ಅಪ್ಪಿತಪ್ಪಿಯೂ ಈ ಸಸ್ಯದ ಬೇರು ಶನಿವಾರ ಸಿಕ್ಕರೆ ಬಿಡಬೇಡಿ, ಕೋಟಿ ಹಣದ ಮಳೆ ಸುರಿಯುವುದು ಖಂಡಿತ..

Written by Anand raj

Published on:

ಈ ವಸ್ತುಗಳನ್ನು ವಿಶೇಷವಾದ ದಿನಗಳಲ್ಲಿ ಪಡೆದುಕೊಂಡರೆ ಚಮತ್ಕಾರಿಕ ವಸ್ತುವಿನ ರೀತಿ ಕೆಲಸ ಮಾಡುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಏನಾದರೂ ತುಂಬಾನೆ ಹಣದ ಸಮಸ್ಯೆಗಳು ಇದ್ದರೆ ಸಾಲದ ಸಮಸ್ಯೆ ಇದ್ದರೆ ಶತ್ರುಗಳು ನಿಮಗೆ ತುಂಬಾನೇ ತೊಂದರೆ ನೀಡುತ್ತಿದ್ದಾರೆ ಅಥವಾ ಸಾಲದಲ್ಲಿ ನೀವು ತುಂಬಾನೇ ಸಿಲುಕಿಕೊಂಡಿದ್ದಾರೆ ಶನಿವಾರದ ದಿನ ಕೆಲವು ವಿಶೇಷವಾದ ವಸ್ತುಗಳನ್ನು ನೀವು ಪಡೆದುಕೊಂಡರೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಮತ್ತು ಉತ್ತಮ ಲಾಭ ದೊರೆಯುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಶನಿವಾರದ ದಿನ ಶನಿದೇವರ ದಿನವಾಗಿದೆ ಮತ್ತು ಶನಿಗ್ರಹದ ದಿನವೂ ಆಗಿದೆ. ಹಲವಾರು ಜನರ ಜೀವನದಲ್ಲಿ ತೊಂದರೆಗಳು ಯಾಕೆ ಬರುತ್ತವೆ ಎಂದರೆ ಇವರ ಶನಿಗ್ರಹವು ಕೆಟ್ಟು ಹೋಗಿರುತ್ತದೆ. ಶನಿವಾರದ ದಿನ ಈ ವಿಶೇಷವಾದ ವಸ್ತುಗಳನ್ನು ಪಡೆದುಕೊಂಡರೆ ಶನಿಗ್ರಹದ ದೋಷ ನಿವಾರಣೆಯಾಗುತ್ತದೆ. ಶನಿದೇವರು ತಂತ್ರ ಮಂತ್ರದ ಪ್ರಚಂಡ ಸಾಧಕರು ಆಗಿದ್ದಾರೆ. ಇದೆ ಒಂದು ಕಾರಣದಿಂದ ದುಷ್ಟರನ್ನು ಅವರು ಕಂಡರೆ ಅವರು ತುಂಬಾನೇ ಕ್ರೂರರು ಆಗುತ್ತಾರೆ.

ಭಗವಂತನಾದ ಶಿವನು ಅವರನ್ನು ನ್ಯಾಯದೇವತೆಯನ್ನಾಗಿಸಿದ್ದಾರೆ. ಶಮಿ ಸಸ್ಯವು ಶನಿ ದೇವರ ರೂಪವಾಗಿದೆ. ಶನಿವಾರದ ದಿನ ಸಾಕ್ಷಾತ್ ಶನಿದೇವರ ಕಣಗಳು ವಾಸಮಾಡುತ್ತವೆ. ಒಂದು ವೇಳೆ ಶನಿವಾರದ ದಿನ ಈ ಸಸ್ಯಕ್ಕೆ ಒಂದು ಲೋಟ ನೀರನ್ನು ಹಾಕಿ ಇದರ ಬೇರುಗಳನ್ನು ನೀವು ತೆಗೆದುಕೊಂಡರೆ. ಈ ಬೇರುಗಳನ್ನು ಶಿವಲಿಂಗಕ್ಕೆ ಸ್ಪರ್ಶ ಮಾಡಿ ಯಾವುದಾದರೂ ಕಪ್ಪು ಬಟ್ಟೆಯಲ್ಲಿ ಕಟ್ಟಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮನೆಯ ಪೂರ್ವ ದಿಕ್ಕಿನಲ್ಲಿ ಮನೆಯ ಆಚೆ ಇವುಗಳನ್ನು ಊತುಹಾಕಬೇಕು.ಈ ರೀತಿ ಮಾಡಿದರೆ ಮನೆಗೆ ಶನಿದೇವರ ಶನಿಗ್ರಹದ ದುಷ್ಟ ಪ್ರಭಾವವು ಬೀಳುವುದಿಲ್ಲ. ಈ ಮನೆಯಲ್ಲಿ ಯಾವ ರೀತಿ ಜನರು ಇರುತ್ತಾರೋ ಅವರ ಮನೆ ಮೇಲೆ ಯಾವುದೇ ರೀತಿಯಾ ದುಷ್ಟ ಪ್ರಭಾವ ಬಿರುವುದಿಲ್ಲ. ಈ ರೀತಿ ಪ್ರತಿ ಮೂರು ತಿಂಗಳು ಆದನಂತರ ಬದಲಾಯಿಸಬೇಕು. ಯಾಕೆಂದರೆ ಹಲವಾರು ಜನರ ಮನೆಯಲ್ಲಿ ಒಳಗಡೆ ಕಲ್ಲುಗಳು ಇರುತ್ತವೆ ಮತ್ತು ಆಚೆ ಮಣ್ಣು ಇರುತ್ತದೆ. ಆದ್ದರಿಂದ ಅಲ್ಲಿ ಊತಕಬಹುದು.ಈ ರೀತಿ ಮಾಡುವುದರಿಂದ ಶನಿದೇವರ ದುಷ್ಟ ಪ್ರಭಾವವು ನಿಮ್ಮ ಮೇಲೆ ಬೀಳುವುದಿಲ್ಲ. ಜೊತೆಗೆ ಈ ಪ್ರಯೋಗವನ್ನು ಮಾಡುವುದರಿಂದ ಅಚಾನಕವಾಗಿ ಧನ ಪ್ರಾಪ್ತಿಯಾಗುತ್ತದೆ. ಹಾಗಾಗಿ ಈ ಸರಳವಾದ ಪ್ರಯೋಗವನ್ನು ಶನಿವಾರದ ದಿನ ತಪ್ಪದೇ ಮಾಡಿ.

Related Post

Leave a Comment