ಶನಿವಾರದ ದಿನ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ!

Written by Anand raj

Published on:

ಜೀವನದಲ್ಲಿ ಹಲವು ಕಷ್ಟ ನಷ್ಟಗಳು ಕಾಡುತ್ತಿದ್ದಾರೆ ನೀವು ಶನಿ ದೇವರ ಕೋಪಕ್ಕೆ ಗುರಿಯಾಗಿದ್ದೀರಿ ಎಂದು ಅರ್ಥ.ಈ ಒಂದು ಕೆಲಸವನ್ನು ಶನಿವಾರ ದಿನದಂದು ಮಾಡಲೇಬಾರದು. ಯಾಕೆಂದರೆ ಈ ಕಾರ್ಯಗಳನ್ನು ಮಾಡಿದರೆ ಗುತ್ತಿದ್ದು ಗೊತ್ತಿಲ್ಲದೆ ಶನಿದೇವರು ನಿಮ್ಮ ಮೇಲೆ ಸಿಟ್ಟಾಗುತ್ತಾರೆ.ನಂತರ ಜೀವನದಲ್ಲಿ ಕಷ್ಟಗಳು ದುಃಖಗಳು ಹೆಚ್ಚಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಜ್ಯೋತಿಷ್ಯ ಹೇಳುವ ಪ್ರಕಾರ ಶನಿವಾರದ ದಿನದಂದು ನೀವು ದಾನ ಮಾಡಬೇಕು.ಅರಳಿ ಮರದ ಹತ್ತಿರ ನೀವು ದೀಪವನ್ನು ಉರಿಸಬೇಕು. ಆದರೆ ಪ್ರತಿಯೊಬ್ಬ ವ್ಯಕ್ತಿಗಳಿಗೆ ಇದು ಸಾಧ್ಯವಾಗುವುದಿಲ್ಲ.ಯಾವಾಗ ಶನಿವಾರ ದಿನದಂದು ನೆಲವನ್ನು ಒರೆಸುತ್ತಿರೊ ಅಥವಾ ಕಸ ಗುಡಿಸುತ್ತಿರೋ ಆಗ ಆ ನೀರಿನಲ್ಲಿ ಸ್ವಲ್ಪ ಉಪ್ಪು ಅಥವಾ ಫಟಕಾರಿ ಹಾಕಿ ನೆಲ ಒರೆಸದರೆ ಒಳ್ಳೆಯದು.

ಮನೆಯಲ್ಲಿ ಜೇಡರಬಲೆ ಇದ್ದರೆ ಅವುಗಳನ್ನು ಖಂಡಿತ ಕ್ಲೀನ್ ಮಾಡಿರಿ.ಬೆಳ್ಳುಳ್ಳಿ ಈರುಳ್ಳಿ ಇಂದ ತಯಾರಾದ ಆಹಾರವನ್ನು ಶನಿವಾರ ದಿನದಂದು ತಿನ್ನಬಾರದು. ಒಂದುವೇಳೆ ಶನಿ ದುರ್ಬಲವಾದರೆ ಶನಿಯ ಕೋಪಕ್ಕೆ ನೀವು ಕಾರಣರಾಗುತ್ತೀರಿ.ಒಂದು ವೇಳೆ ಶನಿವಾರ ದಿನದಂದು ಎಣ್ಣೆಯನ್ನು ಖರೀದಿ ಮಾಡಿದರೆ ಆ ದಿನದಿಂದ ಮನೆಯಲ್ಲಿ ನಕಾರತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಅಶುಭ ಘಟನೆಗಳು ಶುರು ಆಗುತ್ತದೆ. ಆದ್ದರಿಂದ ಶನಿವಾರ ದಿನದಂದು ಎಣ್ಣೆಯನ್ನು ಖರೀದಿ ಮಾಡಬಾರದು. ಶನಿವಾರ ದಿನದಂದು ಕಬ್ಬಿಣದ ವಸ್ತುಗಳನ್ನು ಸಹ ಖರೀದಿ ಮಾಡಬಾರದು. ಈ ರೀತಿ ಮಾಡಿದರೂ ಸಹ ಶನಿದೇವರ ಕೋಪಕ್ಕೆ ನೀವು ಕಾರಣರಾಗುತ್ತೀರಿ.

ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. ಆದರೆ ಖರೀದಿ ಮಾತ್ರ ಮಾಡಬಾರದು.ಶನಿವಾರ ದಿನದಂದು ನೀವು ಉದ್ರೆಯನ್ನು ತೆಗೆದುಕೊಳ್ಳಬಾರದು. ಸಾಲ ಕೂಡ ಕೊಡಬಾರದು. ಒಂದು ವೇಳೆ ನೀವು ಶನಿವಾರ ದಿನದಂದು ಸಾಲವನ್ನು ಕೊಟ್ಟರೆ ತುಂಬಾ ದಿನಗಳವರೆಗೆ ಅದು ಮರಳಿ ನಿಮಗೆ ಸಿಗುವುದಿಲ್ಲ.ಶನಿವಾರ ದಿನದಂದು ಉಪ್ಪನ್ನು ಸಹ ಖರೀದಿ ಮಾಡಬಾರದು. ಶನಿವಾರ ದಿನದಂದು ಉಪ್ಪನ್ನು ಖರೀದಿ ಮಾಡಿದರೆ ಶನಿದೇವರು ಕೋಪಕ್ಕೆ ಒಳಗಾಗುತ್ತಾರೆ ಮತ್ತು ಸಾಲದ ಭಾದೆ ಹೆಚ್ಚಾಗುತ್ತದೆ.ಹಲವಾರು ರೋಗದ ಸಮಸ್ಯೆ ಕೂಡ ಎದುರಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಶನಿವಾರ ದಿನದಂದು ಎಳ್ಳನ್ನು ಸಹ ಖರೀದಿ ಮಾಡಬಾರದು.ಶನಿವಾರದ ದಿನದಂದು ಕಪ್ಪು ಶೂಗಳನ್ನು ಖರೀದಿ ಮಾಡಬಾರದು.ಶನಿವಾರ ದಿನದಂದು ಮಾಂಸ ಆಹಾರವನ್ನು ಸೇವಿಸಬಾರದು ಮತ್ತು ಸಾರಾಯಿ ಸೇವನೆ ಮಾಡಬಾರದು.ಹಾಗಾಗಿ ಈ ಚಿಕ್ಕ ಚಿಕ್ಕ ತಪ್ಪುಗಳನ್ನು ಶನಿವಾರ ದಿನದಂದು ಮಾಡಬೇಡಿ.

Related Post

Leave a Comment