ದೀಪಾವಳಿ ಅಮಾವಾಸ್ಯೆ ದಿನ ಬೂದುಕುಂಬಳಕಾಯಿಯನ್ನು ಬಳಸಿಕೊಂಡು ಯಾವ ರೀತಿ ದೃಷ್ಟಿಯನ್ನು ನಿವಾರಣೆ ಮಾಡಬೇಕು ಎಂದು ತಿಳಿಸಿಕೊಡುತ್ತೇವೆ. ದೃಷ್ಟಿ ನಿವಾರಣೆ ಮಾಡುವುದರಲ್ಲಿ ಬೂದುಕುಂಬಳಕಾಯಿ ತುಂಬಾನೇ ಶಾಂತಿಯುತವಾದದ್ದು. ಹಾಗಾಗಿ ಬೂದುಕುಂಬಳಕಾಯಿಯನ್ನು ಸರಿಯಾಗಿ ತೊಳೆದುಕೊಳ್ಳಬೇಕು. ನಂತರ ಬೂದುಕುಂಬಳಕಾಯಿ ಅರಿಶಿನವನ್ನು ಹಚ್ಚಬೇಕಾಗುತ್ತದೆ. ಸಾಮಾನ್ಯವಾಗಿ ಬೂದುಕುಂಬಳಕಾಯಿ ಪೂರ್ತಿಯಾಗಿ ಅರಿಶಿನ ಹಚ್ಚಿ ಮಧ್ಯದಲ್ಲಿ ಕಟ್ ಮಾಡಿ. ಅದರ ಮಧ್ಯದಲ್ಲಿ ಕಾಯಿನ್ ಅನ್ನು ಹಾಕಿ ವಾಹನಗಳಿಗೆ ಮನೆಗೆ ದೃಷ್ಟಿ ನೀವಾಳಿಸಿ ಮನೆಗೆ ಒಡೆಯುತ್ತೇವೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಅದರೆ ದೀಪಾವಳಿಗೆ ಬೇರೆ ರೀತಿ ದೃಷ್ಟಿಯನ್ನು ನೀವಾಳಿಸಬೇಕು. ಮೊದಲು ಒಂದು ಬೂದುಕುಂಬಳಕಾಯಿ ತೆಗೆದುಕೊಂಡು ತೊಳೆದು ಅರಿಶಿನ ಕುಂಕುಮ ಹಚ್ಚಿ ನಿಮ್ಮ ಮನೆ ಅಥವಾ ವಾಹನಗಳಿಗೆ ಒಡೆಯಬಹುದು. ಬೂದುಕುಂಬಳಕಾಯಿ ಕೈಯಲ್ಲಿ ಇಟ್ಟುಕೊಂಡು ಮೂರು ಬಾರಿ ದೃಷ್ಟಿ ನೀವಾಳಿಸಬೇಕು. ಆದಷ್ಟು ಇದನ್ನು ಮನೆಯ ಯಜಮಾನರು ಮಾಡಿದರೆ ಒಳ್ಳೆಯದು.
ಮೂರು ಬಾರಿ ನೀವಾಳಿಸದ ನಂತರ ಬೂದುಕುಂಬಳಕಾಯಿಯನ್ನು ಕಟ್ ಮಾಡಬೇಕು. ನಂತರ ಹೋಸ್ತಿಲ ಬಳಿ ಎರಡು ಕಡೆ ಒಂದೊಂದು ಇಡಬೇಕು. ನಂತರ ಕರ್ಪೂರವನ್ನು ಎರಡು ಕಡೆ ಬೂದುಕುಂಬಳಕಾಯಿ ಮೇಲೆ ಇಟ್ಟು ಹಚ್ಚಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ಮತ್ತು ಕೆಟ್ಟ ದೃಷ್ಟಿ ನೀವಾರಣೆ ಆಗುತ್ತದೆ. ಮರುದಿನ ನೀವು ಯಾರು ತುಳಿಯದೆ ಇರುವ ಜಾಗಕ್ಕೆ ಅದನ್ನು ಹಾಕಬೇಕಾಗುತ್ತದೆ.