ಯಾವ ಮಹಿಳೆಯರು ಈ ದಿನ ತಮ್ಮ ತಲೆಕೂದಲುಗಳನ್ನು ತೊಳೆಯುವರೋ ಅವರ ಮನೆಯನ್ನ ಲಕ್ಷ್ಮಿ ದೇವಿ ಹಣದಿಂದ ತುಂಬುತ್ತಾರೆ!

Written by Anand raj

Published on:

ಸಮಾಜದಲ್ಲಿ ಸ್ತ್ರೀಯರಿಗೆ ಅನ್ನಪೂರ್ಣೆ, ತಾಯಿ ಲಕ್ಷ್ಮೀದೇವಿ, ಸರಸ್ವತಿ ದೇವಿ ಸ್ಥಾನವನ್ನು ನೀಡಿದ್ದಾರೆ. ಒಂದು ವೇಳೆ ಮನೆಯಲ್ಲಿ ಇರುವ ಸ್ತ್ರೀಯರು ಧರ್ಮದ ಅನುಸರವಾಗಿ ನಡೆದುಕೊಂಡರೆ ಮನೆಯನ್ನು ಅವರು ದೇವಾಲಯನ್ನಾಗಿಸುತ್ತಾರೆ. ಇದೇ ರೀತಿ ಮದುವೆಯಾದ ಮಹಿಳೆಯರಿಗೆ ಹಲವಾರು ರೀತಿಯ ನಿಯಮಗಳನ್ನು ಮತ್ತು ಧರ್ಮದ ಪಾಲನೆಗಳನ್ನು ಮಾಡುವುದು ಅನಿವಾರ್ಯ ಆಗಿ ಬಿಡುತ್ತದೆ. ಒಂದು ವೇಳೆ ಸ್ತ್ರೀಯರು ಈ ನಿಯಮಗಳನ್ನು ಪಾಲಿಸದೇ ಇದ್ದರೆ ಇದರ ಶಿಕ್ಷೆಯನ್ನು ಇವರ ಗಂಡ ಮತ್ತು ಮಕ್ಕಳು ಅನುಭವಿಸಬೇಕಾಗುತ್ತದೆ. ಹಾಗಾಗಿ ಮದುವೆಯಾದ ಹೆಣ್ಣುಮಕ್ಕಳು ಈ ದಿನ ಮಾತ್ರ ತಲೆಕೂದಲನ್ನು ತೊಳೆದುಕೊಳ್ಳಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಮದುವೆಯಾಗದೆ ಇರುವ ಹುಡುಗಿಯರು ಬುಧವಾರದ ದಿನ ತಮ್ಮ ತಲೆ ಕೂದಲುಗಳನ್ನು ತೊಳೆಯಬಾರದು. ಒಂದು ವೇಳೆ ತೊಳೆದುಕೊಂಡರೆ ಹುಡುಗಿಯರ ತಮ್ಮ ಕಷ್ಟವನ್ನು ಅನುಭವಿಸಬೇಕಾಗುತ್ತದೆ.ಹಾಗಾಗಿ ಬುಧವಾರದ ದಿನ ತಲೆಕೂದಲನ್ನು ತೊಳೆದುಕೊಳ್ಳಬೇಕು.

2, ಹಿಂದೂ ಪಂಚಾಂಗದ ಅನುಸಾರವಾಗಿ ಶುಭಕಾರ್ಯ ಶುಭ ತಿಥಿ ದಿನಗಳಲ್ಲಿ ಮಹಿಳೆಯರು ತಮ್ಮ ತಲೆ ಕೂದಲುಗಳನ್ನು ಕತ್ತರಿಸಬಾರದು ಮತ್ತು ತಲೆ ಕೂದಲುಗಳನ್ನು ಸಹ ತೊಳೆದುಕೊಳ್ಳಬಾರದು.3, ವ್ರತದ ದಿನ ಮರೆತರು ಸಹ ತಲೆ ಕೂದಲುಗಳನ್ನು ತೊಳೆಯಬೇಡಿ.ಒಂದು ತೊಳೆಯುವ ಸ್ಥಿತಿ ಬಂದರೆ ಈ ಒಂದು ಉಪಾಯವನ್ನು ಮಾಡಬಹುದು.ನೀವು ನಿಮ್ಮ ತಲೆ ಕೂದಲಿಗೆ ಹಸಿ ಹಾಲನ್ನು ಹಚ್ಚಿ ನಿಮ್ಮ ತಲೆ ಕೂದಲುಗಳನ್ನು ತೊಳೆಯಬಹುದು.

4, ಮದುವೆಯಾದ ಮಹಿಳೆಯರು ಗುರುವಾರದ ದಿನ ತಮ್ಮ ತಲೆಯ ಕೂದಲುಗಳನ್ನು ತೊಳೆದುಕೊಳ್ಳಬಾರದು.ಇನ್ನು ಪುರುಷರು ಸಹ ತಲೆ ಕೂದಲುಗಳನ್ನು ಕತ್ತರಿಸಬಾರದು ಮತ್ತು ತೊಳೆಯಬಾರದು.ಇನ್ನು ಶಸ್ತ್ರಗಳಾ ಪ್ರಕಾರ ಗುರುವಾರದಿಂದ ನೆಲ ವರೆಸಬಾರದು.

5, ಒಂದು ವೇಳೆ ನೀವು ಪುತ್ರರ ತಾಯಿ ಆಗಿದ್ದರೆ ಹಾಗೂ ಒಂದು ಸಂತಾನ ಪ್ರಾಪ್ತಿ ಆಗುವ ಇಚ್ಛೆ ಇದ್ದಾರೆ ಇಂತಹ ಮಹಿಳೆಯರು ಶುಕ್ರವಾರದ ದಿನ ತಮ್ಮ ತಲೆ ಕೂದಲುಗಳನ್ನು ತೊಳೆದುಕೊಳ್ಳಬೇಕು.6, ಶನಿವಾರ ದಿನ ಶನಿ ಮಹಾರಾಜರ ದಿನ ಆಗಿರುತ್ತದೆ ಈ ದಿನ ತಲೆಗೆ ಎಣ್ಣೆಯನ್ನು ಹಚ್ಚಬಾರದು ಮತ್ತು ತಲೆ ಕೂದಲನ್ನು ತೊಳೆಯಬಾರದು.ಇಲ್ಲವಾದರೆ ಶನಿ ದೇವರ ವಕ್ರ ದೃಷ್ಟಿ ನಿಮ್ಮ ಮೇಲೆ ಇರುತ್ತದೆ. ಒಂದು ವೇಳೆ ಶನಿವಾರದ ದಿನ ತೋಳೆಯುವ ಸ್ಥಿತಿ ಬಂದರೆ ಅರಿಶಿಣ ಮತ್ತು ಕಡಲೆಹಿಟ್ಟು ಸೇರಿಸಿ ಮೊದಲು ತಲೆ ಕೂದಲಿಗೆ ಅದನ್ನು ಹಚ್ಚಬೇಕು. ನಂತರ ತಲೆ ಕೂದಲನ್ನು ತೊಳೆಯಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

7, ಸ್ತ್ರೀಯರು ಮತ್ತು ಪುರುಷರು ಶುಕ್ರವಾರದ ದಿನ ತಲೆ ಕೂದಲನ್ನು ಕತ್ತರಿಸಬಹುದು. ಶುಕ್ರವಾರದ ದಿನ ತಲೆ ಕೂದಲುಗಳನ್ನು ತೊಳೆದುಕೊಳ್ಳುವುದು ಕೂಡ ತುಂಬಾನೇ ಶುಭ ಎಂದು ತಿಳಿಯಲಾಗಿದೆ.ಶುಕ್ರವಾರದ ದಿನ ತಾಯಿ ಲಕ್ಷ್ಮಿ ದೇವಿಯ ವಾರ ಆಗಿದೆ.ಹಾಗಾಗಿ ಮಹಿಳೆಯರು ತಪ್ಪದೆ ಈ ದಿನ ತಲೆ ಕೂದಲನ್ನು ಸ್ವಚ್ಛಗೊಳಿಸಬೇಕು.ಈ ಮೂಲಕ ತಾಯಿ ಲಕ್ಷ್ಮಿ ದೇವಿ ಕೃಪೆ ನಿಮ್ಮ ಮೇಲೆ ಸದಾಕಾಲ ಇರುತ್ತದೆ.

Related Post

Leave a Comment