ಬುಧವಾರದಂದು ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸುವಾಗ ಒಂದು ಮಂತ್ರವನ್ನು ಹೇಳಿಕೊಂಡು ಸ್ವಚ್ಛಗೊಳಿಸಿ ಖಂಡಿತವಾಗಿ ಲಕ್ಷ್ಮಿ ದೇವಿ ಅನುಗ್ರಹ ನಿಮಗೆ ಪ್ರಾಪ್ತವಾಗುತ್ತಾದೆ.ಪೊರಕೆಯಿಂದ ಐಶ್ವರ್ಯ ಅಭಿವೃದ್ಧಿಗೊಳಿಸಬಹುದು ಮತ್ತು ಲಕ್ಷ್ಮಿ ದೇವಿ ಅನುಗ್ರಹವನ್ನು ಪಡೆದುಕೊಳ್ಳಬಹುದು.ಪೊರಕೆ ಮಹಾ ಲಕ್ಷ್ಮಿ ಸ್ವರೂಪ ಆಗಿದೆ.ಇನ್ನು ಸ್ವಚ್ಛತೆ ಇರುವ ಜಾಗಾದಲ್ಲಿ ಲಕ್ಷ್ಮಿ ದೇವಿ ಇರುತ್ತಾಳೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಇನ್ನು ಕಸವನ್ನು ಗುಡಿಸುವಾಗ ಈಶನ್ಯ ದಿಕ್ಕಿನಿಂದ ಆರಂಭಿಸಿ ನೈರುತ್ಯ ದಿಕ್ಕಿನ ಕಡೆ ಗುಡಿಸಿಕೊಂಡು ಬರಬೇಕಾಗುತ್ತದೆ.ಆಗ ಮಾತ್ರ ಲಕ್ಷ್ಮಿ ದೇವಿ ಅನುಗ್ರಹ ಎನ್ನುವುದು ಬರುತ್ತದೆ.ಕಸವನ್ನು ಗುಡಿಸುವಾಗ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಹೇಳಿಕೊಳ್ಳಬೇಕು. ಏಕೆಂದರೆ ಅದು ಪಂಚಾಕ್ಷರಿ ಮಂತ್ರ.ಇನ್ನು ಪೊರಕೆಯನ್ನು ನೈರುತ್ಯ ದಿಕ್ಕಿನಲ್ಲಿ ಆಗ್ನೇಯ ದಿಕ್ಕಿನಲ್ಲಿ ಅಥವಾ ವಾಯುವ್ಯಾ ದಿಕ್ಕಿನಲ್ಲಿ ಪೊರಕೆಯನ್ನು ಇಡಬೇಕು. ಈಶಾನ್ಯ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಪೊರಕೆಯನ್ನು ಇಡಬಾರದು.ಇನ್ನು ದೇವರ ಮನೆಯನ್ನು ಬಟ್ಟೆಯಿಂದ ಕಸವನ್ನು ಗುಡಿಸಬೇಕು. ಇನ್ನು ಪೊರಕೆ ಮತ್ತು ಕಸ ಮರವನ್ನು ಜೊತೆಯಲ್ಲಿ ಇಡಬಾರದು. ಇನ್ನು ಪೊರಕೆಯನ್ನು ಮಲಗಿಸಿ ಇಡಬೇಕು.ಇನ್ನು ಬೇರೆಯವರಿಗೆ ಕಾಣುವ ರೀತಿ ಪೊರಕೆಯನ್ನು ಇಡಬಾರದು