ಸುಮಂಗಲಿ ಯೋಗಕ್ಕಾಗಿ ಮತ್ತು ಲಕ್ಷ್ಮಿಯ ಅನುಗ್ರಹಕ್ಕಾಗಿ ಶುಕ್ರವಾರದ ದಿನ ಈ ಸರಳ ಪರಿಹಾರ ಮಾಡಿಕೊಳ್ಳಿ!

Written by Anand raj

Published on:

ಸುಮಂಗಲಿ ಯೋಗಕ್ಕಗಿ ಮತ್ತು ಲಕ್ಷ್ಮಿ ಅನುಗ್ರಹಕ್ಕಾಗಿ ಪ್ರತಿ ಶುಕ್ರವಾರ ಈ ಒಂದು ಪೂಜೆಯನ್ನು ಮಾಡಿಕೊಳ್ಳಬಹುದು. ಒಂದು ಪೀಠವನ್ನು ತಯಾರಿಸಿ ಒಂದು ಪ್ಲೇಟ್ ಇಟ್ಟು ರಂಗೋಲಿ ಹಾಕಬೇಕು.ಅದರ ಮೇಲೆ ಶ್ರೀಗಂಧ ಅರಿಶಿಣ ಕುಂಕುಮ ಸ್ವಲ್ಪ ಅಕ್ಷತೆ ಹಾಕಿ ಎರಡು ವೇಳೆದೆಲೆ ಇಡಬೇಕು.ನಂತರ ವಿಳೇದೆಲೆ ಮೇಲೆ ಅರಿಶಿಣ ಕುಂಕುಮ ಹಚ್ಚಿ ಹಾಗೂ ಅಕ್ಷತೆ ಹಾಕಿ ಮೊದಲು ಗಣೇಶ ಮತ್ತು ಲಕ್ಷ್ಮಿಯನ್ನು ಪ್ರತಿಷ್ಟಪನೆ ಮಾಡಿಕೊಳ್ಳಬೇಕು.ನಂತರ ಇರಡಿ ದೀಪವನ್ನು ಇಡಬೇಕು.ದೀಪಕ್ಕೆ ತುಪ್ಪವನ್ನು ಹಾಕಿ ದೀಪರಾಧನೆ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಪ್ರಸಾದಕ್ಕೆ ಕೇಸರಿ ಮಿಶ್ರಿತ ಹಾಲನ್ನು ಅಥವಾ ಕ್ಷಿರ ಇಟ್ಟರೆ ತುಂಬಾ ಒಳ್ಳೆಯದು.ನಂತರ ಕೆಂಪು ಮತ್ತು ಹಳದಿ ಹೂವಿನಿಂದ ಅಲಂಕಾರ ಮಾಡಬೇಕು.ತಾಂಬೂಲವನ್ನು ಇಡಬೇಕು.ನಂತರ ಊದುಬತ್ತಿಯಿಂದ ದೀಪವನ್ನು ಹಚ್ಚಬೇಕು.ಇನ್ನು ಸಾಬ್ರಣಿ ದೂಪಾ ಎಂದರೆ ಲಕ್ಷ್ಮಿ ಅಮ್ಮನವರಿಗೆ ತುಂಬಾ ಒಳ್ಳೆಯದು.ಇನ್ನು ಕುಂಕುಮ ಅರ್ಚನೆ ಮಾಡುವುದಕ್ಕೆ ಗೋಮತಿ ಚಕ್ರವನ್ನು ತೆಗೆದುಕೊಳ್ಳಬೇಕು.ಗೋಮತಿ ಚಕ್ರಕ್ಕೆ ಕುಂಕುಮ ಅರಿಶಿಣ ಹಚ್ಚಬೇಕು ಮತ್ತು ಜಾವ ಪೌಡರ್ ಅನ್ನು ಹಾಕಬೇಕು. ನಂತರ ನೀವು ಸಂಕಲ್ಪ ಮಾಡಿಕೊಂಡು ನಿಮ್ಮ ಮನದಲ್ಲಿ ಇರುವ ಕೋರಿಕೆಯನ್ನು ಕೇಳಿಕೊಳ್ಳಿ.ನಂತರ ಕುಂಕುಮ ಅರ್ಚನೆ ಪ್ರಾರಂಭ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಗಣೇಶನಿಗೆ ಪ್ರಾರ್ಥನೆ ಮಾಡಿ ಲಕ್ಷ್ಮಿ ಅಮ್ಮನವರಿಗೆ ಗಣೇಶನಿಗೆ ಅಕ್ಷತೆ ಹಾಕಿ ಕುಂಕುಮ ಅರ್ಚನೆಯನ್ನು ಪ್ರಾರಂಭ ಮಾಡಬೇಕು.ಗೋಮತಿ ಚಕ್ರ ವಿಷ್ಣುವಿನ ಸ್ವರೂಪ ಕೂಡ ಹೌದು ಮತ್ತು ಲಕ್ಷ್ಮಿ ಅಮ್ಮನವರಿಗೆ ತುಂಬಾನೇ ಪ್ರಿಯವಾದದ್ದು.ಶುಕ್ರವಾರ ದಿನ ಅತ್ತೋತ್ತರವನ್ನು ಹೇಳಿ ಕುಂಕುಮ ಅರ್ಚನೆ ಮಾಡಬೇಕಾಗುತ್ತದೆ.ಆದಷ್ಟು ಸೂರ್ಯೋದಯಕ್ಕೂ ಮುಂಚೆ ಈ ಪೂಜೆಯನ್ನು ಮಾಡಬೇಕು ಅಥವಾ ಸೂರ್ಯಸ್ತ ಅದನಂತರ ಪೂಜೆಯನ್ನು ಪ್ರಾರಂಭ ಮಾಡಬಹುದು.ಇನ್ನು ಪ್ರತಿ ದಿನ ಒಳ್ಳೆಯ ಕೆಲಸಕ್ಕೆ ಹೋಗುವಾಗ ಈ ಕುಂಕುಮವನ್ನು ಹಚ್ಚಿಕೊಂಡು ಹೋದರೆ ನಿಮ್ಮ ಕೆಲಸಕ್ಕೆ ಜಯ ಸಿಗುತ್ತದೆ.ಇನ್ನು ಈ ಕುಂಕುಮವನ್ನು ಪ್ರತಿದಿನ ಮಾಂಗಲ್ಯಕ್ಕೆ ಹಚ್ಚಿದರೆ ಸುಮಂಗಲಿ ಯೋಗ ಕೂಡ ಸಿಗುತ್ತದೆ.

Related Post

Leave a Comment