ಈ 5 ಹಕ್ಕಿಗಳು ಮನೆಗೆ ಬಂದರೆ ಅಶುಭ ನಡೆಯುತ್ತದೆ..ಕಂಡರೆ ಓಡಿಸಿ ಬಿಡಬೇಕು!

Written by Anand raj

Published on:

ವಾಸ್ತು ಶಾಸ್ತ್ರದ ಅನುಸಾರವಾಗಿ ಈ ಕೆಲವು ಪಕ್ಷಿಗಳು ನಿಮ್ಮ ಮನೆಗೆ ಬಂದರೆ ನಿಮ್ಮ ಇಡೀ ಕುಟುಂಬವನ್ನು ನಾಶ ಮಾಡುತ್ತವೆ. ಅದರಲ್ಲೂ ಗರ್ಭಿಣಿಯರಿಗೆ ಈ ಪಕ್ಷಿಗಳು ಬರುವುದು ಒಳ್ಳೆಯದಲ್ಲ.ಅಪ್ಪಿತಪ್ಪಿಯೂ ಈ ಪಕ್ಷಿಗಳು ನಿಮ್ಮ ಮನೆಗೆ ಬರಲೇ ಬಾರದು.ಇಲ್ಲವಾದರೆ ನಿಮ್ಮ ಮನೆಯ ಪರಿಸ್ಥಿತಿ ಕೆಡಬಹುದು. ಈ ಪಕ್ಷಿಗಳು ನಿಮ್ಮ ಮನೆಯಲ್ಲಿದ್ದರೆ ತುಂಬಾನೇ ಅಶುಭವಾದ ಫಲವನ್ನು ನೀಡುತ್ತವೆ. ಪ್ರಾಚೀನಕಾಲದಿಂದಲೂ ಪಂಡಿತರು ಕೆಲವು ಪಕ್ಷಿಗಳು ಮನೆಗೆ ಬರುವುದನ್ನು ಶುಭ ಮತ್ತು ಅಶುಭ ಎಂದು ತಿಳಿಸಿದ್ದಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಪಾರಿವಾಳ-ಶಾಸ್ರಗಳ ಅನುಸಾರವಾಗಿ ಪರಿವಾಳ ನಿಮ್ಮ ಮನೆಯಲ್ಲಿ ಗೂಡನ್ನು ಕಟ್ಟಿದರೆ ಇದು ತುಂಬಾನೇ ಅಶುಭದ ಸಂಕೇತ ಆಗಿದೆ ಮತ್ತು ಮನೆಯಲ್ಲಿ ಲಕ್ಷ್ಮಿ ಕೂಡ ನೆಲೆಸುವುದಿಲ್ಲ.ಅಷ್ಟೇ ಅಲ್ಲದೆ ಮನೆಯಲ್ಲಿ ನಕಾರತ್ಮಕ ಶಕ್ತಿಗಳು ಹೆಚ್ಚಾಗುತ್ತದೆ.2, ಬಾವುಲಿ-ಪೌರಾಣಿಕ ಮಾಹಿತಿ ಪ್ರಕಾರ ಒಂದು ವೇಳೆ ಮನೆಯಲ್ಲಿ ಬಾವುಲಿ ಸೇರಿಕೊಂಡರೆ ಅಂತಹ ಮನೆಯಲ್ಲಿ ರೋಗಗಳು ಸಾವುಗಳು ನಡೆಯುತ್ತವೆ ಮತ್ತು ಕುಟುಂಬವು ಒಡೆದು ಬಿಡುತ್ತವೆ.ಹಾಗಾಗಿ ಯಾವುದೇ ಕಾರಣಕ್ಕೂ ಬಾವುಲಿ ಗೂಡು ಇರಬಾರದು.

3, ಕಾಗೆ-ಪದೇ ಪದೇ ಮನೆಗೆ ಕಾಗೆ ಬರುವುದು ಮತ್ತು ಗೂಡು ಕಟ್ಟುವುದು ಕೂಡ ಒಳ್ಳೆಯದಲ್ಲ.ಇನ್ನು ಕನಸಿನಲ್ಲೂ ಕಾಗೆ ಕಾಣಿಸುವುದು ಅಶುಭ ಎಂದು ತಿಳಿಯಲಾಗಿದೆ.4, ಕೌಜುಗ ಪಕ್ಷಿ-ಈ ಪಕ್ಷಿ ಮನೆಯ ಒಳಗಡೆ ಬಂದರೆ ಎಲ್ಲೋ ದುರ್ಘಟನೆ ಆಗುವ ಸಾಧ್ಯತೆ ಇರುತ್ತದೆ.ಯಾಕೇಂದರೆ ಈ ಪಕ್ಷಿ ಯಾವಾಗಲು ನೆಲದ ಮೇಲೆ ಇರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

5, ಗೂಬೆ-ಒಂದು ವೇಳೆ ಪದೇ ಪದೇ ನಿಮ್ಮ ಮನೆಗೆ ಗೂಬೆ ಬಂದರೆ ಇದು ತುಂಬಾನೇ ಅಶುಭವಾದ ಸಂಕೇತ ಆಗಿರುತ್ತದೆ. ಮನೆಯ ಮುಂದೆ ಕುಳಿತುಕೊಂಡು ಕೂಗುತ್ತಿದ್ದಾರೆ ಹೋಗುತ್ತಿದ್ದಾರೆ ಮನೆಯ ವಿನಾಶ ಆಗುತ್ತದೆ.ಇನ್ನು ಗುಬ್ಬಿಗಳು ಮನೆಗೆ ಬಂದು ಗೂಡು ಕಟ್ಟಿದರೆ ತುಂಬಾನೇ ಶುಭ ಎಂದು ಹೇಳಿದ್ದಾರೆ.ಧನ ಸಂಪತ್ತಿನಲ್ಲಿ ಅಧಿಕಾವಾದ ವೃದ್ಧಿಯನ್ನು ಕಾಣುತ್ತಿರ.

Related Post

Leave a Comment