ಚಾಣಕ್ಯನು ಮಹಿಳೆಯರ ಬಗ್ಗೆ ಹೇಳಿರುವ 5 ರಹಸ್ಯಗಳು! ನಿಜಕ್ಕೂ ಆಶ್ಚರ್ಯಕರ!

Written by Anand raj

Published on:

ನಮ್ಮ ದೇಶದ ಪ್ರಾಚೀನ ರಾಜ ,ನಿಪುಣ ,ಚಾಣಕ್ಯ .ತತ್ತ್ವಜ್ಞಾನಿ ಹಾಗೂ ಮೇಧಾವಿಯಂತಲೂ ಪ್ರಸಿದ್ಧಿ ಪಡೆದವನು.ಚಾಣಕ್ಯನ ನೀತಿಗಳು ಯಾರಿಗೆ ಗೊತ್ತಿಲ್ಲ ಹೇಳಿ ?ಜೀವನದಲ್ಲಿ ಯಶಸ್ವಿಯಾಗಲು , ಸಮಾಜದಲ್ಲಿ ಹೇಗೆ ಬದುಕಬೇಕೆಂದು ಪ್ರತಿಯೊಂದಕ್ಕೂ ಚಾಣಕ್ಯನ ನೀತಿಗಳು ಸಹಾಯ ಮಾಡುತ್ತವೆ.ಅಂತಹ ಚಾಣಕ್ಯ ಮಹಿಳೆಯರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ? ತಿಳಿಯೋಣ ಬನ್ನಿ…

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

1 )ಮಹಿಳೆಯರು ಯಾರಿಗೂ ಅರ್ಥವಾಗುವುದಿಲ್ಲ, ಮಹಿಳೆಯರ ಮನಸ್ಸನ್ನು ಯಾರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ .ಯಾವ ಹೆಣ್ಣು ಗಂಡನನ್ನು ಅತಿಯಾಗಿ ಪ್ರೀತಿಸುತ್ತಾಳೆಯೋ ಅಂತವರಿಗೆ ಗಂಡ ಅಡಿಯಾಳಗಿ ಇರುತ್ತಾನಂತೆ.2 )ಪಾತ್ರೆಗಳನ್ನು ಬೂದಿಯಿಂದ , ತಾಮ್ರದ ಪಾತ್ರೆಗಳನ್ನು ಹುಳಿಯಿಂದ ಶುದ್ಧ ಮಾಡುವ ರೀತಿ ಋತುಚಕ್ರ ಹೆಣ್ಣು ಮಕ್ಕಳನ್ನು ಶುದ್ಧಗೊಳಿಸುತ್ತದೆ ಯಂತೆ.

3 )ಇನ್ನು ಯಾರು ಯಾರಿಂದ ಅಪಾಯ ಹೆಚ್ಚು ಎಂಬುದನ್ನು ಚಾಣಕ್ಯ ಅತಿ ಚಾಣಾಕ್ಷ್ಯತನದಿಂದ ವರ್ಣಿಸಿದ್ದಾರೆ.ಅದೇನು ಎಂದರೆ ಬೆಂಕಿಯಿಂದಲೂ , ನೀರಿನಿಂದಲೂ , ಅತಿಯಾಗಿ ಆಸೆ ತುಂಬಿದ ಹೆಣ್ಣಿನಿಂದಲೂ, ಮೂರ್ಖರಿಂದ , ಹಾವಿನಿಂದ , ದೊಡ್ಡ ಜನರಿಂದ ದೂರವಿದ್ದರೆ ಒಳ್ಳೆಯದೆಂದು ಚಾಣಕ್ಯ ಹೇಳಿದ್ದಾರೆ.4 ) ಹೆಣ್ಣು ಮಗಳು ಸುಂದರವಾಗಿಲ್ಲದಿದ್ದರೂ ಒಳ್ಳೆಯ ಕುಟುಂಬದವರಾಗಿದ್ದಾರೆ ಅವಳನ್ನ ಮದುವೆಯಾಗಬೇಕಂತೆ ಹೆಣ್ಣು ಸುಂದರವಾಗಿದ್ದು ಕುಟುಂಬ ಒಳ್ಳೆಯದಾಗದಿದ್ದರೆ ಅವರನ್ನು ಮದುವೆಯಾಗಬಾರದೆಂದು ಚಾಣಕ್ಯ ಹೇಳುತ್ತಾರೆ.

5 )ಪುರುಷರಲ್ಲಿರುವ ಎಲ್ಲ ಶಕ್ತಿಯನ್ನು ಸ್ತ್ರೀ ಒಂದೇ ಬಾರಿ ಹೀರಿ ಬಿಡುತ್ತಾಳಂತೆ.6 )ಸ್ತ್ರೀ ಎಲ್ಲಾ ವಿಷಯಗಳಿಗೂ ಗಂಡನ ಅನುಮತಿ ಪಡೆಯದಿದ್ದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆಯಂತೆ.7 )ಮಹಿಳೆಯರಿಗೆ ಪುರುಷರಿಗಿಂತ ಹಸಿವು 2 ಪಟ್ಟು ,ನಾಚಿಕೆ 4 ಪಟ್ಟು ,ಧೈರ್ಯ 6 ಪಟ್ಟು ,ಆಸೆ 8 ಪಟ್ಟು ಹೆಚ್ಚಾಗಿರುತ್ತದೆಯಂತೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..ಧನ್ಯವಾದಗಳು.

Related Post

Leave a Comment