ಕಡೆ ಕಾರ್ತಿಕ ಸೋಮವಾರ ” ಶಿವ ಪೂಜೆ ” ಮಾಡುವ ವಿಧಾನ /ವಿಶೇಷ ಅರ್ಚನೆ ಮತ್ತು ದೀಪರಾಧನೆ

Written by Anand raj

Published on:

ನವೆಂಬರ್ 29ನೇ ತಾರೀಕು ಕಾರ್ತಿಕ ಮಾಸದ ಕೊನೆಯ ವಾರ ಆಗಿದೆ.ಹಾಗಾಗಿ ತುಂಬಾ ಸರಳವಾಗಿ ಈ ರೀತಿಯಾಗಿ ಶಿವನ ಪೂಜೆ ಮಾಡಬಹುದು.ಕಾರ್ತಿಕ ಮಾಸದಲ್ಲಿ ಉಪವಾಸ ಇದ್ದು ಪೂಜೆಯನ್ನು ಮಾಡಬೇಕು. ಮೊದಲು ಒಂದು ಮಣೆ ಇಟ್ಟು ರಂಗೋಲಿಯನ್ನು ಹಾಕಬೇಕು.ಒಂದು ಫೋಟೋ ಇಟ್ಟು ಹೂವನ್ನು ಮೂಡಿಸಬೇಕು.ಕೊನೆಯ ದಿನ ಆಗಿರುವುದರಿಂದ ಎರಡು ಮಣ್ಣಿನ ದೀಪವನ್ನು ಹಚ್ಚಬೇಕು.ರಂಗೋಲಿ ಮೇಲೆ ಒಂದು ಪ್ಲೇಟ್ ನಲ್ಲಿ ಬಿಲ್ವ ಪತ್ರೆ ಇಟ್ಟು ಅದರ ಮೇಲೆ ಶಿವ ಲಿಂಗವನ್ನು ಇಡಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮೊದಲು ಗಣೇಶನ ಪೂಜೆಯನ್ನು ಮಾಡಿ ನಂತರ ಶಿವನ ಪೂಜೆ ಮಾಡಬೇಕು.ಒಂದು ಪ್ಲೇಟ್ ಮೇಲೆ ಬಿಲ್ವ ಪತ್ರೆ ಇಟ್ಟು ಶಿವನ ವಿಗ್ರಹವನ್ನು ಇಡಬೇಕು.ಆದಷ್ಟು ಬಿಲ್ವ ಪತ್ರೆ ಬಳಸುವುದರಿಂದ ವಿಶೇಷ ಫಲ ಸಿಗುತ್ತದೆ.ಶಿವನ ಎದುರಿಗೆ ಬಸವಣ್ಣನನ್ನು ಇಡಬೇಕು.ನಂತರ ಗೆಜ್ಜೆ ವಸ್ತ್ರ ಹಾಕಬೇಕು ಮತ್ತು ಶಿವನ ಮುಂದೆ ರುದ್ರಾಕ್ಷಿಯನ್ನು ಇಡಬೇಕು.ಪ್ರಸಾದವಾಗಿ ಹಾಲು ಹಣ್ಣು ಇಡಬಹುದು. ಬೆಲ್ಲದ ದೀಪರಾಧನೆಯನ್ನು ಕೂಡ ಮಾಡಬಹುದು.ಅಕ್ಷತೆ ಹಾಕಿ ಊದುಬತ್ತಿ ಬೆಳಗಬೇಕು.

ನಂತರ ಶಿವನಿಗೆ ವಿಭೂತಿಯಿಂದ ಅರ್ಚನೆ ಮಾಡಿದರೆ ತುಂಬಾನೇ ಒಳ್ಳೆಯದು.ಇನ್ನು ಪಂಚಾಮೃತ ಅಭಿಷೇಕ, ಬಿಲ್ವ ಪತ್ರೆ ಅಭಿಷೇಕವನ್ನು ಸಹ ಮಾಡಬಹುದು. ಅಷ್ಟೋತ್ತರ ಹೇಳಿದ ನಂತರ ಕಾಯಿಯನ್ನು ಒಡೆಯಬೇಕು.ಕೊನೆಯದಾಗಿ ಬೆಲ್ಲದ ದೀಪರಾಧನೆ ಮಾಡಿದರೆ ಒಳ್ಳೆಯದು.ಈ ಪೂಜೆಯನ್ನು ಬೆಳಗ್ಗೆ 6 ಗಂಟೆ ಅಥವಾ ಸಂಜೆ 6 ಗಂಟೆ ಸಮಯದಲ್ಲಿ ಮಾಡಿದರೆ ಒಳ್ಳೆಯದು.ಕಾರ್ತಿಕ ಮಾಸದ ಕೊನೆಯ ವಾರ ಆಗಿರುವುದರಿಂದ ಆದಷ್ಟು ವಿಶೇಷವಾಗಿ ದೀಪರಾಧನೆ ಮಾಡಿದರೆ ಒಳ್ಳೆಯದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment