸಿದರೆ ಸಾಕು ಓಡಾಡಬಹುದು.ಈ ಕ್ಯಾಲ್ಸಿಯಂ ಪೌಡರ್ ಸೇವನೆ ಮಾಡುವುದರಿಂದ ಆರಾಮವಾಗಿ ನಿದ್ದೆ ಮಾಡುತ್ತಾರೆ. ಅಷ್ಟೇ ಅಲ್ಲದೆ ನೆನಪಿನ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಇದು ಸಹಾಯ ಮಾಡುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕ್ಯಾಲ್ಸಿಯಂ ಪೌಡರ್ ಮಾಡುವುದು ಹೇಗೆ ಎಂದರೆ ಮೊದಲು ಎರಡು ಚಮಚ ಗಸಗಸೆ ತೆಗೆದುಕೊಳ್ಳಿ.ಇದರಲ್ಲಿ ಪ್ರೊಟೀನ್ ಫೈಬರ್ ಕ್ಯಾಲ್ಸಿಯಂ ಮೆಗ್ನಿಷಿಯಂ ಝೀಕ್ ಇರುವುದರಿಂದ ಮೂಳೆಗಳ ಬೆಳವಣಿಗೆಗೆ ಒಳ್ಳೆಯದು ಹಾಗೂ ನಿದ್ರಾ ಹೀನತೆ ಸಮಸ್ಸೆಯನ್ನು ಕಡಿಮೆ ಮಾಡುತ್ತಾದೆ.ನಂತರ ಸೋಂಪ ಕಾಲು ಜೀರ್ಣ ಕ್ರಿಯೆಯನ್ನು ಚೆನ್ನಾಗಿ ಇಂಪ್ರೂವ್ ಮಾಡುತ್ತದೆ.ಇನ್ನು ಸೋಂಪ ಕಾಳು ಬೇಸಿಗೆಯಲ್ಲಿ ದೇಹದಕ್ಕೆ ತಂಪನ್ನು ವದಗಿಸುತ್ತದೆ.

ಕಣ್ಣು ಉರಿ ಕಾಲು ಉರಿ ಎದೆ ಉರಿ ಸಮಸ್ಸೆ ಇದ್ದರು ಸಹ ಕಡಿಮೆ ಗುಣ ಇದರಲ್ಲಿ ಇದೆ.ಆಲ್ಮೋನ್ಡ್ ಕೂಡ ಮೂಳೆಗಳನ್ನು ಗಟ್ಟಿ ಮಾಡುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಕುಂಬಳಕಾಯಿ ಬೀಜವನ್ನು, ಸ್ವಲ್ಪ ಎಳ್ಳು ತೆಗೆದುಕೊಳ್ಳಬೇಕು.ಮುಖ್ಯವಾಗಿ ಇದಕ್ಕೆ ರಾಗಿ ಹಿಟ್ಟನ್ನು ತೆಗೆದುಕೊಳ್ಳಬೇಕು.ಮೂಳೆಗಳ ಬೆಳವಣಿಗೆಗೆ ರಾಗಿ ಹಿಟ್ಟು ತುಂಬಾ ಒಳ್ಳೆಯದು.ಇದೆಲ್ಲಾ ಪದಾರ್ಥ ಕ್ಯಾಲ್ಸಿಯಂ ಪೌಡರ್ ಮಾಡುವುದಕ್ಕೆ ಬೇಕಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಕ್ಯಾಲ್ಸಿಯಂ ಪೌಡರ್ ಬಳಸಿದರೆ ನಿಮಗೆ ದೇಹದಲ್ಲಿ ಯಾವುದೇ ಕೊರತೆ ಇದ್ದರು ಸಹ ಕಡಿಮೆ ಆಗುತ್ತದೆ.ನಂತರ ಇದೆಲ್ಲಾ ಪದಾರ್ಥವನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ನಂತರ ಇದೆಲ್ಲವನ್ನು ಪುಡಿ ಮಾಡಿ ಒಂದು ಗ್ಲಾಸ್ ಬಾಟಲಿನಲ್ಲಿ ಹಾಕಬೇಕು.ಇದನ್ನು ಒಂದು ಲೋಟ ಹಾಲಿಗೆ ಒಂದು ಚಮಚ ಕ್ಯಾಲ್ಸಿಯಂ ಪೌಡರ್ ಹಾಕಿ ಕುಡಿಯಬೇಕು.ಇದರಿಂದ ನಿಮಗೆ ಹೆಚ್ಚು ಕ್ಯಾಲ್ಸಿಯಂ ಸಿಗುತ್ತದೆ.ಇದಕ್ಕೆ ಕಲ್ಲು ಸಕ್ಕರೆ ಹಾಕಿಕೊಂಡು ಕುಡಿದರೆ ನಿಮ್ಮ ದೇಹ ತಂಪಾಗಿ ಇರುತ್ತದೆ ಮತ್ತು ಶಕ್ತಿ ಕೂಡ ಸಿಗುತ್ತದೆ.ಈ ಹಾಲನ್ನು ನೀವು ಯಾವಾಗ ಬೇಕಾದರೂ ಕುಡಿಯಬಹುದು

Related Post

Leave a Comment