ಮನೆಯಲ್ಲಿ ಅಥವಾ ಕಚೇರಿಯಲ್ಲಿ ಖರ್ಚಿಲ್ಲದೇ ಬದಲಾಯಿಸಿ ವಾಸ್ತು ದೋಷ!

Written by Anand raj

Published on:

ವಾಸ್ತು ಪ್ರಕಾರ ಹಲವಾರು ನೀತಿ ನಿಯಮಗಳನ್ನು ಪಾಲನೆ ಮಾಡಿದರೆ ಮಾತ್ರ ನಿಮ್ಮ ಜೀವನದಲ್ಲಿ ಹಲವಾರು ಬದಲಾವಣೆ ಆಗುತ್ತದೆ. ವಾಸ್ತು ಪ್ರಕಾರವಾಗಿ ಮನೆಯಿಂದ ಹೊರಗೆ ಹೋಗುವ ವೇಸ್ಟ್ಜ್ ನೀರನ್ನು ಯಾವ ದಿಕ್ಕಿನಿಂದ ಹೊರಗೆ ಕಳುಹಿಸಬೇಕು ಹಾಗೂ ಯಾವ ಜಾಗದಲ್ಲಿ ಸಿಂಟೆಕ್ಸ್ ಇಡಬೇಕು ಎನ್ನುವುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ವಾಸ್ತು ಪ್ರಕಾರ ಮನೆಯಲ್ಲಿ ವೇಸ್ಟ್ ನೀರು ಈಶಾನ್ಯ ದಿಕ್ಕಿನಿಂದ ಪೂರ್ವ ದಿಕ್ಕಿನ ಕಡೆಗೆ ಹೋಗಬೇಕು. ರೀತಿಯಾದರೆ ಯಾವುದೇ ರೀತಿಯ ದೋಷಗಳು ಉಂಟಾಗುವುದಿಲ್ಲ. ಈ ರೀತಿ ಮಾಡಿದರೆ ಮನೆಯಲ್ಲಿ ಇರುವಂತಹ ಸದಸ್ಯರ ಆರೋಗ್ಯ ಎನ್ನುವುದು ಚೆನ್ನಾಗಿ ಆಗುತ್ತಾದೆ ಹಾಗೂ ಐಶ್ವರ್ಯವಂತರು ಆಗುತ್ತಾರೆ.ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿ ಆಗುತ್ತಾದೆ.ಈಶಾನ್ಯ ಕಡೆಯಿಂದ ನೈಋತ್ಯ ದಿಕ್ಕಿಗೆ ಮನೆಯಿಂದ ಹೋಗುವ ವೇಸ್ಟ್ ನೀರನ್ನು ಹೋಗುವುದಕ್ಕೆ ಬಿಡಬಾರದು. ಒಂದು ವೇಳೆ ಈ ರೀತಿ ಇದ್ದರೆ ಆರೋಗ್ಯದಲ್ಲಿ ಏರಿಳಿತಗಳು ಆಗುತ್ತದೆ ಮತ್ತು ಮನೆಯಲ್ಲಿರುವ ಸದಸ್ಯರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ.

ವಾಸ್ತು ಪ್ರಕಾರ ಇನ್ನು ಮನೆಯ ಮೇಲ್ಭಾಗದಲ್ಲಿರುವ ಸಿಂಟೆಕ್ಸ್ ಯಾವಾಗಲು ನೈರುತ್ಯ ದಿಕ್ಕಿನಲ್ಲಿ ಇರಬೇಕು. ನೈರುತ್ಯ ದಿಕ್ಕಿನಲ್ಲಿ ಭಾರವಾಗಿರುವ ವಸ್ತುವನ್ನು ಇಡಬೇಕು. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ದೋಷ ಕಾಡುವುದಿಲ್ಲ.4 ಕಂಬ ಇಟ್ಟು ಸಿಂಟೆಕ್ಸ್ ಇಡಬೇಕು. ಈ ರೀತಿ ಮಾಡಿದರೆ ಯಾವುದೇ ರೀತಿಯ ದೋಷಗಳು ಉಂಟಾಗುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ವಾಸ್ತು ಪ್ರಕಾರ ಮನೆಯ ಬಾಗಿಲನ್ನು ತೇಗು ಅಗರ್ ಹಾಗೂ ರೋಸ್ ವುಡ್, ಅಶೋಕ ಮರ, ಶ್ರೀ ಗಂಧ, ಬಿಲ್ವ ಪತ್ರೆಯಾ ಮರ ಅಥವಾ ಬೇವಿನ ಮರದಲ್ಲಿ ಮಾಡಿಸಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ದೈವಿಕ ಅನುಭವ ಉಂಟಾಗುತ್ತದೆ ಮತ್ತು ದೈವಿಕ ಭಾವನೆ ಉಂಟಾಗುತ್ತದೆ ಹಾಗೂ ದೇವರ ಅನುಗ್ರಹ ಆಗುತ್ತದೆ. ಯಾವುದೇ ಕಾರಣಕ್ಕೂ ಜಾಲೀ ಮರದಿಂದ ಮನೆಯ ಹೆಬ್ಬಾಗಿಲನ್ನು ಮಾಡಿಸಬಾರದು. ಮುಖ್ಯವಾಗಿ ಮನೆಯ ಆಯವನ್ನು ಹಾಕುವಾಗ ವಾಸ್ತು ನೋಡಿ ಹಾಕಬೇಕು. ಈ ರೀತಿಯಾಗಿ ವಾಸ್ತು ಪ್ರಕಾರ ಪಾಲನೆ ಮಾಡಿದರೆ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ.

Related Post

Leave a Comment