ಶಿವನು ತನ್ನ ಭಕ್ತರ ರಕ್ಷಣೆಗಾಗಿ ರೌದ್ರವತಾರವನ್ನು ತಾಳುತ್ತಾಳೆ.ಕೆಲವೊಮ್ಮೆ ಸೃಷ್ಟಿಯ ಕಲ್ಯಾಣಕ್ಕಾಗಿ ಭಯಂಕರವಾದ ವಿಷವನ್ನು ಸಹ ಸೇವಿಸುತ್ತಾರೆ.ಶಿವನನ್ನು ಬೋಲೇನಾಥ ಎಂದು ಕೂಡ ಕರೆಯುತ್ತೇವೆ. ಸೋಮವಾರದ ದಿನ ಭಗವಂತನಾದ ಶಿವನಿಗೆ ತುಂಬಾನೇ ಪ್ರಿಯವಾದ ದಿನ ಆಗಿದೆ. ಈ ದಿನ ಭಗವಂತನಾದ ಶಿವನು ಶಿವ ಶಕ್ತಿಯ ರೂಪದಲ್ಲಿ ಎಲ್ಲಾ ದೇವಾಲಯಗಳಲ್ಲಿ ಇರುತ್ತಾರೆ. ತಮ್ಮ ಭಕ್ತರ ಮೇಲೆ ಕೃಪಾ ದೃಷ್ಟಿಯನ್ನು ಹರಸುತ್ತಾರೆ. ಹಾಗಾಗಿ ಸೋಮವಾರದ ದಿನ ಶಿವನ ಪೂಜೆ ಅಭಿಷೇಕ ಮಾಡಿದರೆ ಶಿವನ ಆಶೀರ್ವಾದ ಯಾವಾಗಲೂ ಸಿಗುತ್ತದೆ.ಇನ್ನು ಒಳ್ಳೆಯ ಸಮಯ ಬರುವ ಮುನ್ನ ಶಿವನೂ ಸಂಕೇತಗಳನ್ನು ನಿಮಗೆ ತಿಳಿಸುತ್ತಾನೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
1, ಬ್ರಹ್ಮನ ಮುಹೂರ್ತದ ಸಮಯದಲ್ಲಿ ಚಂದ್ರನ ದರ್ಶನ ಆಗಿದೆ.ಸೋಮವಾರದ ದಿನ ಬ್ರಹ್ಮ ಮುಹೂರ್ತದ ಸಮಯದಲ್ಲಿ ಅಚಾನಕವಾಗಿ ನಿದ್ರೆಯಿಂದ ಎಚ್ಚರ ಅದರೆ ಶುಭ ಸಂಕೇತ ಎಂದು ತಿಳಿಯಲಾಗಿದೆ. ಆ ವ್ಯಕ್ತಿಯ ಭಕ್ತಿಯಿಂದ ಮಹಾ ದೇವರು ಒಲಿದಿರುತ್ತಾರೆ. ಬೇಗನೆ ಒಳ್ಳೆಯ ಸುದ್ದಿ ಕೇಳಲು ಸಿಗುತ್ತದೆ.
2, ಶುಭ್ರವಾದ ನಂದಿಯ ದರ್ಶನ ಆಗಿದೆ. ಸೋಮವಾರದ ದಿನ ಒಳ್ಳೆಯ ಕಾರ್ಯಕ್ಕೆ ನೀವು ಹೋಗುವಾಗ ದಾರಿಯಲ್ಲಿ ಬಿಳಿ ಬಣ್ಣದ ನಂದಿಯಾ ದರ್ಶನ ಅದರೆ ಶಿವನ ಸಂಕೇತ ಎಂದು ತಿಳಿಯಿರಿ. ಶಿವನು ನಿಮಗಾಗಿ ಒಲಿದಿರುತ್ತಾರೆ. ಇದು ನಿಮ್ಮ ಜೀವನದಲ್ಲಿ ಒಳ್ಳೆಯ ಘಟನೆ ನಡೆಯುವುದರ ಸಂಕೇತ ಆಗಿದೆ.
3, ನಾಗರ ದೇವರ ದರ್ಶನ ಆಗಿದೆ.ಒಂದು ವೇಳೆ ಸೋಮವಾರದ ದಿನ ನಾಗಗಳ ದರ್ಶನ ಅದರೇ ಶುಭ ಸಂಕೇತ ಆಗಿರುತ್ತದೇ.4, ಏಕಾಂತದಲ್ಲಿ ಪುರುಷರು ಮತ್ತು ಸ್ತ್ರೀಯರನ್ನು ನೋಡುವುದು. ಸೋಮವಾರದ ದಿನ ಗಂಡ ಹೆಂಡತಿ ಏಕಾಂತದಲ್ಲಿ ಕುಳಿತು ಮಾತನಾಡುವುದು ಕಂಡು ಬಂದರೆ ಇದನ್ನು ಶುಭ ಸಂಕೇತ ಎಂದು ತಿಳಿಯಲಾಗಿದೆ.5,ಕಪ್ಪು ಬಣ್ಣದ ನಾಯಿಸೋಮವಾರದ ದಿನ ನಿಮ್ಮ ಮನೆಗೆ ಕಪ್ಪು ನಾಯಿ ಬಂದರೆ ಒಳ್ಳೆಯ ಶುಭ ಸಂಕೇತ ಆಗಿದೆ. ಇಲ್ಲಿ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ನಕಾರಾತ್ಮಕ ಶಕ್ತಿಯ ಅಂತ್ಯ ಕೂಡ ಆಗುತ್ತದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
6, ತುಂಬಿದ ಕೊಡ ಆಗಿದೆಒಂದು ವೇಳೆ ನೀವು ಕೆಲಸಕ್ಕಾಗಿ ಮನೆಯಿಂದ ಆಚೆ ಹೋಗುತ್ತಿದ್ದಾರೆ ದಾರಿಯಲ್ಲಿ ನಿಮಗೆ ತುಂಬಿದ ನೀರಿನ ಕೊಡ ಸಿಕ್ಕರೆ ಇದು ಅತ್ಯಂತ ಶುಭ ಸಂಕೇತ ಆಗಿದೆ. ನೀವು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.7, ಭಸ್ಮ ಆಗಿದೆ.ಸೋಮವಾರದ ದಿನ ಭಸ್ಮವನ್ನು ಹಚ್ಚಿಕೊಂಡ ವ್ಯಕ್ತಿ ಅಥವಾ ಭಸ್ಮ ಕಂಡು ಬಂದರೆ ಶುಭ ಸಂಕೇತವಾಗಿದೆ. ಸೋಮವಾರದ ದಿನ ಭಸ್ಮ ಹಚ್ಚಿಕೊಂಡು ನಡೆಯಬೇಕು.