ಧನುರ್ಮಾಸ ಆರಂಭ ಪ್ರತಿನಿತ್ಯ ಸ್ನಾನ ಮಾಡುವ ನೀರಿಗೆ ಈ ಒಂದು ವಸ್ತು ಬೆರೆಸಿ ಸ್ನಾನ ಮಾಡಿದರೆ ಕೋಟಿ ಪುಣ್ಯ!

Written by Anand raj

Published on:

ಇಂದಿನಿಂದ ವಿಶೇಷವಾದ ಧನುರ್ಮಾಸ ಪ್ರಾರಂಭವಾಗಲಿದೆ.ಇಂದಿನಿಂದನೀವು ಸ್ನಾನವನ್ನು ಮಾಡಬೇಕಾದರೆ ಸ್ನಾನ ಮಾಡುವ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿಕೊಂಡು ಸ್ನಾನವನ್ನು ಮಾಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ಕೃಪೆಯಿಂದ ಅಖಂಡ ಪುಣ್ಯ ಫಲ ಪ್ರಾಪ್ತಿ ಆಗುತ್ತದೆ.ಈಗಿನ ಧನುರ್ಮಾಸದಲ್ಲಿ ಬೆಳಗಿನ ಜಾವ ಎದ್ದು ಸ್ನಾನ ಮಾಡಿಕೊಂಡು ದೇವರ ಪೂಜೆಯನ್ನು ಮಾಡಿಕೊಂಡು ಸಂಕಲ್ಪವನ್ನು ಮಾಡಿಕೊಂಳ್ಳುವುದು ಬಹಳ ವಿಶೇಷವಾದ ಆಚಾರ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸಾಕ್ಷಾತ್ ಶ್ರೀಕೃಷ್ಣ ಮಾಸಗಳೆಲ್ಲ ಮಾರ್ಗಶಿರ ಮಾಸ ಶ್ರೇಷ್ಠ ಎಂದು ಹೇಳಿದ್ದಾನೆ. ಅಂದರೆ ಈ ಒಂದು ಧನುರ್ಮಾಸದ ಬೆಳಗಿನ ಜಾವ ಅಂದರೆ ಸೂರ್ಯ ಹುಟ್ಟುವ ಮುಂಚೆ ಎದ್ದು ಸ್ನಾನ ಮಡಿಗಳನ್ನು ಮಾಡಿಕೊಂಡು ದೇವರ ಸಂಕಲ್ಪಗಳನ್ನು ಮಾಡಿಕೊಂಡರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ. ಧನುರ್ಮಾಸದ ಯಾವುದೇ ಒಂದು ದಿನದಲ್ಲಿ ನೀವು ಬೆಳಗ್ಗೆ ಎದ್ದು ವಿಷ್ಣು ದೇವರಿಗೆ ಪೂಜೆಯನ್ನು ಸಲ್ಲಿಸಿದರೆ ಸಾವಿರ ವರ್ಷಗಳ ಪೂಜೆ ಸಲ್ಲಿಸಿದ ಫಲಗಳು ಪ್ರಾಪ್ತಿ ಆಗುತ್ತವೆ.

ಇಷ್ಟರ್ಥ ಸಿದ್ದಿ ಆಗಬೇಕು ಎಂದರೆ ಮುಂಜಾನೆ ಬೇಗಾ ಎದ್ದು ಮನೆಯ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಸಂಕಲ್ಪ ಮಾಡಿಕೊಂಡು ಬರಬೇಕು. ಈ ರೀತಿ ಮಾಡಿದರೆ ಕಷ್ಟಗಳು ನಿವಾರಣೆ ಆಗಿ ವಿಷ್ಣು ದೇವರ ಅನುಗ್ರಹದಿಂದ ಅರೋಗ್ಯ ವೃದ್ಧಿ ಆಗುತ್ತದೆ.ಆಷ್ಠ ಐಶ್ವರ್ಯಗಳು ಪ್ರಾಪ್ತಿ ಆಗುತ್ತವೆ.

ಇನ್ನು ಉಗುರು ಬೆಚ್ಚಗೆ ಇರುವ ನೀರಿನಿಂದ ಸ್ನಾನ ಮಾಡಬೇಕು ಮತ್ತು ಸ್ನಾನ ಮಾಡುವ ನೀರಿಗೆ ನಿಮ್ಮ ಮನೆಯಲ್ಲಿ ಇರುವ ತುಳಸಿ ಗಿಡ ಬುಡದ ಮಣ್ಣನ್ನು ತೆಗೆದುಕೊಂಡು ಒಂದು ಚಿಟಿಕೆ ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಬೇಕು.ಒಂದು ವೇಳೆ ತುಳಸಿ ಗಿಡದ ಮಣ್ಣು ಸಿಗದೇ ಇದ್ದಾರೆ ಗಂಗಾಜಲವನ್ನು ಕೂಡ ಹಾಕಿಕೊಳ್ಳಬಹುದು.ಈ ರೀತಿ ಪ್ರತಿದಿನ ಧನುರ್ಮಾಸದಲ್ಲಿ ಸ್ನಾನವನ್ನು ಮಾಡಬೇಕು.

ಈ ರೀತಿ ಮಾಡಿದರೆ ವಿಷ್ಣು ದೇವರ ಅನುಗ್ರಹ ನದಿ ಸ್ನಾನ ಮಾಡಿದಷ್ಟೇ ಪುಣ್ಯ ಫಲ ಪ್ರಾಪ್ತಿ ಆಗುತ್ತದೆ.ಸ್ನಾನ ಮಾಡಿದ ನಂತರ ಮನೆಯಲ್ಲಿ ದೇವರಿಗೆ ದೀಪವನ್ನು ಬೆಳಗಬೇಕಾದರೆ ಈ ಒಂದು ಮಂತ್ರವನ್ನ ಹೇಳಿಕೊಳ್ಳಬೇಕು.ಓಂ ಮಧುಸೂದನಾಯ ನಮಃ ಎಂದು 21 ಬಾರಿ ಈ ಮಂತ್ರವನ್ನು ಹೇಳಿಕೊಳ್ಳಬೇಕು.ನಂತರ ದೇವರಿಗೆ ದೀಪವನ್ನು ಬೆಳಗಬೇಕು.ಇನ್ನು ಪೂಜೆ ಆದ ನಂತರ ಓಂ ಕೃಷ್ಣಾಯ ಸ್ವಾಹ ಈ ರೀತಿ ಮಂತ್ರ ಜಪ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment