ಇದರ ಅದ್ಭುತ ಉಪಯೋಗ ಗೊತ್ತಾದರೆ ನಿಮಗೆ ಆಶ್ಚರ್ಯ ಆಗುತ್ತದೆ.. ಉತ್ತಮ ಆರೋಗ್ಯಕ್ಕೆ ಕಡಿಮೆ ಖರ್ಚಿನ ಸುಲಭ ಟಿಪ್ಸ್..

Written by Anand raj

Published on:

ಇನ್ನು ಪೌಡರ್ ಯಿಂದ ಹಲವಾರು ಉಪಯೋಗಗಳು ಇವೇ.ನೀವು ಯಾವುದೇ ಪೌಡರ್ ಅನ್ನು ಸ್ವಲ್ಪ ಪೇಪರ್ ಗೆ ಹಾಕಿ ಪ್ಯಾಕ್ ಮಾಡಿಕೊಳ್ಳಿ.ಇದನ್ನು ನೀವು ಹಳೆಯ ರೇಷ್ಮೆ ಸೀರೆ ಅಥವಾ ಹೊಸ ರೇಷ್ಮೆ ಸೀರೆ ಒಳಗೆ ಪ್ಯಾಕ್ ಮಾಡಿ ಇಡುವುದರಿಂದ ರೇಷ್ಮೆ ಸೀರೆ ತುಂಬಾ ಚೆನ್ನಾಗಿ ಘಮಘಮ ಅಂತ ಸುವಾಸನೆ ಬರುತ್ತದೆ.ಇನ್ನು ಬೀರುವಿನಲ್ಲಿ ಬಟ್ಟೆಯ ಮಧ್ಯ ಈ ರೀತಿ ಇಡುವುದರಿಂದ ಬಟ್ಟೆಗಳು ಫ್ರೆಶ್ ಆಗಿ ಇರುತ್ತವೆ.ಇನ್ನು ಶೊ ಜೊತೆ ಇಟ್ಟರೆ ಶೊ ತುಂಬಾನೇ ಘಮ ಘಮ ಅಂತ ಸ್ಮೆಲ್ ಬರುತ್ತದೆ ಮತ್ತು ಬ್ಯಾಡ್ ಸ್ಮೆಲ್ ಬರುವುದಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ರಬ್ಬರ್ ಬ್ಯಾಂಡ್ ಸುಲಭವಾಗಿ ತೆಗೆಯುವುದಕ್ಕೆ ಬರುವುದಿಲ್ಲ. ಒಂದಕೊಂದು ಅಂಟಿಕೊಂಡಿರುತ್ತದೆ. ಇದಕ್ಕೆ ಸ್ವಲ್ಪ ಪೌಡರ್ ಹಾಕಿದರೆ ಈ ರೀತಿ ಅಂಟಿಕೊಳ್ಳುವುದಿಲ್ಲ. ಇನ್ನು ಸೀರೆ ಪಿನ್ ಅನ್ನು ಸ್ವಲ್ಪ ದಿನ ಇಟ್ಟರೆ ತುಕ್ಕು ಇಡಿಯುತ್ತದೆ.ಇದಕ್ಕೆ ಸ್ವಲ್ಪ ಪೌಡರ್ ಹಾಕಿ ಇಟ್ಟರೆ ತುಂಬಾ ದಿನ ಚೆನ್ನಾಗಿ ಇರುತ್ತದೆ.

ಇನ್ನು ಈ ಪೌಡರ್ ಸಾಕ್ಸ್ ಗೆ ತುಂಬಾನೇ ಉಪಯೋಗ ಆಗುತ್ತದೆ.ಸಾಕ್ಸ್ ಎಷ್ಟೇ ವಾಶ್ ಮಾಡಿದರು ಸ್ಮೆಲ್ ಬರುತ್ತದೆ.ಸ್ವಲ್ಪ ಪೌಡರ್ ಸಾಕ್ಸ್ ಮೇಲೆ ಹಾಕಿದರೆ ತುಂಬಾ ಚೆನ್ನಾಗಿ ಫ್ರೆಶ್ ಅನಿಸುತ್ತದೆ ಮತ್ತು ಕಾಲಲ್ಲಿ ಬೆವರು ಸಹ ಬರುವುದಿಲ್ಲ.ಇದನ್ನು ಪ್ರತಿಯೊಬ್ಬರೂ ಫಾಲೋ ಮಾಡಬಹುದು.

ಇನ್ನು ಒಂದಿ ಗ್ಲಾಸ್ ನೀರನ್ನು ಕುದಿಯುವುದಕ್ಕೆ ಇಟ್ಟುಕೊಳ್ಳಿ ಮತ್ತು ಅದಕ್ಕೆ 2 ಚಮಚ ಪೌಡರ್ ಹಾಕಿಕೊಳ್ಳಿ.ಕುದಿಸಿದ ನಂತರ ಆಫ್ ಮಾಡಿ ತಣ್ಣಗೆ ಅದ ಬಳಿಕ ಯಾವುದಾದರು ಸ್ಪ್ರೇ ಬಾಟಲ್ ಗೆ ಹಾಕಿ. ಇದನ್ನು ನಿಮ್ಮ ಮನೆಯ ಒಳಗೆ ಬ್ಯಾಡ್ ಸ್ಮೆಲ್ ಬರುವ ಸ್ಥಳದಲ್ಲಿ ಸ್ಪ್ರೇ ಮಾಡಬೇಕು.ಈ ರೀತಿ ಮಾಡಿದರೆ ತುಂಬಾನೇ ಘಮ ಘಮ ಅಂತ ಸ್ಮೆಲ್ ಬರುತ್ತದೆ.ಇದನ್ನು ರೂಮ್ ಫ್ರೆಶ್ನರ್ ಆಗಿ ಬಳಸಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment