ರಥ ಸಪ್ತಮಿಯಲ್ಲಿ ಯಾವ ರೀತಿ ಪೂಜೆ ಮಾಡಬೇಕು ಎಂದು ತಿಳಿಸೋಕೊಡುತ್ತಿದ್ದೇವೆ.ರಥಸಪ್ತಮಿ ಮಾಘಮಾಸ ಶುಕ್ಲಪಕ್ಷ ಸಪ್ತಮಿಯಂದು ದಿನಾಂಕ ಫೆಬ್ರವರಿ 7ನೇ ತಾರೀಕು ಸೋಮವಾರ ಬೆಳಗ್ಗೆ 4:40ನಿಮಿಷಕ್ಕೆ ಪ್ರಾರಂಭ ಅದರೆ ಮುಕ್ತಾಯ ಆಗುವುದು ದಿನಾಂಕ 8ನೇ ತಾರೀಕು ಫೆಬ್ರವರಿ ಮಂಗಳವಾರ ಬೆಳಗ್ಗೆ 6:17ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಹಾಗಾಗಿ ಸೋಮವಾರದಂದು ರಥ ಸಪ್ತಮಿ ಪೂಜೆಯನ್ನು ಮಾಡಬೇಕು.ಮೊದಲು ದೀಪರಾಧನೆ ಹೇಗೆ ಮಾಡುವುದು ಎಂದರೆ 7 ಎಕ್ಕದ ಎಲೆಯನ್ನು ತೆಗೆದುಕೊಂಡು ಅರಿಶಿಣ ಕುಂಕುಮವನ್ನು ಹಚ್ಚಬೇಕು. ಅದರ ಮೇಲೆ ಗೋಧಿ ಹಾಕಿ ಒಂದೇ ದೀಪಕ್ಕೆ 7 ಬತ್ತಿಯನ್ನು ಹಾಕಬೇಕು.ಒಂದು ತುದಿಯಲ್ಲಿ ಎರಡು ಬತ್ತಿ ಹಾಕಿ ಒಂದು ಬತ್ತಿಯಾಗಿ ಮಾಡಬೇಕು. ಇದೆ ರೀತಿ 7 ಬತ್ತಿಯನ್ನು ಮಾಡಬೇಕು.ಇಲ್ಲವಾದರೆ 7 ದೀಪವನ್ನು ಉಪಯೋಗಿಸಬಹುದು.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಎಕ್ಕದ ಎಲೆಯನ್ನು ಉಪಯೋಗಿಸಿಕೊಂಡು ಮಂತ್ರಗಳನ್ನು ಹೇಳಿಕೊಂಡು ಸ್ನಾನ ಮಾಡಿಕೊಂಡು ಅದರ ನಂತರ ಹೋಸ್ತಿಲ ಪೂಜೆ ಮಾಡಿಕೊಳ್ಳಬೇಕು.ಹೋಸ್ತಿಲ ಪೂಜೆ ಮಾಡುವಾಗ ಎಕ್ಕದ ಎಲೆ ಮೇಲೆ ಗೋಧಿ ಹಾಕಿ ದೀಪವನ್ನು ಹಚ್ಚಬೇಕು.ನಂತರ ಸೂರ್ಯೋದಯ ಸಮಯದಲ್ಲಿ ಈ ರಥ ಸಪ್ತಮಿ ಪೂಜೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ.
ಈ ರಥಸಪ್ತಮಿಯಂದು ಸೂರ್ಯೋದಯಕ್ಕೆ ಸರಿಯಾಗಿ ಸಮುದ್ರ ಸರೋವರ ಸ್ನಾನವನ್ನು ಮಾಡಿಕೊಂಡು ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕು.ಸೂರ್ಯೋದಯ ಸಮಯ 6:51 ನಿಮಿಷಕ್ಕೆ ಸೂರ್ಯೋದಯ ಆಗುತ್ತದೆ.ಇನ್ನು ಸೋಮವಾರ ರಾಹು ಕಾಲ ಬರುವುದು 7:30ಕ್ಕೆ. ಹಾಗಾಗಿ 7:30 ಒಳಗೆ ಸೂರ್ಯ ದೇವರಿಗೆ ಅರ್ಘ್ಯವನ್ನು ಕೊಟ್ಟು ಹೋಸ್ತಿಲ ಪೂಜೆಯನ್ನು ಕಂಪ್ಲೀಟ್ ಮಾಡಿಕೊಳ್ಳಬೇಕಾಗುತ್ತದೆ.
ಇನ್ನು ಪ್ರಸಾದಕ್ಕೆ ಮೊದಲು ಒಲೆ ಪೂಜೆ ಮಾಡಿ ಗೋಧಿ ಪಾಯಸವನ್ನು ಮಾಡಿಕೊಳ್ಳಬೇಕು.ನಂತರ ಪೂಜೆ ಮಾಡಿಕೊಳ್ಳುವುದಕ್ಕೆ ಒಂದು ಮಣೆಯ ಮೇಲೆ ಸೂರ್ಯ ದೇವರ ರಂಗೋಲಿಯನ್ನು ಹಾಕಿಕೊಳ್ಳಬೇಕಾಗುತ್ತದೆ.ಇನ್ನು ತಾಮ್ರದ ಸೂರ್ಯ ದೇವರ ವಿಗ್ರಹ ತೆಗೆದುಕೊಂಡು ಶ್ರೀಗಂಧ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಿ. ನಂತರ ರಂಗೋಲಿ ಮೇಲೆ ಒಂದು ಪ್ಲೇಟ್ ನಲ್ಲಿ ಅಕ್ಕಿ ಹಾಕಿ ಇಡಬೇಕು. ನಂತರ ಎಕ್ಕದ ಎಲೆಗೆ ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ತಾಮ್ರದ ವಿಗ್ರಹವನ್ನು ಪ್ರತಿಷ್ಠಪಾನೇ ಮಾಡಿ ಕೆಂಪು ಹೂವಿನಿಂದ ಅಲಂಕಾರ ಮಾಡಬೇಕು.
ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮೊದಲು ಗಣೇಶನನ್ನು ಪೂಜೆ ಮಾಡಿದ ನಂತರ ಸೂರ್ಯ ದೇವರಿಗೆ ಪೂಜೆಯನ್ನು ಮಾಡಬೇಕು.ತಾಂಬೂಲವನ್ನು ಇಡಬೇಕು ಮತ್ತು ನೈವೈದ್ಯ ಇಡಬೇಕು.ಮುಖ್ಯವಾಗಿ ಆ ದಿನ ಸೂರ್ಯ ದೇವರ ಅಷ್ಟೊತ್ತರವನ್ನು ಹೇಳಿಕೊಳ್ಳಬೇಕು.ನಂತರ ದೀಪರಾಧನೆ ಮಾಡಬೇಕು. ಈ ರೀತಿ ರಥ ಸಪ್ತಮಿ ದಿನದಂದು ಸೂರ್ಯ ದೇವರ ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದು.