ಈ 6 ಮೂರ್ತಿಗಳು ನಿಮ್ಮ ಮನೆಯ ದೇವರ ಮನೆಯಲ್ಲಿ ಯಾವತ್ತು ಇಡಬಾರದು..!!

Written by Anand raj

Published on:

ತಪ್ಪಿಯೂ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ 6 ಮೂರ್ತಿಗಳನ್ನು ಇಡಬೇಡಿ. ಒಂದು ವೇಳೆ ಇದ್ದರೆ ನಿಮ್ಮ ಜೀವನ ನರಕವಾಗುವುದು. ದೇವರ ಕೋಣೆ ಎನ್ನುವುದು ದೇವರ ಪೂಜೆಯಾ ಜಾಗವಾಗಿರುತ್ತದೆ.ಈ ದೇವರ ಕೋಣೆಯಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಜೀವನದಲ್ಲಿ ಬರುವ ಸಂಕಟಗಳನ್ನು ಎದುರಿಸುವ ಧೈರ್ಯ ಸಿಗುತ್ತದೆ. ವಾಸ್ತುವಿನ ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಇರಬೇಕಾಗುತ್ತದೆ.ದೇವರ ಕೋಣೆಯಲ್ಲಿರುವ ಚಿತ್ರಗಳಿಗೂ ಮೂರ್ತಿಗಳಿಗೂ ಪ್ರತಿಮೆಗಳಿಗೂ ನಿಮ್ಮ ಜೀವನಕ್ಕೂ ಸಂಬಂಧ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮಹಾಲಕ್ಷ್ಮಿ ಮೂರ್ತಿ-ಮಹಾಲಕ್ಷ್ಮಿ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡುವ ಮುನ್ನ ಈ ಒಂದು ವಿಷಯ ಸರಿಯಾಗಿ ಗೊತ್ತಿರಬೇಕು. ಮಹಾಲಕ್ಷ್ಮಿ ಮೂರ್ತಿ ಅಥವಾ ಚಿತ್ರಗಳು ಹಸಿನರಾಗಿರಬೇಕು ಅಂದರೆ ಕುಳಿತು ಕೊಂಡಿರಬೇಕು. ನಿಂತಿರುವ ಲಕ್ಷ್ಮಿಯ ಮೂರ್ತಿಯನ್ನು ನಿಮ್ಮ ದೇವರ ಕೋಣೆಯಲ್ಲಿ ಇಡಬಾರದು. ಇದರಿಂದ ಯಾವುದೇ ರೀತಿಯ ಧನಸಂಪತ್ತು ಸಿಗುವುದಿಲ್ಲ. ಅದ್ದರಿಂದ ನಿಮ್ಮ ಮನೆಯಲ್ಲಿ ಕುಳಿತಿರುವ ಮಹಾಲಕ್ಷ್ಮಿ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡಬೇಕು.

2, ಮಹಾ ದುರ್ಗಿ ಮೂರ್ತಿ-ಮಹಾ ದುರ್ಗಿ ಶಕ್ತಿ ಸ್ವರೂಪಿಯಾಗಿರುತ್ತಾರೆ ಹಾಗೂ ಅನೇಕ ರಾಕ್ಷಸರನ್ನು ಸಂಹಾರ ಮಾಡಿದ್ದಾರೆ. ಅದಕ್ಕೋಸ್ಕರ ದುರ್ಗೆಯನ್ನು ಪೂಜೆ ಮಾಡುತ್ತಾರೆ. ಆದರೆ ದೇವಿಯ ವಿದ್ವಾಂಸಮ್ ಕಾರ್ಯ ರೂಪ ಇರುವ ಮೂರ್ತಿಯನ್ನು ದೇವರ ಮನೆಯ ಕೋಣೆಯಲ್ಲಿ ಇಡಬಾರದು.

3, ನಟರಾಜನ ಮೂರ್ತಿ-ನಟರಾಜನ ಮೂರ್ತಿ ಭಗವಾನ್ ಈಶ್ವರನ ತಾಂಡವ ಸ್ವರೂಪ. ಇವರು ಕೋಪಗೊಂಡಾಗ ಮಾತ್ರ ತಾಂಡವವಾಡುತ್ತಾನೆ. ಇದರಿಂದ ಮನೆಯವರೆಗೂ ಕೂಡ ಸಿಟ್ಟು ಕೋಪ ಹೆಚ್ಚಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸಬೇಕು ಎಂದರೆ ಮನೆಯ ದೇವರ ಕೋಣೆಯಲ್ಲಿ ನಟರಾಜನ ಮೂರ್ತಿಯನ್ನು ಇಡಬಾರದು.

4, ಭೈರವನಾಥನ ಮೂರ್ತಿ-ಇದು ಕೂಡ ಶಿವನ ಒಂದು ಸ್ವರೂಪ ವಾಗಿರುತ್ತದೆ. ಭೈರವನನ್ನು ಸಾಧಾರಣವಾಗಿ ಪೂಜೆ ಮಾಡಲು ಸಾಧ್ಯವಿಲ್ಲ. ಭೈರವನನ್ನು ಪೂಜೆ ಮಾಡಬೇಕು ಎಂದರೆ ತಂತ್ರ ಮಂತ್ರದ ಅವಶ್ಯಕತೆ ಇರುತ್ತದೆ. ಆದ್ದರಿಂದ ಭೈರವನಾಥನ ಮೂರ್ತಿಯನ್ನು ಮನೆಯ ದೇವರ ಕೋಣೆಯಲ್ಲಿ ಇಡಬಾರದು.

5, ಶನಿದೇವನ ಮೂರ್ತಿ-ಶನಿದೇವನ ಮೂರ್ತಿಯನ್ನು ಯಾವತ್ತಿಗೂ ಮನೆಯಲ್ಲಿ ಇಡಬಾರದು. ಬದಲಾಗಿ ಶನಿದೇವನನ್ನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬೇಕು. ಏಕೆಂದರೆ ಶನಿದೇವನನ್ನು ಪೂಜೆ ಮಾಡಬೇಕು ಎಂದರೆ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.ಈ ನಿಯಮಗಳನ್ನು ಮನೆಯಲ್ಲಿ ಮಾಡಲು ಸಾಧ್ಯವಿಲ್ಲ. ಅದರಿಂದ ಶನಿದೇವನ ಮೂರ್ತಿಯನ್ನು ಮನೆಯ ದೇವರ ಕೋಣೆಯಲ್ಲಿ ಇಡಬಾರದು.

6, ಒಂದೇ ದೇವರ ಎರಡು ಮೂರ್ತಿಗಳು-ಮನೆಯ ದೇವರ ಕೋಣೆಯಲ್ಲಿ ಒಂದೇ ದೇವರ ಎರಡು ಮೂರ್ತಿಗಳನ್ನು ಇಡಬಾರದು.ಇದರಿಂದ ಸಂಬಂಧಗಳು ಬಿರುಕು ಆಗುವ ಸಾಧ್ಯತೆ ಇದೆ. ಬದಲಾಗಿ ಈ ಮೂರ್ತಿಗಳನ್ನು ಎದುರುಬದರು ಇಡಬೇಕಾಗುತ್ತದೆ. ಮುಖ್ಯವಾಗಿ ದೇವರ ಮೂರ್ತಿಗಳು ಯಾವತ್ತಿಗೂ ಹೊಡೆಯಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment