ಮನೆ ಹತ್ತಿರ ಈ ಗಿಡ ಇದ್ರೆ ಸಾಕು ಯಾವುದೇ ಸೊಳ್ಳೆಗಳು ವಿಷಕಾರಿ ಜಂತುಗಳು ಮನೆ ಒಳಗೆ ಸುಳಿಯೋದಿಲ್ಲ

Written by Anand raj

Published on:

ಮನೆ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಎಲ್ಲರು ಕೂಡ ಚೆನ್ನಾಗಿ ಇರಬಹುದು ಮತ್ತು ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಮನೆಯ ಸುತ್ತಮುತ್ತಲೂ ಇರುವಂತಹ ಪರಿಸರ ವಾತಾವರಣ ಚೆನ್ನಾಗಿದ್ದರೆ ಸೊಳ್ಳೆ, ವಿಷಕಾರಿ ಜಂತುಗಳು, ಸಮಸ್ಯೆ ಕೂಡ ಇರುವುದಿಲ್ಲ. ಮನೆಯ ಮುಂದೆ ಜಾಗ ಇದ್ದರೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಸಸ್ಯವನ್ನು ಬೆಳೆಯುವುದರಿಂದ ಸೊಳ್ಳೆ ಕಾಟ ಕಡಿಮೆಯಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಒಂದು ವೇಳೆ ಮನೆಯ ಮುಂದೆ ಜಾಗ ಇಲ್ಲದಿದ್ದರೆ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಕಟ್ ಮಾಡಿ ಇಡುವುದರ ಮೂಲಕ ಸೊಳ್ಳೆಯ ಕಾಟವನ್ನು ಕಟ್ಟಬಹುದು. ಆರೋಗ್ಯವನ್ನು ಸುಧಾರಿಸಲು ಮತ್ತು ಸೊಳ್ಳೆಗಳನ್ನು ತಡೆಗಟ್ಟಲು ನಿಂಬೆ ಗಿಡ ಅದ್ಭುತವಾದ ಮಾರ್ಗವಾಗಿದೆ.ಮನೆಯ ಮುಂದೆ ನಿಂಬೆಗಿಡ ಇದ್ದರೆ ಸೊಳ್ಳೆಯ ಕಾಟ ಕಡಿಮೆ ಇರುತ್ತದೆ. ಮನೆಯ ಒಳಗೆ ಸೊಳ್ಳೆಯ ಕಾಟ ಜಾಸ್ತಿ ಇದ್ದರೆ ನಿಂಬೆ ಹಣ್ಣನ್ನು ಕಟ್ಟು ಮಾಡಿ ಒಂದೆರಡು ಲವಂಗವನ್ನು ಚುಚ್ಚಿ ಸೊಳ್ಳೆಗಳು ಎಲ್ಲಿ ಜಾಸ್ತಿ ಇರುತ್ತವೆ ಅಲ್ಲಿಟ್ಟರೆ ಸೊಳ್ಳೆಯ ಕಾಟ ಇರುವುದಿಲ್ಲ.ತುಳಸಿ ಗಿಡ ಮನೆಯ ಮುಂದೆ ಇದ್ದರೆ ಸೊಳ್ಳೆಯ ಕಾಟ ಇರುವುದಿಲ್ಲ.ತುಳಸಿ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.ಇದರ ಎಲೆಗಳು ಹಲವಾರು ರೀತಿಯ ರೋಗಗಳನ್ನು ಗುಣಪಡಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಮನೆಯ ಮುಂದೆ ಒಂದೇ ಒಂದು ಲವಂಗ ಗಿಡವನ್ನು ಬೆಳೆಸಿದರೆ ಸಾಕು ಗಿಡದ ಎಲೆಯಿಂದ ಬರುವ ವಾಸನೆಯಿಂದ ಸೊಳ್ಳೆಗಳು,ಕೀಟಗಳು ದೂರ ಹೋಗುತ್ತವೆ.

Related Post

Leave a Comment