ಇದರಿಂದ ಕೂದಲು ವೇಗವಾಗಿ ಬೆಳೆಯುವುದು ನೋಡಿ ಎಲ್ಲಾರು ಆಶ್ಚರ್ಯ ಪಡುತ್ತಾರೆ!

Written by Anand raj

Published on:

ನಿಮ್ಮ ದೇಹಕ್ಕೆ ತಕ್ಕನಂತೆ ಆಹಾರವನ್ನು ಸೇವನೆ ಮಾಡಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.ಕೂದಲು ಉದುರುವುದು ಇವಾಗ ಒಂದು ಸಾಮಾನ್ಯವಾದ ಸಮಸ್ಸೆ ಆಗಿದೆ.ಕೂದಲು ಉದುರಿದ ಜಾಗಾದಲ್ಲಿ ಕೂದಲು ಬೆಳೆಸುವುದಕ್ಕೆ ನಾನಾ ರೀತಿಯ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡುತ್ತಾರೆ.ಅದರೆ ಕೆಲವೊಮ್ಮೆ ಫಲಿತಾಂಶ ಸಿಗುವುದಿಲ್ಲ.ಆದ್ದರಿಂದ ಸಪ್ಲಿಮೆಂಟ್ಸ್ ಅನ್ನು ತೆಗೆದುಕೊಳ್ಳಲು ಮುಂದಾಗುತ್ತೇವೆ.ಅದರೆ ಡಾಕ್ಟರ್ ಸಲಹೆ ಪಡೆಯದೇ ಈ ರೀತಿಯಾ ಸಂಪ್ಲಿಮೆಂಟ್ಸ್ ಅನ್ನು ತೆಗೆದುಕೊಳ್ಳುತ್ತಿರುವವರು ಹೆಚ್ಚು.ಅದರಲ್ಲೂ ಬಯೋಟಿನ್ ಪೌಡರ್ ಗಳು ಮಾತ್ರೆಗಳನ್ನು ಸೇವಿಸುತ್ತರೇ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದೇಹಕ್ಕೆ ಪ್ರತಿನಿತ್ಯ ಪೋಷಕಾಂಶಗಳು ಬೇಕಾಗುತ್ತದೆ.ಇದು ನಾವು ಸೇವಿಸುವ ಆಹಾರದಿಂದಲೇ ಪಡೆಯಬಹುದು.ಇನ್ನು ಕೂದಲ ಆರೈಕೆಗೆ ಮುಖ್ಯವಾಗಿ ಬೇಕಾಗಿರುವ ಪೋಷಕಾಂಶಗಳು ಎಂದರೆ ಬಯೋಟಿನ್ ಪ್ರೊಟೀನ್ ಕಬ್ಬಿಣಾಂಶ ವಿಟಮಿನ್ ಬಿ12, ಬಿ6 ಇನ್ನು ಮೊದಲದ ಪೋಷಕಾಂಶ ಬೇಕಾಗಿರುತ್ತದೆ.ಇದೆಲ್ಲವೂ ಆಹಾರದಿಂದ ದೊರೆಯುತ್ತದೆ.ಅದರೆ ಆಹಾರವನ್ನು ಸೇವನೆ ಮಾಡುವ ಬದಲು ಸಂಪ್ಲಿಮೆಂಟ್ಸ್ ತೆಗೆದುಕೊಂಡಾಗ ದೇಹ ತನಾಗೆ ಈ ಪೋಷಕಾಂಶಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುತ್ತದೆ.ಸಂಪ್ಲಿಮೆಂಟ್ಸ್ ತಗೊಳುವುದನ್ನು ಬಿಟ್ಟು ಈ ಆಹಾರವನ್ನು ಸೇವನೆ ಮಾಡಿ. ಇದರಿಂದ ಕೂದಲು ಉದುರುವುದು ಬಿಟ್ಟು ಚೆನ್ನಾಗಿ ಬೆಳೆಯುತ್ತದೆ.

ಆದಷ್ಟು ಪ್ರೊಟೀನ್ ಹೆಚ್ಚು ಇರುವ ಆಹಾರವನ್ನು ಸೇವನೆ ಮಾಡಬೇಕು.ಪ್ರೊಟೀನ್ ಇರುವ ಆಹಾರ ಎಂದರೆ ಮೊಟ್ಟೆ ಹಾಲು ಪನ್ನೀರ್ ಮೊಸರು ಚಿಸ್ ಮತ್ತು ಕೆಲವು ಏಕಾದಳ ದಾನ್ಯಗಳು.ಇನ್ನು ಬಯೋಟಿನ್ ಸಮೃದ್ಧವಾಗಿ ಇರುವ ಆಹಾರವನ್ನು ಸೇವನೆ ಮಾಡಿ.ಇದು ಒಂದು ವಿಟಮಿನ್ ಆಗಿದ್ದು ಕೂದಲಿನ ಆರೋಗ್ಯದ ಬೆಳವಣಿಗೆಗೆ ಸಂಬಂಧಿಸಿದೆ.ಬಯೋಟಿನ್ ಕಡಿಮೆ ಆದರೂ ಕೂದಲು ವಿಪರೀತವಾಗಿ ಉದುರುತ್ತದೆ. ಅದಕ್ಕಾಗಿ ಬಾದಾಮಿ ವಾಲ್ನಟ್ ಹೂವು ಕೋಸ್ ಕ್ಯಾರೆಟ್ ಗಳನ್ನು ಸೇವನೇ ಮಾಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ಕಬ್ಬಿಣಾಂಶ ಇರುವ ಆಹಾರವನ್ನು ಸೇವನೇ ಮಾಡಬೇಕು.ಇದಕ್ಕಾಗಿ ಮಾಂಸ ಕೋಳಿ ಸೊಪ್ಪು ಪೇರಳೆ ಹಣ್ಣು ಮೊದಲಾದವುಗಳನ್ನು ಹೆಚ್ಚಾಗಿ ಸೇವಿಸಬೇಕು.ಇನ್ನು ರಾಜ್ಮ ದಾನ್ಯಗಳು ಮತ್ತು ಹಾಲು ಸೇವನೆ ಮಾಡಿ.ಅಷ್ಟೇ ಅಲ್ಲದೆ ಒಮೇಗಾ 3 ಅಂಶ ಇರುವ ಮೊಟ್ಟೆ ಮೀನು ಅಗಸೆ ಬೀಜಗಳು ಆಕ್ರೋಟ್ ಗಳಲ್ಲಿ ಒಮೇಗಾ 3 ಕೊಬ್ಬು ಹೇರಳವಾಗಿದೆ ಹಾಗೂ ವಿಟಮಿನ್ ಸಿ ಅಂಶ ಇರುವ ಕಿತ್ತಳೆ ಹಣ್ಣು ನಿಂಬೆ ಹಣ್ಣಿನ ಜ್ಯೂಸ್ ಅನ್ನು ಕುಡಿದರೆ ನಿಮ್ಮ ಕೂದಲಿಗೂ ಹಾಗೂ ನಿಮ್ಮ ಚರ್ಮದ ಕಾಂತಿಗು ಕೂಡ ತುಂಬಾ ಒಳ್ಳೆಯದು.

Related Post

Leave a Comment