ದೀಪಾವಳಿ 4 ದಿನಗಳ ಹಬ್ಬದಲ್ಲಿ ಯಾವ ಯಾವ ದಿನ ಏನೇನು ಪೂಜೆಗಳನ್ನು ಮಾಡಬೇಕು?

Written by Anand raj

Published on:

ದೀಪಾವಳಿ ಹಬ್ಬವನ್ನು ಒಂದೊಂದು ಪ್ರತ್ಯದಲ್ಲಿ ಒಂದೊಂದು ರೀತಿಯಾಗಿ ಮಾಡುತ್ತಾರೆ. ದೀಪಾವಳಿ ಹಬ್ಬ ಮಾಡುವುದಕ್ಕೂ ಮುನ್ನ ಮನೆಯನ್ನು ಶುದ್ಧಿ ಮಾಡಿಕೊಂಡು ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ದೀಪಾವಳಿ ಹಬ್ಬ ಅಶ್ವಿಜ ಮಾಸ ಶುಕ್ಲ ಪಕ್ಷ ತ್ರೈಯೋದೇಶಿ ತಿಥಿಯೊಂದು ದೀಪಾವಳಿ ಹಬ್ಬ ಪ್ರಾರಂಭ ಆಗುತ್ತಾದೇ. ಅಂದರೆ 22ನೇ ತಾರೀಕು ಅಕ್ಟೋಬರ್ ಶನಿವಾರ ಸಂಜೆ 6:03 ನಿಮಿಷಕ್ಕೆ ಪ್ರಾರಂಭವಾಗಿ ಅಕ್ಟೋಬರ್ 23ನೇ ತಾರೀಕು ಭಾನುವಾರ ಸಂಜೆ 6:04 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಈ ಒಂದು ಹಬ್ಬವನ್ನು ಅಕ್ಟೋಬರ್ 23ನೇ ತಾರೀಕು ಆಚರಣೆ ಮಾಡಬೇಕು. ಆ ದಿನ ನೀರು ತುಂಬುವ ಹಬ್ಬವನ್ನು ಆಚರಣೆ ಮಾಡುತ್ತೇವೆ. ನೀರು ತೆಗೆದುಕೊಂಡು ಬಂದು ಅರಿಶಿಣ ಕುಂಕುಮವನ್ನು ಹಚ್ಚಿ ಪೂಜೆಯನ್ನು ಮಾಡುತ್ತಾರೆ. ಇದಕ್ಕೆ ನೀರು ತುಂಬುವ ಹಬ್ಬ ಎಂದು ಕರೆಯುತ್ತೇವೆ. ಇದರ ಜೊತೆ ಧನತ್ರೈಯೋದೇಶಿ ಪೂಜೆ, ದನ್ವತಾರಿ ಪೂಜೆ, ಯಾಮ ದೀಪದಾನ ಪೂಜೆಯನ್ನು ಸಹ ಮಾಡುತ್ತೇವೆ.

ಅರೋಗ್ಯ ಸುರಕ್ಷತೆಗೋಸ್ಕರ ದನ್ವತರಿ ಪೂಜೆಯನ್ನು ಮಾಡುತ್ತೇವೆ.ಇದು ಅಕ್ಟೋಬರ್ 23ನೇ ತಾರೀಕು ಶುರು ಆಗುತ್ತದೆ. ನಂತರ ಅಕ್ಟೋಬರ್ 24ನೇ ತಾರೀಕು ನರಕ ಚತುರ್ದಶಿ ಬರುತ್ತದೆ. ಇದು ಅಕ್ಟೋಬರ್ 23ನೇ ತಾರೀಕು ಸಂಜೆ 6:04 ನಿಮಿಷಕ್ಕೆ ಪ್ರಾರಂಭವಾದರೆ 24ನೇ ತಾರೀಕು ಅಕ್ಟೋಬರ್ ಸೋಮವಾರ ಸಂಜೆ 5:28 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಹಾಗಾಗಿ ಅಕ್ಟೋಬರ್ 24ನೇ ತಾರೀಕು ನರಕ ಚತುರ್ದಶಿ ಆಚಾರಣೆ ಮಾಡುತ್ತೇವೆ.

ನರಕ ಚತುರ್ದಶಿ ಬರುವುದೇ ದೀಪಾವಳಿ ಅಮಾವಾಸ್ಯೆ. ಈ ಅಮಾವಾಸ್ಯೆ ಎಂದು ಪ್ರಾರಂಭ ಆಗುತ್ತದೆ ಎಂದರೆ ಅಕ್ಟೋಬರ್ 24ನೇ ತಾರೀಕು ಸೋಮವಾರ ಸಂಜೆ 5:29 ನಿಮಿಷಕ್ಕೆ ಪ್ರಾರಂಭವಾದರೆ ಅಕ್ಟೋಬರ್ 25ನೇ ತಾರೀಕು ಮಂಗಳವಾರ ಸಂಜೆ 4:19 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಇನ್ನು ಅಮಾವಾಸ್ಯೆ ಪೂಜೆಯನ್ನು ಆಚರಣೆ ಮಾಡಬೇಕಾಗಿರುವುದು ಅಕ್ಟೋಬರ್ 25ನೇ ತಾರೀಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಅಮಾವಾಸ್ಯೆ ನಂತರ ಬರುವುದೇ ಬಲಿ ಪಾಡ್ಯಮಿ ಪೂಜೆ. ಅಕ್ಟೋಬರ್ 25ನೇ ತಾರೀಕು ಮಂಗಳವಾರ ಸಂಜೆ 4:20 ನಿಮಿಷಕ್ಕೆ ಪ್ರಾರಂಭವಾಗುತ್ತದೆ. ಅಕ್ಟೋಬರ್ 26 ನೇ ತಾರೀಕು ಮಧ್ಯಾಹ್ನ 3:43 ನಿಮಿಷಕ್ಕೆ ಈ ಒಂದು ಹಬ್ಬದ ಆಚರಣೆ ಮುಗಿಯುತ್ತದೆ. ಹಾಗಾಗಿ ಅಕ್ಟೋಬರ್ 26ನೇ ತಾರೀಕು ಬಲಿ ಪಾಡ್ಯಮಿ ಆಚರಣೆಯನ್ನು ಮಾಡಬೇಕು. ಈ 4 ದಿನ ಈ ಎಲ್ಲಾ ಹಬ್ಬವನ್ನು ಆಚರಣೆ ಮಾಡಬಹುದು. ಇನ್ನು ಕೆಲವರು ನೋಭೋ ಆಚರಣೆಯನ್ನು ಅಮವಾಸ್ಯೆ ದಿನ ಮಂಗಳವಾರ ಆಚರಣೆ ಮಾಡುತ್ತಾರೆ.

Related Post

Leave a Comment