ಕನಸಿನಲ್ಲಿ ಹಾವು ಕಂಡರೆ ಏನು ಅರ್ಥ? ಮರೆತರೂ ಸಹ ಈ 5 ಕನಸುಗಳ ಬಗ್ಗೆ ಯಾರಿಗೂ ಸಹ ಹೇಳಬೇಡಿ!

Written by Anand raj

Published on:

ನಿದ್ರೆಯಲ್ಲಿ ಕಂಡ ಈ 5 ಕನಸುಗಳ ಬಗ್ಗೆ ಯಾರಿಗೂ ಸಹ ಹೇಳಬೇಡಿ. ಇಲ್ಲವಾದರೆ ದೊಡ್ಡ ಕಷ್ಟದಲ್ಲಿ ನೀವು ಸಿಲುಕಿಕೊಳ್ಳುತ್ತಿರ.ಈ ಕನಸುಗಳನ್ನು ನಿಮ್ಮ ಮನೆಯವರಿಗೂ ಕೂಡ ಹೇಳಬಾರದು. ನಿದ್ದೆ ಮಾಡುವಾಗ ಪ್ರತಿಯೊಬ್ಬರು ಕನಸು ಕಾಣುತ್ತಾರೆ.ಈ ಕೆಲವು ಕನಸುಗಳನ್ನು ಇನ್ನೊಬ್ಬರ ಬಳಿ ಹೋಗಿ ಚರ್ಚೆ ಮಾಡಬಾರದು.ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

1, ಒಂದು ವೇಳೆ ನೀವು ಪ್ರಕೃತಿಯ ಕನಸನ್ನು ಕಂಡರೇ ಪ್ರಕೃತಿಗೆ ಹತ್ತಿರವಾಗಿ ಇರುತ್ತಿರ. ಕನಸಿನಲ್ಲಿ ನದಿ ಕಾಡು ಸಮುದ್ರ ಬೆಟ್ಟ ಗುಡ್ಡಗಳು ಕಂಡರೆ ಒಳ್ಳೆಯ ಸುದ್ದಿಗಳು ಸಮಾಚಾರಗಳು ಕೇಳಲು ಸಿಗುತ್ತವೆ.ಒಂದು ವೇಳೆ ಈ ಕನಸನ್ನು ಹೇಳಿದರೆ ಸಿಗುವ ಫಲ ನಿಮಗೆ ಸಿಗುವುದಿಲ್ಲ.

2, ಒಂದು ವೇಳೆ ಕನಸಿನಲ್ಲಿ ಇನ್ನೊಬ್ಬರ ಸಾವನ್ನು ನೀವು ಕಂಡರೆ ಎಲ್ಲಾರು ಹೆದರಿಕೊಳ್ಳುತ್ತಾರೆ. ಒಂದು ವೇಳೆ ಈ ರೀತಿ ಕನಸು ಬಿದ್ದರೆ ನೀವು ಭಯ ಪಡಬಾರದು. ಯಾಕೆಂದರೆ ಸಾವಿನ ಕನಸುಗಳು ನಿಮ್ಮ ತೊಂದರೆಗಳನ್ನು ನಾಶಗೊಳಿಸುವಂತಹ ಕನಸು ಆಗಿರುತ್ತದೆ. ಒಂದು ವೇಳೆ ಈ ಕನಸನ್ನು ಇನ್ನೊಬ್ಬರ ಬಳಿ ಹೇಳಿದರೆ ಇದರ ಫಲ ನಿಮಗೆ ಸಿಗುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

3, ಒಂದು ವೇಳೆ ಕನಸಿನಲ್ಲಿ ಹಾವು ಕಂಡರೆ ಯಾರಿಗೂ ಸಹ ಹೇಳಬಾರದು.ಕನಸಿನಲ್ಲಿ ಹಾವು ಬಂದರೆ ಧನಲಾಭ ಆಗುವ ಸೂಚನೆಯನ್ನು ನೀಡುತ್ತದೆ.4, ಇನ್ನು ಕನಸಿನಲ್ಲಿ ಸಾಕ್ಷಾತ್ ಭಗವಂತನಾ ದರ್ಶನ ಆದರೆ ಯಾರಿಗೂ ಸಹ ಹೇಳಬಾರದು. ನಿಮ್ಮ ಜೀವನದಲ್ಲಿ ಬೇಗನೇ ಸಂತೋಷ ಬರಲಿದೆ ಎಂದು ಅರ್ಥವಾಗಿದೆ. ಭಗವಂತನಿಂದ ಸಂತೋಷದ ಸುದ್ದಿ ಕಂಡುಬರುತ್ತದೆ.5, ಒಂದು ವೇಳೆ ಕನಸಿನಲ್ಲಿ ಯಾವುದಾದರೂ ಮೀನು ನೀರಿನಲ್ಲಿ ಈಜಡುತ್ತಿರುವುದನ್ನು ಕಂಡಿದ್ದಾರೆ ಇದು ತುಂಬಾನೇ ಶುಭ ಎಂದು ತಿಳಿಯಲಾಗಿದೆ. ಹಾಗಾಗಿ ಈ ರೀತಿಯ ಕನಸನ್ನು ನೀವು ಕಂಡರೆ ಯಾರಿಗೂ ಸಹ ಹೇಳಬಾರದು.

Related Post

Leave a Comment