ಮುಖ ತಕ್ಷಣ ಬೆಳ್ಳಗೆ ಆಗಲು ಕಲೆಗಳನ್ನು ನೀವಾರಿಸಲು ಒಳ್ಳೆಯ ಫೇಸ್ ಪ್ಯಾಕ್!
ವಿಟಮಿನ್ ಸಿ ಮಾರ್ಕೆಟ್ ನಲ್ಲಿ ಇದು ತುಂಬಾನೇ ಪಾಪ್ಯುಲರ್ ಆಗಿದೆ. ಎಲ್ಲಾ ಸ್ಕಿನ್ ಕೇರ್ ನಲ್ಲಿ ವಿಟಮಿನ್ ಸಿ ಪ್ರಡಕ್ಟ್ ಇದ್ದೆ ಇರುತ್ತದೆ. ವಿಟಮಿನ್ ಸಿ ಒಂದು ಪವರ್ ಫುಲ್ ಆಂಟಿ ಆಕ್ಸಿಡೆಂಟ್. ಇದು ದೇಹದಲ್ಲಿ ಇರುವ ಫ್ರೀ ರೆಡಿಕಲ್ ವಿರುದ್ಧ ಹೋರಾಡುತ್ತದೆ. ಇದರಿಂದ ಬೇಗನೆ ಮುಖದಲ್ಲಿ ನೆರಿಗೆಗಳು ಮೂಡುವುದಿಲ್ಲ.ಕಲೆಗಳು ಮತ್ತು ಪಿಗ್ಮಿಟೇಷನ್ ಸಮಸ್ಸೆಗಳು ಎದುರು ಆಗುವುದಿಲ್ಲ. ಈ ವಿಟಮಿನ್ ಸಿ ಅನ್ನು ಸಾಕಷ್ಟು ಸ್ಕಿನ್ ವೈಟ್ನಿಂಗ್ ಪ್ರಾಡಕ್ಟ್ ಗಳಲ್ಲಿ ಬಳಸಲಾಗುತ್ತದೆ. ಅದಕ್ಕಾಗಿ ನಾವು ನಿಮಗೆ ಒಂದು ಒಳ್ಳೆಯ ಫೇಸ್ ಪ್ಯಾಕ್ ಅನ್ನು ತಿಳಿಸಿಕೊಡುತ್ತೇವೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಇದರಲ್ಲಿ ಹೇರಳವಾದ ವಿಟಮಿನ್ ಸಿ ಇದೆ. ಇದರಿಂದ ಎಲ್ಲಾ ರೀತಿಯ ಸ್ಕಿನ್ ಪ್ರಾಬ್ಲೆಮ್ ಗಳು ಖಂಡಿತವಾಗಿಯೂ ದೂರ ಆಗುತ್ತದೆ. ಈ ಫೇಸ್ ಪ್ಯಾಕ್ ಬಳಸಿದರೆ ಮುಖ ಬೆಳ್ಳಗೆ ಆಗುತ್ತದೇ. ಕಲೆಗಳು ಪಿಗ್ಮಿಟೇಷನ್ ಸಮಸ್ಸೆ ನಿವಾರಣೆ ಆಗುತ್ತದೆ.ನೆರಿಗೆಗಳು ಕೂಡ ನಿವಾರಣೆ ಆಗುತ್ತಾದೇ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಫೇಸ್ ಪ್ಯಾಕ್ ತಯಾರಿಸುವ ವಿಧಾನ-ಒಂದು ಬೌಲ್ ಗೆ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿ, ಒಂದು ಚಮಚ ನಿಂಬೆ ಹಣ್ಣಿನ ಸಿಪ್ಪೆಯ ಪುಡಿ, ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಹಾಕಿ ಮತ್ತು ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ. ಮುಖ ತೊಳೆದ ನಂತರ ಫೇಸ್ ಮತ್ತು ನೆಕ್ಕಿಗೆ ಹಚ್ಚಬೇಕು. ಮುಖ ಒಣಗಿದ ನಂತರ ಬರೀ ನೀರಿನಿಂದ ತೊಳೆಯಿರಿ. ರಾತ್ರಿ ಸಮಯದಲ್ಲಿ ಈ ಫೇಸ್ ಪ್ಯಾಕ್ ಅಪ್ಲೈ ಮಾಡಿದರೆ ಒಳ್ಳೆಯದು. ಇನ್ನು ಪಿಗ್ಮಿಟೇಷನ್ ಸಮಸ್ಸೆ ಇದ್ದರೆ ಪ್ರತಿದಿನ ಇದನ್ನು ಬಳಸಿ. ಕಲೆ ಮತ್ತು ಪಿಗ್ಮಿಟೇಷನ್ ಇಲ್ಲದೆ ಇರುವವರು ವಾರದಲ್ಲಿ 2 ಬಾರಿ ಹಚ್ಚಬೇಕು. ಇದರಿಂದ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ. ಇದರಲ್ಲಿ ಬಳಸಿರುವ ಪುಡಿಯಲ್ಲಿ ಹೇರಳವಾದ ವಿಟಮಿನ್ ಸಿ ಅಂಶ ಇದೆ. ಹಾಗಾಗಿ ವೇಗವಾಗಿ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೇ.