ತಕ್ಷಣ ನಿಮಗೆ ಹಣ ಬೇಕಾದರೆ ಈ 10 ರಲ್ಲಿ 1 ಚಿಕ್ಕ ಉಪಾಯ ಮಾಡಿ!

Written by Anand raj

Published on:

ಹಣದ ಅವಶ್ಯಕತೆ ಪ್ರತಿಯೊಬ್ಬರಿಗೂ ಇರುತ್ತದೆ. ಅದರೆ ಪ್ರತಿಯೊಬ್ಬರೂ ಯಶಸ್ವಿ ಆಗಲು ಸಾಧ್ಯವಾಗುತ್ತಿರುವುದಿಲ್ಲ. ಅಪಾರ ಧನಸಂಪತ್ತನ್ನು ಪಡೆದುಕೊಳ್ಳಬೇಕು ಎಂದರೆ ಶುದ್ಧವಾದ ಆಚಾರ್ಯಗಳು ಮತ್ತು ಶುದ್ಧವಾದ ವಿಚಾರಗಳು ಮನಸ್ಸಿನಲ್ಲಿ ಇರೋದು ತುಂಬಾನೇ ಮುಖ್ಯವಾಗಿರುತ್ತದೆ. ದರಿದ್ರತೆ ಬಡತನ ಸಾಲದ ಸಮಸ್ಸೆಯಿಂದ ಮುಕ್ತಿ ಪಡೆಯಲು ಒಂದು ವೇಳೆ ವ್ಯಕ್ತಿ ಶ್ರೀಮಂತನಾಗಳು ಇಷ್ಟ ಪಡುತ್ತಿದರೆ ಈ ಲೇಖನದಲ್ಲಿ ಚಿಕ್ಕದಾದ 10 ಉಪಾಯವನ್ನು ತಿಳಿಸಿಕೊಡುತ್ತೇವೆ. ಇವುಗಳಲ್ಲಿ ಯಾವುದಾದರು ಒಂದು ಉಪಾಯ ಮಾಡಿ ಶ್ರೀಮಂತರಾಗಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ನಿಮ್ಮ ಮನೆಯ ಹತ್ತಿರ ಇರುವಂತಹ ಪ್ರತಿಯೊಂದು ಗಿಡ ಸಸ್ಯಗಳಲ್ಲಿ ನೀವು ಪ್ರತಿದಿನ ನೀರನ್ನು ಹಾಕುತ್ತಿದ್ದಾರೆ ವ್ಯಕ್ತಿಯು ಜನ್ಮ ಜನ್ಮಂತರ ಬಡತನದಿಂದ ಮುಕ್ತಿಯನ್ನು ಹೊಂದುತ್ತಾನೆ.2, ಗಣೇಶನ ಚಿಕ್ಕ ಮೂರ್ತಿಗೆ ಹಾಲಿನಿಂದ ಸ್ನಾನ ಮಾಡಿಸಿ ಹಾಲನ್ನು ಸಿಂಪಡಿಸುವುದರಿಂದ ಇಡೀ ಮನೆ ಧನ ಧನ್ಯದಿಂದ ತುಂಬಿರುತ್ತದೆ.3, ಹಸಿರು ಬಳೆಗಳನ್ನು ಮನಸ್ಸಿಚ್ಚೆಗಳನ್ನು ಈಡೇರಿಸಿಕೊಳ್ಳಲು ಧನ ಪ್ರಾಪ್ತಿಗಾಗಿ ಎಕ್ಕದ ಗಿಡಕ್ಕೆ ಕಟ್ಟಿದರೆ ಬಡವ ಕೂಡ ಶ್ರೀಮಂತನಾಗುತ್ತಾನೆ.

4, ನಿಮಗೆ ಭಯಂಕರವಾದ ಕಷ್ಟಗಳು ಇದ್ದರೆ ತಕ್ಷಣ ಅವುಗಳಿಂದ ಮುಕ್ತಿ ಪಡೆಯಲು ಬಯಸುತ್ತಿದ್ದಾರೆ ತುಳಸಿ ಗಿಡಕ್ಕೆ ಎರಡು ಹಸಿರು ಬಳೆ ಮತ್ತು ಹಸಿರು ಬಟ್ಟೆಯನ್ನು ಕಟ್ಟಿರಿ.5, ಹಸಿ ಹಾಲನ್ನು ಶಮಿ ಸಸ್ಯಕ್ಕೆ ಅರ್ಪಿಸಿದರೆ ನಿಮ್ಮ ಸಮಸ್ಸೆಗಳು ಏನೇ ಇದ್ದರು ಮತ್ತು ಹಣಕ್ಕೆ ಸಂಬಂಧಿಸಿದಂತೆ ಸಮಸ್ಸೆಗಳು ಸಹ ದೂರ ಆಗುತ್ತವೆ.6, ಬುಧವಾರ ದ ದಿನ ಬಿಳಿ ಎಕ್ಕಾದ ಹೂವಿನ ಗಿಡದ ಬೇರನ್ನು ಬಿಳಿ ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಬೇಕು. ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿದರೆ ಲಕ್ಷ್ಮಿಯ ಬಂಧನ ಆಗುತ್ತದೆ. ಇಂತಹ ಮನೆಯಲ್ಲಿ ಹಣದ ಕೊರತೆ ಆಗುವುದಿಲ್ಲ.

7,ಶುಭ ಮುಹೂರ್ತದಲ್ಲಿ ತುಪ್ಪವನ್ನು ದಾನ ಮಾಡುವುದರಿಂದ ಎಲ್ಲಾ ದೇವನು ದೇವತೆಗಳ ಆಶೀರ್ವಾದ ಸಿಗುತ್ತದೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಯಶಸ್ವಿಯಾಗಿ ಶ್ರೀಮಂತರಾಗುತ್ತಾರೆ.8, ಒಂದು ವೇಳೆ ಮಂಗಳವಾರದ ದಿನ ಬೆಲ್ಲವನ್ನು ದಾನ ಮಾಡಿದರೆ ಮತ್ತು ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಧನ ಯೋಗ ಇಲ್ಲದೆ ಇದ್ದರು ಶ್ರೀಮಂತರಾಗುತ್ತಾರೆ. ಇನ್ನು ಶುಕ್ರವಾರ ದಿನ ಸಕ್ಕರೆ ದಾನ ಮಾಡಿದರೆ ವ್ಯಕ್ತಿಗೆ ಸಿರಿ ಸಂಪತ್ತು ಲಭಿಸುತ್ತದೆ.

9, ಮೊದಲು ಒಂದು ಬೋಟ್ಟಲಿನಲ್ಲಿ ಸಾಸಿವೆ ಎಣ್ಣೆ ತೆಗೆದುಕೊಳ್ಳಿ ನಿಮ್ಮ ನೆರಳು ಯಾವ ದಿಕ್ಕಿನ ಕಡೆ ಬೀಳುತ್ತಾದೆಯೋ ಅಲ್ಲಿ ಸಾಸಿವೆ ಎಣ್ಣೆ ಹಾಕಬೇಕು. ಇದನ್ನು ಯೋಗ್ಯವಾದ ಬ್ರಹ್ಮಾಂಣ ವ್ಯಕ್ತಿಗೆ ದಾನವಾಗಿ ಕೊಟ್ಟು ಬರಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

10, ಶ್ರೀ ಸೂಕ್ತವನ್ನು ಜಪ ಅಥವಾ ಓದಿದರೆ ಆಕಸ್ಮಿಕ ಧನ ಪ್ರಾಪ್ತಿಯಾಗುತ್ತದೆ. ಮನೆಯ ಮುಖ್ಯದ್ವಾರದ ಹತ್ತಿರ ನೀರಿನಿಂದ ತುಂಬಿದ ಬಿಂದಿಗೆಯನ್ನು ಇಟ್ಟರೆ ಬಡವರು ಕೂಡ ಶ್ರೀಮಂತರಾಗುತ್ತಾರೆ. ಇನ್ನು ಪೊರಕೆಯನ್ನು ಯಾವಾಗಲು ಮುಚ್ಚಿ ಇಡಬೇಕು ಹಾಗು ಪಕ್ಷಿಗಳಿಗೆ ತಿನ್ನಲು ಕಾಳುಗಳನ್ನು ಹಾಕಿರಿ.

Related Post

Leave a Comment