BP ಸಮಸ್ಸೆ ಇದ್ದವರು ಈ ಉಪ್ಪು ಇವತ್ತು ತಿನ್ನಿ!

Written by Anand raj

Published on:

ಹೆಚ್ಚಿನ ಜನರು ಉಪವಾಸದಲ್ಲಿ ಹೆಚ್ಚು ಸಾಲಿಂದ್ರ ಉಪ್ಪನ್ನು ಸೇವನೆ ಮಾಡುತ್ತಾರೆ.ಆಹಾರದಲ್ಲಿ ಸಾಲಿಂದ್ರ ಉಪ್ಪನ್ನು ಬಳಸುತ್ತಾರೆ.ಪಿಂಕ್ ಸಾಲ್ಟ್ ಅನ್ನು ಉಪ್ಪಿನ ಪರಿಶುದ್ಧ ಎಂದು ಪರಿಗಣಿಸಲಾಗುತ್ತದೆ.ಇದನ್ನು ತಯಾರು ಮಾಡುವಾಗ ರಾಸಾಯನಿಕ ಪ್ರಕ್ರಿಯೆ ನಡೆಸದೆ ಶುದ್ಧವಾಗಿ ನಡೆಸಲಾಗುತ್ತದೆ.ಅದರೆ ಸಾಮನ್ಯ ಉಪ್ಪು ಅನೇಕ ರಾಸಾಯನಿಕ ಮೂಲದಿಂದ ತಯಾರು ಆಗುತ್ತದೆ.ಇದರಿಂದ ಕ್ಯಾಲ್ಸಿಯಂ ಫೋಟೊಸಿಯಂ ಮುಂತಾದ ಅಗತ್ಯ ಪೋಷಕಾಂಶಗಳು ಕಡಿಮೆ ಆಗುತ್ತದೆ.ಈ ಕಾರಣದಿಂದ ಸಾಲಿಂದ್ರ ಉಪ್ಪನ್ನು ಸೇವನೇ ಮಾಡಲಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ದೇಹದ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಾಲಿಂದ್ರ ಉಪ್ಪು ಸಹ ತುಂಬಾ ಉಪಯುಕ್ತ ಆಗಿದೆ.ಇದನ್ನು ಸೇವಿಸಿದರೆ ರಕ್ತದ ಒತ್ತಡದ ಸಮಸ್ಸೆಯನ್ನು ಕಡಿಮೆ ಮಾಡಬಹುದು.ಇನ್ನು ಈ ಉಪ್ಪು ಕಣ್ಣುಗಳಿಗೆ ತುಂಬಾನೇ ಉಪಯೋಗಕರೀ.ಕಣ್ಣಿನ ಸಮಸ್ಸೆಯನ್ನು ನಿವಾರಣೆ ಮಾಡುತ್ತದೆ.ಅಷ್ಟೇ ಅಲ್ಲದೆ ಜೀರ್ಣ ಕ್ರಿಯೆ ಪ್ರಕ್ರಿಯನ್ನು ಆರೋಗ್ಯಕರವಾಗಿ ಇರಿಸಲು ಸಾಲಿಂದ್ರ ಉಪ್ಪು ತುಂಬಾ ಉಪಯುಕ್ತ ಆಗಿದೆ.

ವಾಂತಿ ಅಥವಾ ವಾಕರಿಕೆ ಸಮಸ್ಸೇಗಳು ಇದ್ದರೇ ನಿಂಬೆ ರಸವನ್ನು ಸಾಲಿಂದ್ರ ಉಪ್ಪಿನಲ್ಲಿ ಬೆರೆಸಿ ಸೇವಿಸಬೇಕು.ಇದು ತ್ವರಿತ ಫಲಿತಾಂಶ ನೀಡುತ್ತದೆ.ಇನ್ನು ಉಗುರನ್ನು ಬಿಳಿಯಾಗಿ ಇಡಲು ಈ ಉಪ್ಪು ಸಹಾಯ ಮಾಡುತ್ತದೆ.ಇನ್ನು ಕೂದಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡಲು ಸಾಲಿಂದ್ರ ಉಪ್ಪು ಅತ್ಯಗತ್ಯ.ಇನ್ನು ಉಸಿರಾಟದ ತೊಂದರೆಗೂ ಕೂಡ ಸಾಲಿದ್ರಾ ಉಪ್ಪು ತುಂಬಾ ಒಳ್ಳೆಯದು.ಇನ್ನು ಎದೆ ಉರಿ ಗ್ಯಾಸ್ ಸಮಸ್ಸೆಯನ್ನು, ಹಸಿವನ್ನು ಹೋಗಲಾಡಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment