ಕನಸಿನ ಕುರಿತು ಮೌನವಾಗಿರಿ!

Written by Anand raj

Published on:

ಈ 5 ಕನಸು ಗೌಪ್ಯಾವಾಗಿ ಇಷ್ಟಷ್ಟು ಲಾಭ ಜಾಸ್ತಿ. ಇದರ ಬಗ್ಗೆ ಯಾರ ಹತ್ತಿರನ್ನು ಸಹ ಚರ್ಚೆ ಮಾಡಬೇಡಿ. ಏಕೆಂದರೆ ಇದರ ಲಾಭ ನಿಮಗೆ ಸಿಗುವುದಿಲ್ಲ.ನಿದ್ರೆಯಲ್ಲಿ ಕಂಡ ಈ 5 ಕನಸುಗಳ ಬಗ್ಗೆ ಯಾರಿಗೂ ಸಹ ಹೇಳಬೇಡಿ. ಇಲ್ಲವಾದರೆ ದೊಡ್ಡ ಕಷ್ಟದಲ್ಲಿ ನೀವು ಸಿಲುಕಿಕೊಳ್ಳುತ್ತಿರ.ಈ ಕನಸುಗಳನ್ನು ನಿಮ್ಮ ಮನೆಯವರಿಗೂ ಕೂಡ ಹೇಳಬಾರದು. ನಿದ್ದೆ ಮಾಡುವಾಗ ಪ್ರತಿಯೊಬ್ಬರು ಕನಸು ಕಾಣುತ್ತಾರೆ.ಈ ಕೆಲವು ಕನಸುಗಳನ್ನು ಇನ್ನೊಬ್ಬರ ಬಳಿ ಹೋಗಿ ಚರ್ಚೆ ಮಾಡಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಒಂದು ವೇಳೆ ನೀವು ಪ್ರಕೃತಿಯ ಕನಸನ್ನು ಕಂಡರೇ ಪ್ರಕೃತಿಗೆ ಹತ್ತಿರವಾಗಿ ಇರುತ್ತಿರ. ಕನಸಿನಲ್ಲಿ ನದಿ ಕಾಡು ಸಮುದ್ರ ಬೆಟ್ಟ ಗುಡ್ಡಗಳು ಕಂಡರೆ ಒಳ್ಳೆಯ ಸುದ್ದಿಗಳು ಸಮಾಚಾರಗಳು ಕೇಳಲು ಸಿಗುತ್ತವೆ.ಒಂದು ವೇಳೆ ಈ ಕನಸನ್ನು ಹೇಳಿದರೆ ಸಿಗುವ ಫಲ ನಿಮಗೆ ಸಿಗುವುದಿಲ್ಲ.

2, ಒಂದು ವೇಳೆ ಕನಸಿನಲ್ಲಿ ಇನ್ನೊಬ್ಬರ ಸಾವನ್ನು ನೀವು ಕಂಡರೆ ಎಲ್ಲಾರು ಹೆದರಿಕೊಳ್ಳುತ್ತಾರೆ. ಒಂದು ವೇಳೆ ಈ ರೀತಿ ಕನಸು ಬಿದ್ದರೆ ನೀವು ಭಯ ಪಡಬಾರದು. ಯಾಕೆಂದರೆ ಸಾವಿನ ಕನಸುಗಳು ನಿಮ್ಮ ತೊಂದರೆಗಳನ್ನು ನಾಶಗೊಳಿಸುವಂತಹ ಕನಸು ಆಗಿರುತ್ತದೆ. ಒಂದು ವೇಳೆ ಈ ಕನಸನ್ನು ಇನ್ನೊಬ್ಬರ ಬಳಿ ಹೇಳಿದರೆ ಇದರ ಫಲ ನಿಮಗೆ ಸಿಗುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

3, ಒಂದು ವೇಳೆ ಕನಸಿನಲ್ಲಿ ಹಾವು ಕಂಡರೆ ಯಾರಿಗೂ ಸಹ ಹೇಳಬಾರದು.ಕನಸಿನಲ್ಲಿ ಹಾವು ಬಂದರೆ ಧನಲಾಭ ಆಗುವ ಸೂಚನೆಯನ್ನು ನೀಡುತ್ತದೆ.4, ಇನ್ನು ಕನಸಿನಲ್ಲಿ ಸಾಕ್ಷಾತ್ ಭಗವಂತನಾ ದರ್ಶನ ಆದರೆ ಯಾರಿಗೂ ಸಹ ಹೇಳಬಾರದು. ನಿಮ್ಮ ಜೀವನದಲ್ಲಿ ಬೇಗನೇ ಸಂತೋಷ ಬರಲಿದೆ ಎಂದು ಅರ್ಥವಾಗಿದೆ. ಭಗವಂತನಿಂದ ಸಂತೋಷದ ಸುದ್ದಿ ಕಂಡುಬರುತ್ತದೆ.5, ಒಂದು ವೇಳೆ ಕನಸಿನಲ್ಲಿ ಯಾವುದಾದರೂ ಮೀನು ನೀರಿನಲ್ಲಿ ಈಜಡುತ್ತಿರುವುದನ್ನು ಕಂಡಿದ್ದಾರೆ ಇದು ತುಂಬಾನೇ ಶುಭ ಎಂದು ತಿಳಿಯಲಾಗಿದೆ. ಹಾಗಾಗಿ ಈ ರೀತಿಯ ಕನಸನ್ನು ನೀವು ಕಂಡರೆ ಯಾರಿಗೂ ಸಹ ಹೇಳಬಾರದು.

Related Post

Leave a Comment