ಭಯಂಕರ ಅಮಾವಾಸ್ಯೆ 5 ರಾಶಿಯವರಿಗೆ ರಾಜಯೋಗ ಹನುಮನ ಕೃಪೆ ಗುರುಬಲ ಮುಟ್ಟಿದ್ದೆಲ್ಲಾ ಚಿನ್ನ!

Written by Anand raj

Published on:

ಜೂನ್ 28,29 ನೇ ತಾರೀಕು ಬಹಳ ಭಯಂಕರವಾದ ಆಷಾಡ ಅಮಾವಾಸ್ಯೆ ಇದೆ ಈ. ಅಮಾವಾಸ್ಯೆಯಂದು ಈ 5 ರಾಶಿಯವರು ಕೂಡ ಭಜರಂಗಿ ಹನುಮನ ಸಂಪೂರ್ಣ ಕೃಪೆಯನ್ನು ಪಡೆದುಕೊಳ್ಳುತ್ತಾರೆ.300 ವರ್ಷಗಳ ನಂತರ ಈ ರಾಶಿಯವರ ಜೀವನದಲ್ಲಿ ಹನುಮನ ಕೃಪೆಯಿಂದಾಗಿ ಗಜಕೇಸರಿ ಯೋಗ ಪ್ರಾಪ್ತಿಯಾಗುತ್ತದೆ.ಈ ರಾಶಿಯವರಿಗೆ ನಾಳೆಯ ಭಯಂಕರವಾದ ಅಮಾವಾಸ್ಯೆಯಂದು ಅದೃಷ್ಟದ ಬಾಗಿಲು ತೆರೆಯುತ್ತದೆ. ಆಂಜನೇಯ ಸ್ವಾಮಿ ಅವರ ಆಶೀರ್ವಾದದಿಂದ ಇವರಿಗೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನೆಮ್ಮದಿ ಇಲ್ಲದ ಜೀವನ ಆಗಿದ್ದಲ್ಲಿ ಸಾಂಸಾರಿಕ ಜೀವನದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ, ವ್ಯಾಪಾರದಲ್ಲಿ ತೊಂದರೆ ಮುಂತಾದ ತೊಂದರೆಗಳಿಂದ ದೂರವಾಗುತ್ತೀರಾ. ಈ 5 ರಾಶಿಯವರು ಬಹಳನೇ ಅದೃಷ್ಟವಂತರು. ನಿಮ್ಮ ಜೀವನದ ಹಲವು ಆರ್ಥಿಕ ಸಮಸ್ಸೆಗಳು ಕೂಡ ನಿವಾರಣೆ ಆಗುತ್ತದೆ.ನಿಮ್ಮ ಮನೆಯಲ್ಲಿ ನೆಮ್ಮದಿ ಅಷ್ಟ ಐಶ್ವರ್ಯಗಳು ನಿಮ್ಮದಾಗುತ್ತದೆ. ಈ ದಿನ ನೀವು ಕಷ್ಟಗಳನ್ನು ಅನುಭವಿಸುವುದಿಲ್ಲಾ.

ವ್ಯಾಪಾರ ವ್ಯವಹಾರಗಳಲ್ಲಿ ಮಾತ್ರವಲ್ಲದೆ ದಾಂಪತ್ಯ ಜೀವನದಲ್ಲಿ ಮಾನಸಿಕವಾಗಿ ನೊಂದಿರುತ್ತೀರಾ.ಅದರೆ ಈ ದಿನ ನಿಮಗೆ ಈ ರೀತಿ ಆಗುವುದಿಲ್ಲ. ಎಲ್ಲಾ ರೀತಿಯ ಸಮಸ್ಸೆಗಳು ನಿವಾರಣೆ ಯಾಗಿ ನಿಮ್ಮ ಜೀವನ ಸುಧಾರಿಸುತ್ತದೆ. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಈ ದಿನ ಬಹಳನೇ ಉತ್ತಮವಾಗಿದೆ.ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಸಿಂಹ ರಾಶಿ ವೃಷಭ ರಾಶಿ ಕಟಕ ರಾಶಿ ಮತ್ತು ಮೀನ ರಾಶಿ.

Related Post

Leave a Comment