ಅಕ್ಷಯ ತೃತೀಯ ದಿನ ಚಿನ್ನವನ್ನು ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು ಆಗುತ್ತದೆ.ಜೊತೆಗೆ ಆ ಚಿನ್ನ ಸಮೃದ್ಧಿ ಆಗುತ್ತೆ. ಶಾಶ್ವತವಾಗಿ ತಮ್ಮ ಬಳಿ ಉಳಿಯುತ್ತದೆ.ಅಕ್ಷಯ ತೃತೀಯ ದಿನ ಕುಬೇರ ಮತ್ತು ಲಕ್ಷ್ಮಿ ಪೂಜೆ ತುಂಬಾನೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಾಗಾಗಿ ಲಕ್ಷ್ಮಿ ಪೂಜೆಯನ್ನು ನೆರವೇರಿಸಿ ಮತ್ತು ಲಕ್ಷ್ಮಿ ಮುಂದೆ ಎರಡು ತುಪ್ಪದ ದೀಪವನ್ನು ಹಚ್ಚಬೇಕು. ನಂತರ ಲಕ್ಷ್ಮಿಗೆ ಸಿಹಿ ನೈವೇದ್ಯವನ್ನು ಮಾಡಬೇಕು. ನಿಮ್ಮ ಬಳಿ ಇರುವ ಚಿನ್ನವನ್ನು ಗೋಮೂತ್ರದಿಂದ ಸಿಂಪಡಿಸಿ ಲಕ್ಷ್ಮಿಗೆ ಹಾಕಿ ಪೂಜೆಯನ್ನು ಮಾಡಬಹುದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಈ ರೀತಿಯಾಗಿ ಪೂಜೆ ಮಾಡಿ ನಂತರ ಒಂದು ಚಿಕ್ಕ ಬಾಕ್ಸ್ ನಲ್ಲಿ ಅರಿಶಿಣ ಕುಂಕುಮ ಹಾಗೂ ಮಂತ್ರಕ್ಷತೆ ತೆಗೆದುಕೊಂಡು ಚಿನ್ನವನ್ನು ಖರೀದಿ ಮಾಡುವುದಕ್ಕೆ ಒಳ್ಳೆಯ ಸಮಯವನ್ನು ನೋಡಿಕೊಂಡು ಹೋಗಬೇಕು. ಚಿನ್ನವನ್ನು ತೆಗೆದುಕೊಂಡು ಬರುವಾಗ ಅರಿಶಿಣ-ಕುಂಕುಮ ಅಕ್ಷತೆಯನ್ನು ಹಾಕಿ ಅಂಗಡಿಯಲ್ಲಿ ಇರುವ ದೇವರಿಗೆ ಮುಟ್ಟಿಸಿ.ನಂತರ ಮನೆಗೆ ತೆಗೆದುಕೊಂಡು ಬರಬೇಕು. ನಂತರ ಮನೆಯಲ್ಲಿ ಹಳದಿ ಬಟ್ಟೆಯಲ್ಲಿ ಚಿನ್ನವನ್ನು ಇಟ್ಟು ನಂತರ ಉಪ್ಪಿನಲ್ಲಿ ಇಡಬೇಕು. ನಂತರ ಲಕ್ಷ್ಮೀದೇವಿಗೆ ಹಾಕಿ ಪೂಜೆಯನ್ನು ಮಾಡಿ.ದೇವರ ಹತ್ತಿರ ಬೇಡಿಕೊಂಡು ನಂತರ ಧರಿಸಬಹುದು.