ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ನೀವೇ ಅತಿ ಬುದ್ದಿವಂತರು.!

Written by Anand raj

Published on:

ಆಚಾರ್ಯ ಚಾಣಕ್ಯರು ಮಹಾ ಜ್ಞಾನಿಗಳು. ಮಾನವನ ಮನುಕೂಲದ ಒಳಿತಿಗಾಗಿ ತುಂಬಾನೇ ನೀತಿಗಳನ್ನು ತಿಳಿಸಿದ್ದಾರೆ.ಇವತ್ತಿನ ಕಾಲದಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಬೇರೆಯವರ ಎದುರಿಗೆ ಸಾಬೀತು ಮಾಡಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಹಲವಾರು ಉಪಾಯಗಳನ್ನು ಕೂಡ ಹುಡುಕುತ್ತಾರೆ. ಅದಕ್ಕಾಗಿ ತಮ್ಮ ಆಟಿಟ್ಯೂಡ್ ಕೂಡ ಚೇಂಜ್ ಮಾಡುತ್ತಾರೆ.ಆದರೆ ಅವರು ಬೇರೆಯವರ ಎದುರಿಗೆ ಸೋಲ ಬೇಕಾಗುತ್ತದೆ. ಆಚಾರ್ಯ ಚಾಣಕ್ಯ ಹೇಳಿದ ಈ 4 ಗುಣಗಳು ಕೇವಲ ಬುದ್ಧಿವಂತ ವ್ಯಕ್ತಿಗಳಲ್ಲಿ ಮಾತ್ರ ಕಾಣಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಏನಾದರೂ ಮಾತನಾಡುವ ಮುನ್ನ ಈ ವಿಷಯವನ್ನು ನೆನಪಿಡಿ. ಕೆಲವು ಜನರು ಒಂದೇ ಸಮನಾಗಿ ಮಾತನಾಡುತ್ತಿರುತ್ತಾರೆ. ಅವರು ಏನು ಮಾತನಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ಇಂತಹ ಸಮಯದಲ್ಲಿ ಎದುರು ನಿಂತಿರುವ ವ್ಯಕ್ತಿ ಬೇಗನೆ ಅರ್ಥ ಮಾಡಿಕೊಳ್ಳುವುದು ಏನೆಂದರೆ ಅದು ನೀವು ಯಾವ ಕೆಟಗರಿಯಲ್ಲಿ ಹುಟ್ಟಿದವರು ಅಂತ. ಇದರ ಪರಿಣಾಮದ ಬದಲಿಗೆ ನಿಮ್ಮ ಎದುರಿನ ವ್ಯಕ್ತಿ ಏನು ಹೇಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡು ನಂತರ ಸ್ವಲ್ಪ ಯೋಚಿಸಿ ಅದಕ್ಕೆ ತಕ್ಕ ಉತ್ತರವನ್ನು ನೀವು ನೀಡಿದರೆ ಅದರ ಪ್ರಭಾವವು ಒಳ್ಳೆಯದಾಗಿರುತ್ತದೆ. ಎದುರಿಗಿರುವ ವ್ಯಕ್ತಿ ನಿಮಗೆ ಗೌರವವನ್ನು ನೀಡುವರು. ಮಾತನಾಡುವ ಸಮಯದಲ್ಲಿ ಎದುರಿನ ವ್ಯಕ್ತಿಯ ಹತ್ತಿರ ನಿಮ್ಮ ಬಗ್ಗೆ ಅಹಂಕಾರ ವಾಗಿ ಮಾತನಾಡಬೇಡಿ. ಅದರಿಂದ ಅವರು ನಿಮ್ಮಿಂದ ದೂರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

2, ಜೀವನದಲ್ಲಿ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಬೇರೆಯವರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ. ಹೀಗೆ ಮಾತನಾಡುವುದರಿಂದ ನೀವು ಮೂರ್ಖರು ಅಂತ ಅನಿಸಿಕೊಳ್ಳುವಿರಿ. ನೀವು ಬೇರೆಯವರ ಎದುರಿಗೆ ಏನೇ ಮಾತನಾಡುವ ಮುನ್ನ ಅದರ ಬಗ್ಗೆ ತಿಳಿದುಕೊಂಡು ಮಾತನಾಡಿ.ಅದರ ಬಗ್ಗೆ ತಿಳಿದಿಲ್ಲ ಎಂದರೆ ಸುಮ್ಮನೆ ಇದ್ದುಬಿಡೀ.

3, ಕಡಿಮೆ ಮಾತನಾಡುವುದು ತುಂಬಾನೆ ಒಳ್ಳೆಯದು. ಒಂದು ವೇಳೆ ಬೇರೆಯವರ ಎದುರಿಗೆ ನಿಮ್ಮ ಬುದ್ಧಿವಂತಿಕೆಯನ್ನು ತೋರಿಸಬೇಕು ಎಂದರೆ ಕಡಿಮೆ ಮಾತನಾಡಬೇಕು ಮತ್ತು ಹೆಚ್ಚು ಮಾತುಗಳನ್ನು ಬೇರೆಯವರ ಮಾತಿನಿಂದ ಕೇಳಬೇಕು. ಇದರಿಂದ ಅವರ ಮಾನಸಿಕ ಸ್ಥಿತಿಯನ್ನು ತಿಳಿಯಬಹುದು ಮತ್ತು ಇದರಿಂದ ತಿರುಗಿ ಒಳ್ಳೆಯ ಉತ್ತರವನ್ನು ನೀವು ಅವರಿಗೆ ನೀಡಬಹುದು.ಇದರಿಂದ ಬೇರೆಯವರ ದೃಷ್ಟಿಯಲ್ಲಿ ನೀವು ತುಂಬಾನೇ ಬುದ್ದಿವಂತರಾಗಿ ಕಾಣುವಿರಿ.ಒಂದು ವೇಳೆ ಬೇರೆಯವರು ಅರ್ಥವಿಲ್ಲದ ಮಾತುಗಳನ್ನು ಆಡಿದರೆ ಅದರಿಂದ ನೀವು ದೂರ ಇರುವುದು ಒಳ್ಳೆಯದು.ಇದರಿಂದ ಬೇರೆಯವರು ನಿಮ್ಮ ಹತ್ತಿರ ಯೋಚನೆ ಮಾಡಿ ಮಾತನಾಡುವರು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

4, ಬೇರೆಯವರ ಬಗ್ಗೆ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಎದುರಿನ ವ್ಯಕ್ತಿ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದರೆ ಅವರು ನಿಮ್ಮ ಜೊತೆ ಯಾವ ಒಳ್ಳೆ ವಿಷಯಗಳನ್ನು ಅಂಚಿಕೊಳ್ಳುವುದಿಲ್ಲ.ಬುದ್ದಿವಂತ ವ್ಯಕ್ತಿಗಳು ಕೇವಲ ಕೆಲಸಕ್ಕೆ ಬರುವ ವಿಷಯಗಳನ್ನು ಮಾತನಾಡುತ್ತಾರೆ ಮತ್ತು ಮೂರ್ಖ ವ್ಯಕ್ತಿಗಳು ಬೇರೆಯವರಿಗೆ ಕೇಡು ಬಗೆಯುವ ಮಾತುಗಳನ್ನು ಆಡುತ್ತಾರೆ.

Related Post

Leave a Comment