ಜೀವನದಲ್ಲಿ ಈ ಮೂರು ವಿಷಯದಲ್ಲಿ ನಾಚಿಕೆಯನ್ನು ಸಂಪೂರ್ಣವಾಗಿ ಬಿಡಬೇಕು

Featured-Article

ದುಷ್ಟರ ಸ್ವಭಾವವನ್ನು ನಾವು ನೆನೆಯಬಾರದು ಯಾಕೆಂದರೆ ಅವರು ತಮ್ಮ ಮೂಲ ಸ್ವಭಾವವನ್ನು ಬಿಡುವುದಿಲ್ಲ ಹಾಗೂ ವಿಷಕಾರಿ ಅಲ್ಲವಾದರೂ ಅದರ ರಕ್ಷಣೆಗಾದರೂ ಸಹ ಅದು ವಿಷಕಾರಿಯಾಗಿ ನಟಿಸಲೇಬೇಕು ಹುಟ್ಟಿನಿಂದ ಬರುವ ಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಬೇವಿಗೆ ಎಷ್ಟೇ ಹಾಲು ಹಾಕಿದರೂ ಬೇವು ಬೇವುನಂತೆಯೇ ಉಳಿಯುತ್ತದೆ ಸಾಗರದ ಮೇಲೆ ಬೀಳುವ ಮಳೆ ಅರ್ಥ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಏನು ಶ್ರೀಮಂತರಿಗೆ ದಾನ ನೀಡುವುದು ಅರ್ಥರಹಿತವಾದದ್ದು ಕಲ್ಲು ಹೃದಯದವರನ್ನು ಪ್ರೀತಿಸುವುದು ಸಹ ಅರ್ಥ ಹೀನ ಕಾಗೆ ಅತ್ಯಂತ ಎತ್ತರದ ಕಟ್ಟಡದ ಮೇಲೆ ಕುಳಿತಿದ್ದರು ಸಹ ಅದನ್ನು ಗರುಡ ಎಂದು ಕರೆಯುವುದಿಲ್ಲ ಒಬ್ಬ ವ್ಯಕ್ತಿಯ ಗೌರವವು ಅವನ ಗುಣಗಳಿಂದ ನಿರ್ಧರಿಸಲ್ಪಡುತ್ತದೆಯೇ ಹೊರತು ಅವನ ಎತ್ತರದ ಸ್ಥಾನ ಮತ್ತು ಸಂಪತ್ತಿನಿಂದ ಅಲ್ಲ ಹೂವುಗಳು ಸುಗಂಧ ಗಾಳಿಯಲ್ಲಿ ಮಾತ್ರ ಹರಡುತ್ತದೆ ಒಳ್ಳೆತನ ಎಲ್ಲಾ ದಿಕ್ಕಿನಲ್ಲಿ ಸಹ ಹರಡುತ್ತದೆ

ನಮ್ಮ ಸಮಸ್ಯೆ ಮತ್ತು ನೋವುಗಳನ್ನು ಯಾರ ಬಳಿಯಲ್ಲೂ ಹಂಚಿಕೊಳ್ಳಬಾರದು ಜನರು ನಮ್ಮ ದೌರ್ಬಲ್ಯವನ್ನು ಗೇಲಿ ಮಾಡುತ್ತಾರೆ ಇದರಿಂದ ಅವರು ಲಾಭವನ್ನು ಪಡೆಯುತ್ತಾರೆ ಜೀವನದಲ್ಲಿ ಏನಾದರೂ ಕಲಿಯುವಾಗ ಮತ್ತು ತಿನ್ನುವಾಗ ನಾಚಿಕೆಯನ್ನು ಸಂಪೂರ್ಣವಾಗಿ ಬಿಡಬೇಕು ಮನುಷ್ಯನು ಒಬ್ಬನೇ ಹುಟ್ಟಿ ಒಬ್ಬನೇ ಸಾಯುತ್ತಾನೆ ಮತ್ತು

ಅವನ ಕರ್ಮಫಲಗಳನ್ನು ಅವನೇ ಅನುಭವಿಸುತ್ತಾನೆ ಹಿಂದೆ ಏನಾಯಿತು ಎಂದು ನಾವು ಚಿಂತಿಸಬಾರದು ಬೇಡದೇ ಇರುವ ಯೋಚನೆಯನ್ನು ಯೋಚಿಸಬಾರದು ನಾವು ನಮ್ಮ ಕೆಲಸಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಕೋಪಿಸಿಕೊಂಡ ಮಾತ್ರಕ್ಕೆ ಯಾವುದೇ ಕೆಲಸಗಳು ಪೂರ್ಣವಾಗುವುದಿಲ್ಲ ನಾವು ಯಾವುದೇ ಕಾರಣಕ್ಕೂ ಸಿಂಹದ ಬಾಯಿಗೆ ಸಹನೆಗೆ ಪ್ರವೇಶಿಸುವುದಿಲ್ಲ ನಾವು ನಮ್ಮ ಆಸೆಯನ್ನು ಪೂರೈಸಿಕೊಳ್ಳಲು ಶ್ರಮಿಸಬೇಕು ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave a Reply

Your email address will not be published. Required fields are marked *