ಮೇ 16ನೇ ತಾರೀಕು ವರ್ಷದ ಮೊದಲ ಚಂದ್ರ ಗ್ರಹಣ ಈ ಉಪಾಯವನ್ನು ಮಾಡಲೇಬೇಕು!

Written by Anand raj

Published on:

ಮೇ 16ನೇ ತಾರೀಕು ವಿಶೇಷವಾದ ಚಂದ್ರ ಗ್ರಹಣ ಇದೆ.ಇದು ಕೇತು ಗ್ರಸ್ತ ಚಂದ್ರಗ್ರಹಣ ಆಗಿದೆ.ಈ ಒಂದು ದಿನದಲ್ಲಿ ವಿಶೇಷವಾಗಿ ಸಾಕಷ್ಟು ರಾಶಿಗಳಲ್ಲಿ ಕೇತು ಬೇರೆ ಮನೆಗಳಿಗೆ ಹೋಗುತ್ತಿರುತ್ತಾನೆ.ಈ ಸಮಯದಲ್ಲಿ ಲಾಭ ನಷ್ಟಗಳು ಸಾಕಷ್ಟು ರಾಶಿಗೆ ಆಗುತ್ತದೆ.ಈ ಒಂದು ಚಂದ್ರ ಗ್ರಹಣದಲ್ಲಿ ಈ ಒಂದು ಉಪಾಯವನ್ನು ಮಾಡಿದರೆ ನಿಮಗೆ ಒಳ್ಳೆಯದು ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಕೆಲವರು ಕೇತು ಎಂದರೆ ಕೆಟ್ಟ ಗ್ರಹ ಎಂದು ಯೋಚನೆ ಮಾಡುತ್ತಾರೆ.ಅದರೆ ಕೇತು ಕೆಲವೊಬ್ಬರಿಗೆ ಮಾತ್ರ ಅಂದರೆ ಕೆಲವು ರಾಶಿಗೆ ಮಾತ್ರ ಕೆಟ್ಟ ಪ್ರಭಾವವನ್ನು ಬಿರುತ್ತದೆ ಮತ್ತು ಕೆಲವು ರಾಶಿಗೆ ಒಳ್ಳೆಯ ಫಲವನ್ನು ಕೊಡುತ್ತಾನೆ.ಈ ಕಾರಣದಿಂದ ಕೇತು ಗ್ರಹ ಸಮಸ್ಸೆ ಇದೆ ಎಂದರೆ ಭಯ ಪಡುವ ಅವಶ್ಯಕತೆ ಇರುವುದಿಲ್ಲ.ಕೆಲವೊಂದು ಚಿಕ್ಕ ಚಿಕ್ಕ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಕೇತುವಿನ ಕೆಟ್ಟ ದೃಷ್ಟಿ ಕಡಿಮೆ ಆಗುತ್ತದೆ.

ಇನ್ನು ಬ್ರೌನ್ ಕಲರ್ ಮತ್ತು ಗ್ರೇ ಕಲರ್ ಬಟ್ಟೆಯನ್ನು ಈ ಗ್ರಹಣದ ಸಮಯದಲ್ಲಿ ಹಾಕಬಾರದು.ಈ ಒಂದು ಬಣ್ಣದ ಬಟ್ಟೆಯನ್ನು ಹಾಕುವುದರಿಂದ ಸಾಕಷ್ಟು ತೊಂದರೆ ಆಗುತ್ತದೆ. ಏಕೆಂದರೆ ಎರಡು ಬಣ್ಣ ಕೂಡ ಕೇತುವಿಗೆ ಆಗುವುದಿಲ್ಲ.ಹಾಗಾಗಿ ಈ ಬಣ್ಣದ ಬಟ್ಟೆಯನ್ನು ಧರಿಸಬೇಡಿ.

ಇನ್ನು ನಾಯಿಯಲ್ಲಿ ಕೇತು ಇರುತ್ತಾನೆ ಎಂದು ಹೇಳಲಾಗುತ್ತದೆ.ಈ ಕಾರಣದಿಂದಗಿ ನಾಯಿಗಳಿಗೆ ಬಿಸ್ಕೆಟ್ ರೊಟ್ಟಿ ಹಾಗೂ ಆಹಾರವನ್ನು ಕೊಡಬೇಕು.ಈ ರೀತಿ ಮಾಡಿದರೆ ಕೇತುವಿನಿಂದ ತೊಂದರೆ ಕಡಿಮೆ ಆಗುತ್ತದೆ.ಹಾಗಾಗಿ ಈ ಒಂದು ಚಿಕ್ಕ ಉಪಾಯವನ್ನು ನೀವು ಮಾಡಬಹುದು.

ಇನ್ನು ಕೇತು ಗ್ರಹ ಗಣೇಶನಿಗೆ ತುಂಬಾನೇ ಹೆದರುತ್ತಾರೆ. ಹಾಗಾಗಿ ಗಣೇಶನಿಗೆ ಪೂಜೆಯನ್ನು ಮಾಡಬೇಕು. ವಿಶೇಷವಾಗಿ ಗ್ರಹಣ ಮುಗಿದ ನಂತರ ದೇವಸ್ಥಾನಕ್ಕೆ ಹೋಗಿ ಗರಿಕೆ ಹುಲ್ಲನ್ನು ಗಣೇಶನಿಗೆ ಕೊಟ್ಟು ಪೂಜೆಯನ್ನು ಮಾಡಿಸಿಕೊಳ್ಳಬೇಕು.ಆ ಒಂದು ಗರಿಕೆಯನ್ನು ಮನೆಗೆ ತಂದು ಇಟ್ಟುಕೊಳ್ಳುವುದರಿಂದ ಕೇತುವಿನಿಂದ ಆಗುವ ತೊಂದರೆಗಳು ಸಹ ಕಡಿಮೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಕೇತುವಿಗೆ ಕಪ್ಪು ಎಳ್ಳು ಎಂದರೆ ತುಂಬಾ ಇಷ್ಟ.ಕಪ್ಪು ಇರುವ ಎಲ್ಲಾ ವಸ್ತುಗಳು ತುಂಬಾನೇ ಇಷ್ಟ.ಈ ಕಾರಣದಿಂದ ಕಪ್ಪು ಎಳ್ಳುವಿನಿಂದ ಸ್ವೀಟ್ ಮಾಡಿ ದೇವರ ಮನೆಯಲ್ಲಿ ಇಡೀ ಸಾಕು.ಈ ರೀತಿ ಮಾಡಿದರೆ ಕೇತುವಿನಿಂದ ತೊಂದರೆ ಆಗುವುದಿಲ್ಲ

Related Post

Leave a Comment