ಕುಂಭ ರಾಶಿ!ವಾರ ಭವಿಷ್ಯ! 01 to 07 2022! ವಿಷ ದೋಷದ ಪ್ರಭಾವ!

Written by Anand raj

Updated on:

ವರ್ಷ 2022 ಸೆಪ್ಟೆಂಬರ್ 01ನೇ ತಾರೀಕಿನ ದಿನದ ಗ್ರಹ ನಕ್ಷತ್ರಗಳ ಸ್ಥಿತಿ ಗತಿಗಳನ್ನು ನೋಡುವುದಾದರೇ. ಸೆಪ್ಟೆಂಬರ್ 22ನೇ ತಾರೀಕು ಶನಿವಾರದ ದಿನ ಚಂದ್ರ ದೇವನು ಕಟಕ ರಾಶಿಯ ಮೂಲಕ ನಿಮ್ಮ ಶಾಷ್ಟಮ ಭಾವದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ನಿಮ್ಮ ವಿದೇಶಿ ಕಾರ್ಯಗಳು ನೀರ್ವಿಘ್ನ ವಾಗಿ ನಡೆಯುತ್ತದೆ.ಜೊತೆಗೆ ವಿದೇಶದಿಂದ ಧನ ಸಂಪಾದನೆ ಮಾಡುವ ಅವಕಾಶ ಕೂಡ ಪ್ರಾಪ್ತಿಯಾಗುತ್ತದೆ. ಈ ದಿನ ಜಗಳ ಕಲಹಗಳು ಉಂಟಾಗಬಹುದು. ಈ ಸಮಯದಲ್ಲಿ ನೀವು ಕಾಗದ ವ್ಯವಹಾರ ಪತ್ರಗಳನ್ನು ಸಹ ಮುಂದುಡುವುದು ಉತ್ತಮವಾಗಿರಲಿದೆ.ಜೊತೆಗೆ ಹೂಡಿಕೆ ಮಾಡುವುದರಿಂದ ದೂರ ಇರುವುದು ಒಳ್ಳೆಯದು. ಇಲ್ಲಿ ವಿದ್ಯಾರ್ಥಿಗಳ ಪಾಲಿಗೆ ಮಿಶ್ರ ಫಲ ಉಂಟಾಗಲಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಸೆಪ್ಟೆಂಬರ್ ತಿಂಗಳಿನ 02, 03,04 ನೇ ತಾರೀಕು ದಿನದ ಬೆಳಗ್ಗೆ 11:26 ಸಮಯ ಕುರಿತು ತಿಳಿದುಕೊಳ್ಳುವುದಾದರೆ.ಇಲ್ಲಿ ಚಂದ್ರ ದೇವನು ಸಪ್ತಮ ಭಾವದಲ್ಲಿ ಗೋಚರಿಸಲಿದ್ದು.ಹೀಗಾಗಿ ನಿಮಗೆ ಬಹುತೇಕ ಕಡೆಯಿಂದ ಲಾಭ ಸಿಗುತ್ತದೆ ಮತ್ತು ದಾಂಪತ್ಯ ಸುಖ ಪ್ರಾಪ್ತಿ ಉಂಟಾಗುತ್ತದೆ.ಪಾಲುದಾರಿಕೆಯಲ್ಲಿ ವಿಶೇಷವಾಗಿ ಲಾಭ ಉಂಟಾಗಲಿದೆ. ನಿಮ್ಮ ಎಲ್ಲಾ ಕೆಲಸ ಕಾರ್ಯದಲ್ಲಿ ಸಾಕಷ್ಟು ಉತ್ಸಹದಿಂದ ತೊಡಗಿಕೊಳ್ಳುತ್ತಿರಿ.ಉದ್ಯೋಗ ಇಲ್ಲದಿರುವವರೆಗೂ ಉತ್ತಮ ಉದ್ಯೋಗ ಅವಕಾಶ ಸಿಗುತ್ತದೆ.ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಹೊಂದಲು ಸಾಧ್ಯ ಆಗುತ್ತದೆ.

ಇನ್ನು ಸೆಪ್ಟೆಂಬರ್ 25 ನೇ ತಾರೀಕಿನ ಬೆಳಗ್ಗೆ 11:20 ನಿಮಿಷದ ನಂತರದ ಸಮಯ ಹಾಗು 05,07 ತಾರೀಕಿನ ದಿನದ ಕುರಿತು ತಿಳಿಯುವುದಾದರೆ….ಈ ದಿನದನು ಅಷ್ಟಮ ಭಾವದಲ್ಲಿ ವಿಪರೀತ ರಾಜಯೋಗ ನಿರ್ಮಾಣಗೊಳ್ಳಲಿದೆ.ಹೀಗಾಗಿ ಬಹುತೇಕ ವಿದೇಶಿ ಕೆಲಸಗಳು ಪೂರ್ಣಗೊಳ್ಳಲಿದೆ.ಈ ವಿಶೇಷ ದಿನದಂದು ಲಾಟರಿ ಯೋಗ ಇರಲಿದೆ. ಅದರೆ ಒಂದು ಕಡೆ ಧನ ಆಗಮನ ಆಗಲಿದೆ. ಇನ್ನೊಂದು ಕಡೆ ಧನ ವ್ಯಯ ಯೋಗ ಕೂಡ ಇರಲಿದೆ.ಈ ದಿನ ನೀವು ನಿಮ್ಮ ಅರೋಗ್ಯದ ಮೇಲೆ ವಿಶೇಷ ಗಮನವನ್ನು ನೀಡಬೇಕು. ಇಲ್ಲಿ ನೀವು ನಿಮ್ಮ ಕ್ರೋದವನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಸೆಪ್ಟೆಂಬರ್ 27 ನೇ ತಾರೀಕಿನ ಸಂಜೆ 6:16 ನಿಮಿಷದ ನಂತರದ ಸಮಯ ಹಾಗು 08 ನೇ ತಾರೀಕಿನ ದಿನದ ಕುರಿತು ತಿಳಿಯುವುದಾದರೆ….ಈ ದಿನ ಚಂದ್ರುಕ್ಕೆ ಗ್ರಹಣ ದೋಷ ಪ್ರಭಾವಗಳು ನಿಮ್ಮ ಭಾಗ್ಯ ಸ್ಥಾನದಲ್ಲಿ ಕಂಡು ಬರಲಿವೆ.ಹೀಗಾಗಿ ಈ ದಿನ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.ಈ ದಿನ ನಿಮಗೆ ವಿಚಾಲಿತ ಮನಸ್ಥಿತಿ ಉಂಟಾಗಲಿದೆ. ನಿಮ್ಮ ವಿದೇಶಿ ಕಾರ್ಯದಲ್ಲಿ ಸಫಲತೇ ಉಂಟಾಗಲಿದೆ.ಈ ದಿನ ವಿಶೇಷವಾಗಿ ನಿಮ್ಮ ಅರೋಗ್ಯದ ಕಡೆ ಹೇಚ್ಚು ಜಾಗ್ರತೆ ಹೊಂದಬೇಕು. ವಿದ್ಯರ್ಥಿಗಳಿಗೆ ಮಿಶ್ರ ಫಲ ಉಂಟಾಗಲಿದೆ.

ಇನ್ನು ಈ ಸಮಯದಲ್ಲಿ ಪರಿಹಾರ ಉಪಯ ಮಾಡುವುದಾದರೆ 01ನೇ ತಾರೀಕಿನ ದಿನದಂದು ನೀವು ಬೆಳಗ್ಗೆ ಎದ್ದು ಶಿವ ಲಿಂಗಕ್ಕೆ ಜಾಲಭಿಷೇಕ ಮಾಡಿಸುವುದು ಮತ್ತು ಸಿಹಿ ತಿನಿಸುಗಳನ್ನು ದಾನ ಮಾಡುವುದನ್ನು ಮಾಡಬೇಕು.ಇನ್ನು 03,04 ನೇ ತಾರೀಕು ಗೋಮಾತೆಗೆ ಹುಲ್ಲನ್ನು ತಿನ್ನಿಸಬೇಕು. ಇನ್ನು ಸೆಪ್ಟೆಂಬರ್ 06,07 ನೇ ತಾರೀಕು ಕಪ್ಪು ಶ್ವನಕ್ಕೆ ರೊಟ್ಟಿಯನ್ನು ತಿನ್ನಿಸಬೇಕು. ಇದರಿಂದ ಈ ದಿನದ ನಕಾರಾತ್ಮಕತೇ ದೂರ ಆಗುವುದರ ಮೂಲಕ ಶುಭ ಫಲಗಳ ಪ್ರಾಪ್ತಿ ಉಂಟಾಗಲಿದೆ.

Related Post

Leave a Comment