ಅಷ್ಟ ದಾರಿದ್ರ ತೋಲಗಿ ಅಷ್ಟ ಐಶ್ವರ್ಯಗಳು ದೊರೆಯಬೇಕೆಂದರೆ ನಿಮ್ಮ ಮನೆಯ ಅಷ್ಟ ದಿಕ್ಕುಗಳು ಹೀಗಿರುವಂತೆ ನೋಡಿಕೊಳ್ಳಿ!

Written by Anand raj

Published on:

ಕೆಲವೊಮ್ಮೆ ಕೆಲವು ಕೆಲಸ ಮಾಡುತ್ತಿದ್ದಾರೆ ಸೂಕ್ತವಾಗಿ ನೆರವೇರುತ್ತಿರುವುದಿಲ್ಲ.ಕೆಲವೊಂದು ಬಾರಿ ಹಣಕಾಸು ಕೈಯಲ್ಲಿ ನಿಳ್ಳುತ್ತಿರುವುದಿಲ್ಲ.ಅನಾರೋಗ್ಯ ಸಮಸ್ಸೆ ಕಾಡುತ್ತ ಇರುತ್ತದೆ.ಇದಕ್ಕೇಲ್ಲ ದಾರಿದ್ರವೇ ಮುಖ್ಯ ಕಾರಣ.ಅದರಲ್ಲೂ ಅಷ್ಟ ದರಿದ್ರಗಳು ಮುಖ್ಯ ಕಾರಣ ಆಗುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಹಣ-ದುಡ್ಡು ಇಲ್ಲದೆ ಇರುವವನನ್ನು ದಾರಿದ್ರ ಎಂದು ಕರೆಯುತ್ತಾರೆ.ಹಣ ಇಲ್ಲಾ ಎಂದರು ಕೂಡ ದರಿದ್ರ ಎಂದು ಕರೆಯುತ್ತಾರೆ.ಹಣ ಇಲ್ಲಾ ಎಂದರೆ ಜಗತ್ತಿನಲ್ಲಿ ಏನು ಮಾಡುವುದಕ್ಕೂ ಕೂಡ ಆಗುವುದಿಲ್ಲ.ಇನ್ನು ಉತ್ತರ ದಿಕ್ಕಿನಲ್ಲಿ ಏನಾದರು ತಪ್ಪು ಮಾಡಿದರೆ ಹಣಕಾಸಿನ ಸಮಸ್ಸೆ ಕಂಡು ಬರುತ್ತಾದೆ.

2,ಶಿಕ್ಷಣ-ಶಿಕ್ಷಣ ಇಲ್ಲದವನ ಹತ್ತಿರ ದುಡ್ಡು ಇರುವುದಿಲ್ಲ. ವಿದ್ಯೆ ಇಲ್ಲದೆ ಇರುವುದು ಕೂಡ ಒಂದು ದಾರಿದ್ರತೆಗೆ ಒಂದು ಕಾರಣ ಆಗಿರುತ್ತದೆ.ಹಾಗಾಗಿ ಶಿಕ್ಷಣ ಎನ್ನುವುದು ತುಂಬಾನೇ ಮುಖ್ಯ.ವಿದ್ಯೆ ಇರುವ ಕಡೆ ಲಕ್ಷ್ಮಿ ಬರುತ್ತಾಳೆ ಎನ್ನುವ ಮಾತು ಇದೆ.ಓದಿದರೆ ಲಕ್ಷ್ಮಿ ಬರುವುದಕ್ಕೆ ಸಾಧ್ಯ.ಇನ್ನು ಮಕ್ಕಳನ್ನು ಈಶನ್ಯ ದಿಕ್ಕಿನಲ್ಲಿ ಓದುವುದಕ್ಕೆ ಕುರಿಸಬೇಕು.

3, ಸಂತಾನ-ಸಂತಾನ ಇಲ್ಲದೆ ಇರುವುದು ಕೂಡ ದರಿದ್ರ ಎಂದು ಹೇಳಲಾಗುತ್ತದೆ.4,ಆಹಾರ-ಆಹಾರ ಇಲ್ಲದೆ ಇರುವುದು ಕೂಡ ದರಿದ್ರನೇ.5, ಧೈರ್ಯ ಹಾಗು ವಿಜಯ-ಧೈರ್ಯ ಇದ್ದರೆ ವಿಜಯನು ಸಿಗುತ್ತದೆ. ಧೈರ್ಯ ಇಲ್ಲದೆ ಇರುವನು ಯಾವುದಕ್ಕೂ ಉಪಯೋಗ ಬರುವುದಿಲ್ಲ. ಧೈರ್ಯ ಇಲ್ಲದೆ ಇರುವ ವ್ಯಕ್ತಿ ಕೂಡ ಒಬ್ಬ ದರಿದ್ರವಂತ ಆಗಿರುತ್ತನೇ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

6, ವೈಭವ-ವೈಭವ ಇಲ್ಲದೆ ಇರುವ ಮನೆ ಕೂಡ ದರಿದ್ರ ಇದ್ದೆ ಹಾಗೆ.-7, ಇನ್ನು ಮನೆಯಲ್ಲಿ ಶುಭ ಕಾರ್ಯಗಳು ನಡೆಯದೆ ಇರುವುದು ಕೂಡ ಅಷ್ಟ ದರಿದ್ರ ಇದ್ದ ಹಾಗೆ.ಇದೆಲ್ಲಾ ಇಲ್ಲದೆ ಇದ್ದರೆ ಅದನ್ನು ದರಿದ್ರ ಎಂದು ಕರೆಯಲಾಗುತ್ತದೆ.

Related Post

Leave a Comment