ತುಳಸಿ ವಿವಾಹ ಪೂಜೆ ಯಾವ ದಿಕ್ಕಿನಲ್ಲಿಟ್ಟು ಮಾಡಬೇಕು /ಪೂಜಾ ಮುಹೂರ್ತ /ಬೇರೆ ಯಾವ ದಿನ ಮಾಡಬಹುದು!

Written by Anand raj

Published on:

ತುಳಸಿ ಪೂಜೆಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿಸಿಕೊಡುತ್ತೇನೆ. ಯಾವ ದಿನದಂದು ತುಳಸಿ ಗಿಡವನ್ನು ಕೀಳಬಾರದು ಮತ್ತು ಈ ಬಾರಿ ಬಂದ ತುಳಸಿ ಹಬ್ಬ ಶನಿವಾರದ ದಿನ ಮಾಡಬೇಕಾಗುತ್ತದೆ. ಯಾವ ರೀತಿ ಅಲಂಕಾರ ಮಾಡಬೇಕು? ಕೆಲವರು ಕೃಷ್ಣನ ವಿಗ್ರಹ ಇಟ್ಟು ಪೂಜೆ ಮಾಡಬಹುದಾ ಎಂದು ಕೇಳುತ್ತಾರೆ?

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಮಣೆ ಇಡುವ ಸ್ಟ್ಯಾಂಡ್ ಯಿಂದ ಸುಲಭವಾಗಿ ಅಲಂಕಾರವನ್ನು ಮಾಡಬಹುದು.ಇದನ್ನು ಉಪಯೋಗಿಸಿಕೊಂಡು ದೇವರಿಗೆ ಸೀರೆಯನ್ನು ಊಡಿಸಬಹುದು.ಈ ಬಾರಿ ತುಳಸಿ ಹಬ್ಬ ಕಾರ್ತಿಕ ಮಾಸ ಶುಕ್ಲ ಪಕ್ಷ ದ್ವಾದಶಿಯಂದು ತುಳಸಿ ವಿವಾಹವನ್ನು ಆಚರಣೆ ಮಾಡುತ್ತೇವೆ. 4ನೇ ತಾರೀಕು ಶುಕ್ರವಾರ ಶುರು ಆಗುತ್ತಾದೆ. ಶುಕ್ರವಾರ ಸಂಜೆ 6:09 ನಿಮಿಷಕ್ಕೆ ಶುರುವಾಗಿ 5ನೇ ತಾರೀಕು ಸಂಜೆ 5:07 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಹಾಗಾಗಿ ಶನಿವಾರದ ಬೆಳಗ್ಗೆ ತುಳಸಿ ವಿವಾಹ ಪೂಜೆಯನ್ನು ಮಾಡಬಹುದು ಅಥವಾ ಸೂರ್ಯಾಸ್ತದ ನಂತರ ಪೂಜೆಯನ್ನು ಮಾಡಬಹುದು.

ಶನಿವಾರ ಪೂಜೆ ಮಾಡಿ ಶನಿವಾರ ದಿನ ವಿಸರ್ಜನೆ ಮಾಡುವುದು ಸರಿಯಲ್ಲ. ತುಳಸಿ ವಿವಾಹ ಪೂಜೆಯನ್ನು ತುಂಬ ಸರಳವಾಗಿ ಮಾಡಿದ್ದರೆ ಏನು ವಿಸರ್ಜನೆ ಮಾಡುವುದಕ್ಕೆ ಹೋಗಬೇಡಿ. ತುಳಸಿ ವಿವಾಹ ಪೂಜೆಯನ್ನು ಮಾಡಿದ್ದಾರೆ ಭಾನುವಾರದ ದಿನ ವಿಸರ್ಜನೆ ಮಾಡಬಹುದು. ಇನ್ನು ಕೃಷ್ಣನ ವಿಗ್ರಹವನ್ನು ಇಡಬಹುದು ಆದರೆ ಬಾಲಕೃಷ್ಣನ ವಿಗ್ರಹವನ್ನು ಇಟ್ಟು ಪೂಜೆ ಮಾಡುವುದಕ್ಕೆ ಬರುವುದಿಲ್ಲ.

ಇನ್ನು ಆದಷ್ಟು ತುಳಸಿ ಪೊಟ್ ಅನ್ನು ಮನೆಯ ಒಳಗೆ ತೆಗೆದುಕೊಂಡು ಸಾಲಿಗ್ರಾಮವನ್ನು ಇಟ್ಟು ಪೂಜೆಯನ್ನು ಮಾಡಬಹುದು. ಇನ್ನು ತುಳಸಿ ವಿವಾಹ ಪೂಜೆಯನ್ನು ಈಶಾನ್ಯ ಮತ್ತು ಉತ್ತರ ದಿಕ್ಕಿನಲ್ಲಿ ತುಳಸಿ ಪೊಟ್ ಇಟ್ಟು ಪೂಜೆ ಮಾಡಬಹುದು. ಪ್ರತಿದಿನವೂ ಕೂಡ ಈಶಾನ್ಯ ಮತ್ತು ಉತ್ತರ ದಿಕ್ಕಿನ ಕಡೆ ತುಳಸಿ ಪೊಟ್ ಇಟ್ಟು ಬೆಳೆಸಬಹುದು. ಆದಷ್ಟು ಮನೆಯ ಮುಖ್ಯದ್ವಾರ ತೆರೆದಾಗ ತುಳಸಿಗಿಡ ಕಾಣುವ ರೀತಿ ತುಳಸಿ ಗಿಡವನ್ನು ಇಡಬೇಕು.ಆದಷ್ಟು ಒಂದು ಕಟ್ಟೆ ಮೇಲೆ ತುಳಸಿ ಗಿಡ ಇಟ್ಟು ಬೆಳೆಸಬೇಕು.ಇದನ್ನು ಬಿಟ್ಟು ನವೆಂಬರ್ 8ನೇ ತಾರೀಕು ಮಂಗಳವಾರದ ದಿವಸ ಈ ಒಂದು ತುಳಸಿ ಪೂಜೆಯನ್ನು ಮಾಡಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment