ಗೊತ್ತಿದ್ಯಾ ಈ ಗಿಡದ ಬೇರು ಇದ್ದರೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು! ದುಡ್ಡು ಕಾಸಿನ ದೊಡ್ಡ ಸೀಕ್ರೆಟ್

Written by Anand raj

Published on:

ಒಂದು ದೈವಿಕ ಗಿಡಮೂಲಿಕೆಯ ಬೇರು ನಿಮ್ಮ ಮನೆಯಲ್ಲಿ ಇದ್ದರೆ ಸಾಕಷ್ಟು ಒಳ್ಳೆಯದಾಗುತ್ತದೆ. ಸಂಪತ್ತಿನ ಜೊತೆಗೆ ನೆಮ್ಮದಿ ಎನ್ನುವುದು ಸಿಗುತ್ತದೆ.ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಕೊಡಲಾಗಿದೆ.ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ.ಈ ಗಿಡಮೂಲಿಕೆ ಇರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಇಂತಹ ಮನೆಯಲ್ಲಿ ಆರೋಗ್ಯಕರವಾದ ನೆಮ್ಮದಿಯಾ ವಾತಾವರಣ ಅನುವುದು ಕೂಡಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ದೌರ್ಭಾಗ್ಯವನ್ನು ದೂರ ಮಾಡುವಂತಹ ಕೀಲಿ ಕೈ ಎಂದು ಹೇಳಲಾಗುತ್ತದೆ ಈ ಒಂದು ಬೇರಿಗೆ. ಈ ಬೇರು ನಿಮ್ಮ ಹತ್ತಿರ ಇದ್ದರೆ ದೌರ್ಭಾಗ್ಯವನ್ನು ದೂರ ಮಾಡುವಂತಹ ಶಕ್ತಿ ಈ ಒಂದು ಬೆರಿಗೆ ಇದೆ. ಭಗವಂತ ಶ್ರೀಕೃಷ್ಣ ಸ್ವತಃ ಹೇಳಿರುವ ಮಾತು ಇದು. ಕುತ್ತಿಗೆಯಲ್ಲಿ ಈ ಬೇರು ಇದ್ದರೆ ಶ್ರೀಮಂತರಾಗುತ್ತಾರೆ. ಹಿಂದೂ ಧರ್ಮದಲ್ಲಿ ಸಾಕಷ್ಟು ವಿಶೇಷ ಸ್ಥಾನವನ್ನು ಹೊಂದಿರುವಂತಹ ಸಸ್ಯ ತುಳಸಿ ಗಿಡ.ತುಳಸಿಯನ್ನು ಪವಿತ್ರವಾದ ಸಸ್ಯ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ.ಇದನ್ನು ಪೂಜೆ ಕೂಡ ಮಾಡುತ್ತಾರೆ.ತುಳಸಿ ಗಿಡ ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ. ಅಷ್ಟೇ ಅಲ್ಲದೆ ತುಳಸಿ ಗಿಡದ ಬೇರು ಕೂಡ ದೌರ್ಭಾಗ್ಯವನ್ನು ದೂರ ಮಾಡುವಂತಹ ಶಕ್ತಿ ತುಳಸಿ ಗಿಡದ ಬೇರಿನಲ್ಲಿ ಇದೆ.

ಯಾವ ರೀತಿಯಾಗಿ ತುಳಸಿ ಗಿಡದ ಬೇರನ್ನು ಉಪಯೋಗಿಸಬೇಕು??
ಯಾವುದಾದರೂ ನವಗ್ರಹಗಳ ದೋಷವನ್ನು ಮಾಡಿಸುವ ಸಂದರ್ಭದಲ್ಲಿ ತುಳಸಿ ಗಿಡದ ಬೇರನ್ನು ನಿನ್ನ ತಾಯತದ ಒಳಗಡೆ ಹಾಕಿ ನೀವು ನಿಮ್ಮ ಕೊರಳಿಗೆ ಹಾಕಿಕೊಂಡರೆ ಎಲ್ಲಾ ತರಹದ ದೋಷಗಳು ನಿವಾರಣೆ ಆಗುತ್ತದೆ. ಮನೆಯಲ್ಲಿ ಸಮೃದ್ಧಿ ಎನ್ನುವುದು ಹೆಚ್ಚಾಗುತ್ತದೆ ಮತ್ತು ಕೆಟ್ಟ ಶಕ್ತಿಗಳು ದೂರವಾಗುತ್ತದೆ.

ಭಗವಾನ್ ಶ್ರೀಕೃಷ್ಣನು ಕೂಡ ಈ ರೀತಿ ಹೇಳಿದ್ದಾರೆ. ತುಳಸಿ ಗಿಡದ ಬೇರು ತುಂಬಾ ಶಕ್ತಿಯುತವಾದ ಗಿಡದ ಬೇರು ಎಂದು ಹೇಳಿದ್ದಾರೆ. ತುಳಸಿ ಗಿಡದ ಬೇರನ್ನು ಹಾಕಿಕೊಳ್ಳುವುದರ ಜೊತೆಗೆ ನೀವು ಪ್ರತಿದಿನ ಬೆಳಗ್ಗೆ ಸಂಜೆ ಅಥವಾ ವಾರದಲ್ಲಿ ಮೂರು ದಿನ ವಿಶೇಷವಾಗಿ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ಮರೆಯಬೇಡಿ ಮತ್ತು ತುಪ್ಪದ ದೀಪವನ್ನು ಕೂಡ ಹಚ್ಚಬೇಕು. ಈ ರೀತಿ ಬೇರನ್ನು ಹಾಕಿಕೊಂಡ ಬಳಿಕ ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕುವುದು ಮತ್ತು ವಾರದಲ್ಲಿ ಮೂರು ದಿನ ತುಪ್ಪದ ದೀಪವನ್ನು ತುಳಸೀ ಗಿಡದ ಹತ್ತಿರ ಬೆಳಗುವುದು ಬಹಳನೇ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇನ್ನು ತುಳಸಿ ಗಿಡದ ಬೇರನ್ನು ನಿಮ್ಮ ಮನೆಯ ಮುಖ್ಯದ್ವಾರದ ಮೇಲೆ ನೇತು ಹಾಕಿದರೆ ಮನೆ ಬಂಧನವಾಗುತ್ತದೆ. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಮನೆಯ ಒಳಗೆ ಪ್ರವೇಶವನ್ನು ಮಾಡುವುದಿಲ್ಲ. ಈ ರೀತಿ ಮಾಡುವುದರಿಂದ ಧನ ಸಂಪತ್ತಿನ ಆಗಮನವಾಗುತ್ತದೆ. ಹಲವಾರು ರೀತಿಯ ಹೊಸ ದಾರಿಗಳು ಸಿಗುತ್ತವೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಎನ್ನುವುದು ಸೃಷ್ಟಿಯಾಗುತ್ತದೆ.

Related Post

Leave a Comment