7 ಜನ್ಮದ ಭಿಕಾರಿ ಕೂಡ ಈ ಉಪಾಯದಿಂದ ರಾಜನ ರೀತಿ ಶ್ರೀಮಂತ ಆಗುವನು!

Written by Anand raj

Published on:

ಕೆಂಪು ಪುಸ್ತಕ ಜಗತ್ತಿನಲ್ಲಿ ತುಂಬಾನೇ ಪ್ರಸಿದ್ಧವಾದ ತಾಂತ್ರಿಕ ಪುಸ್ತಕವಾಗಿದೆ. ಇದರಲ್ಲಿ ಅನೇಕ ಪ್ರಕಾರದ ಚಮತ್ಕಾರಿಕ ಉಪಾಯಗಳನ್ನು ಕೂಡ ತಿಳಿಸಿದ್ದಾರೆ. ಕೆಂಪು ಪುಸ್ತಕದಲ್ಲಿ ತಿಳಿಸಿದ ಈ ಉಪಾಯವನ್ನು ಮಾಡಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ.ವ್ಯಕ್ತಿಯ ಭಾಗ್ಯ ಸ್ಥಿರವಾದಗ ಅಲ್ಲಿ ವ್ಯಕ್ತಿಯ ಭಾಗ್ಯ ವಿಕಾಸಗೊಳ್ಳುವುದಿಲ್ಲ.ಭಾಗ್ಯವು ಅಚಾನಕವಾಗಿ ನಿಂತುಬಿಟ್ಟರೆ ವ್ಯಕ್ತಿಯ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಬರುತ್ತವೆ. ಇದೆ ಕಷ್ಟಗಳನ್ನು ದೂರ ಮಾಡಲು ಈ ಕೆಲವು ಉಪಾಯಗಳನ್ನು ತಿಳಿಸಿಕೊಡುತ್ತೀವಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಹಳದಿ ಬಣ್ಣದ 7 ಕವಡೆಗಳು ತೆಗೆದುಕೊಂಡು 7 ಬಣ್ಣದ ಬಟ್ಟೆಯಲ್ಲಿ ಕಟ್ಟಬೇಕು. ಇವುಗಳನ್ನು ಸೂರ್ಯ ಉದಾಯಿಸುವ ಮುನ್ನ ಯಾವುದಾದರು ಶುಕ್ರವಾರದ ದಿನ ಆಲದ ಮರದ 7 ಭಿನ್ನವಾದ ಬೇರುಗಳಿಗೆ ಕಟ್ಟಿ ಬರಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಭಾಗ್ಯವನ್ನು ಬದಲಾಯಿಸಿಕೊಳ್ಳಬಹುದು.ನಿಮ್ಮ ಅದೃಷ್ಟ ಬದಲಾದರೆ ನಿಮಗೆ ನೌಕರಿ ಸಿಗುತ್ತದೆ ಮತ್ತು ಶ್ರೀಮಂತರು ಕೂಡ ಆಗುತ್ತಿರ.

ಇನ್ನು ಸ್ವಚ್ಛವಾದ ಒಣಗಿದ ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಕು. ನಂತರ ಇದನ್ನು ಒಡೆಯಬೇಕು. ತೆಂಗಿನಕಾಯಿಗೆ ಯಾವುದೇ ರೀತಿಯ ಹಾನಿ ಮಾಡದಂತೆ ಒಡೆಯಬೇಕು.ಕೊಬ್ಬರಿ ಭಾಗ ತೆಗೆದು ಅದರ ತುಂಬಾ ಸಕ್ಕರೆ ತುಂಬಬೇಕು.ನಂತರ ಕೆಂಪು ದಾರದಿಂದ ಇದನ್ನು ಪ್ಯಾಕ್ ಮಾಡಬೇಕು.ನಂತರ ಇದನ್ನು ಯಾವುದಾದರು ಅರಳಿ ಮರದ ಕೆಳಗಡೆ ನೆಲದಲ್ಲಿ ಊತಕಬೇಕು.ಈ ಉಪಾಯದಿಂದ ಕುಂಡಲಿಯಲ್ಲಿ ಧನ ಯೋಗ ಪ್ರಾಪ್ತಿ ಆಗುತ್ತದೆ.ಈ ತೆಂಗಿನಕಾಯಿಯಲ್ಲಿ ಇರುವ ಇರುವೆ ತಿನ್ನಲು ಶುರು ಮಾಡುತ್ತದೆಯೋ ಹಾಗೆ ಹಣ ಬರಲು ಶುರು ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment