ಬೆಳ್ಳಗಾಗಿಸುವ ಕ್ರೀಮ್ ಬಳಸಿ ಮುಖ ಹಾಳಗಿದ್ದಾರೆ ಹೀಗೆ ಮಾಡಿ!

Written by Anand raj

Published on:

ಬಹಳಷ್ಟು ಜನರು ಮುಖ ಬೆಳ್ಳಗೆ ಆಗಬೇಕು ಎಂದು ಸ್ಟೀರೋಯ್ಡ್ ಕ್ರೀಮ್ ಬಳಸಿ ಮುಖವನ್ನು ಹಾಳು ಮಾಡಿಕೊಂಡಿದ್ದಾರೆ.ಈ ಕ್ರೀಮ್ ಯಿಂದ ನಿಮ್ಮ ಮುಖ ತುಂಬಾನೇ ಸೆನ್ಸಿಟಿವ್ ಆಗಿರುತ್ತದೆ.ಏನೇ ಹಚ್ಚಿದರು ಮುಖದಲ್ಲಿ ಇನ್ನು ಹೆಚ್ಚಿನ ಸಮಸ್ಸೆ ಉಂಟಾಗುತ್ತದೆ.ಕ್ರೀಮ್ ಬಳಸುವುದರಿಂದ ತೊಂದರೆ ಹೆಚ್ಚಾಗುತ್ತದೆ.ಮೊದಲು ಇದನ್ನು ಹಚ್ಚುವುದನ್ನು ಬಿಟ್ಟು ಆದಷ್ಟು ನಿಮ್ಮ ಸ್ಕಿನ್ ಟೈಪ್ ಗೆ ಸರಿಹೊಂದುವ ಫೇಸ್ ವಾಶ್ ಅನ್ನು ಬಳಸಿ.ನೀವು ಬಳಸುವ ಫೇಸ್ ವಾಶ್ ನಲ್ಲಿ ಯಾವುದೇ ರೀತಿಯ ಹಾರ್ಶ್ ಕೆಮಿಕಲ್ ಇರಬಾರದು.ನೀವು ಬಳಸುವ ಫೇಸ್ ವಾಶ್ ನಲ್ಲಿ ಪ್ಯಾರಾಬಿನ್ ಸುಲ್ಫಾಡ್ ಇರಬಾರದು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಫೇಸ್ ವಾಶ್ ಬಳಸಿದ ನಂತರ ಒಂದು ಫೇಸ್ ಪ್ಯಾಕ್ ಬಳಸಬೇಕು.ಕನಿಷ್ಠ ಪಕ್ಷ ಒಂದು ತಿಂಗಳು ಫೇಸ್ ಪ್ಯಾಕ್ ಬಳಸಬೇಕು.ಇನ್ನು ಫೇಸ್ ಪ್ಯಾಕ್ ತಯಾರಿಸುವ ವಿಧಾನ. ಒಂದು ಬೌಲ್ ಒಂದು ಚಮಚ ಚಂದನದ ಪುಡಿಯನ್ನು ಹಾಕಿ.ನಂತರ ಇದಕ್ಕೆ ಒಂದು ಚಮಚ ಪಪ್ಪಾಯ ಹಣ್ಣಿನ ಪೇಸ್ಟ್ ಅನ್ನು ಹಾಕಬೇಕು ಮತ್ತು 3 ಚಮಚ ರೋಸ್ ವಾಟರ್ ಅನ್ನು ಹಾಕಿ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ. ಮುಖ ತೊಳೆದ ನಂತರ ಈ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಒಣಗಲು ಬಿಡಿ.ನಂತರ ಬರೀ ನೀರಿನಿಂದ ಮುಖವನ್ನು ತೊಳೆಯಿರಿ.ಇದನ್ನು ಪ್ರತಿದಿನ ತಪ್ಪದೆ ಹಚ್ಚಬೇಕು.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ನಂತರ ಆಲೂವೆರಾ ಜೆಲ್ ಅನ್ನು ಹಚ್ಚಬೇಕು.ಇದು ಮುಖದಲ್ಲಿ ಇರುವ ಉರಿ ಮತ್ತು ತುರಿಕೆ ಅನ್ನು ಕಡಿಮೆ ಮಾಡುತ್ತದೆ.ರಾತ್ರಿ ಹಚ್ಚಿ ಬೆಳಗ್ಗೆ ಎದ್ದು ತೊಳೆಯಿರಿ.ಇನ್ನು ಬೆಳಗ್ಗೆ ಆಲೂವೆರಾ ಜೆಲ್ ಹಚ್ಚುವಾಗ ಕ್ರೀಮ್ ರೀತಿ ಹಚ್ಚಿ ಹಾಗೆ ಬಿಡಿ ಹಾಗು ಬೆಳಗಿನ ಸಮಯದಲ್ಲಿ ಸನ್ ಕ್ರೀಮ್ ಅನ್ನು ತಪ್ಪದೆ ಬಳಸಬೇಕು.ಏಕೆಂದರೆ ಸ್ಕಿನ್ ತುಂಬಾನೇ ಸೆನ್ಸಿಟಿವ್ ಆಗಿರುತ್ತದೆ.ಸೂರ್ಯನ ಕಿರಣ ಮುಖಕ್ಕೆ ಬಿದ್ದರೆ ಇನ್ನು ಹೆಚ್ಚಾಗಿ ಸ್ಕಿನ್ ಡ್ಯಾಮೇಜ್ ಆಗಬಹುದು.ಆದ್ದರಿಂದ ಕೆಮಿಕಲ್ ಇಲ್ಲದ ಒಳ್ಳೆಯ ಸನ್ ಕ್ರೀಮ್ ಅನ್ನು ಬಳಸಿ.

Related Post

Leave a Comment