ದೇವರ ಉಂಗುರವನ್ನು ಬಹಳ ಜನರು ಉಲ್ಟಾ ಧರಿಸುತ್ತಿದ್ದಾರೆ! ಹೀಗೆ ಧರಿಸಿದರೆ ಅಷ್ಟ ಕಷ್ಟಗಳು ತಪ್ಪೋದಿಲ್ಲ..

Written by Anand raj

Published on:

ಸಾಮಾನ್ಯವಾಗಿ ದೇವರ ಉಂಗುರಗಳನ್ನು ಧರಿಸಿರುತ್ತಾರೆ. ದೇವರು ಉಂಗುರವನ್ನು ಧರಿಸುವಾಗ ಕೆಳಬಾಗದಲ್ಲಿ ಕಾಲು ಬರಬೇಕು ಮತ್ತು ಮೇಲ್ಭಾಗದಲ್ಲಿ ತಲೆ ಬರಬೇಕು.ಈ ರೀತಿಯಾಗಿ ಉಂಗುರವನ್ನು ಹಾಕಿಕೊಳ್ಳಬೇಕು.ಯಾಕೆಂದರೆ ಒಂದು ವೇಳೆ ಕೈಯನ್ನು ಕೆಳಗೆ ಬಿಟ್ಟಾಗ ಕಾಲು ಕೆಳಗೆ ಇರಬೇಕು. ಒಂದು ವೇಳೆ ಉಲ್ಟಾ ಧರಿಸಿದರೆ ದೋಷಗಳು ಉಂಟಾಗುತ್ತದೆ. ನಿಯಮಬದ್ಧವಾಗಿ ದೇವರ ಉಂಗುರವನ್ನು ಧರಿಸದಿದ್ದರೆ ದೋಷಗಳು ಉಂಟಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಒಂದು ವೇಳೆ ಬಲಗೈನಲ್ಲಿ ದೇವರ ಉಂಗುರವನ್ನು ಧರಿಸಿದ್ದರೆ ಊಟ ಮಾಡುವ ಸಮಯದಲ್ಲಿ ಉಂಗುರವನ್ನು ತೆಗೆದು ಎಡಗೈನಲ್ಲಿ ಹಾಕಿಕೊಂಡು ನಂತರ ಊಟವನ್ನು ಮಾಡಬೇಕು. ಯಾಕೆಂದರೆ ಯಾವುದೇ ರೀತಿಯ ಎಂಜಲು ತಾಗಬಾರದು. ಒಂದು ವೇಳೆ ಕುಟುಂಬದಲ್ಲಿ ಸಾವು ಸಂಭವಿಸಿದರೆ ಸೂತಕದ ಸಮಯದಲ್ಲಿ ದೇವರ ಉಂಗುರವನ್ನು ಧರಿಸಬಾರದು. ಇನ್ನು ಮಹಿಳೆಯರು ಮುಟ್ಟಿನ ಸಮಯದಲ್ಲಿ ದೇವರ ಉಂಗುರವನ್ನು ಧರಿಸಬಾರದು.

ದೇವರ ಉಂಗುರವನ್ನು ಧರಿಸಿದಾಗ ಬೇರೆಯವರಿಗೆ ಕೆಟ್ಟದ್ದನ್ನು ಬಯಸಬಾರದು.ಮಧ್ಯಪಾನ ಧೂಮಪಾನ ಮಾಂಸಾಹಾರ ಸೇವನೆ ಮಾಡಬಾರದು. ಯಾವುದೇ ರೀತಿಯ ಮಡಿ ಆಗದೇ ಇರುವ ಹಾಗೆ ದೇವರ ಉಂಗುರವನ್ನು ಧರಿಸಬೇಕು. ದೇವರು ಉಂಗುರವನ್ನು ಧರಿಸುವುದರಿಂದ ಅದೃಷ್ಟ ಉಂಟಾಗುತ್ತದೆ. ಇನ್ನು ವೆಂಕಟೇಶ್ವರ ಸ್ವಾಮಿಯ ಉಂಗುರವನ್ನು ಮಧ್ಯ ಬೆರಳಿಗೆ ಹಾಕಿಕೊಳ್ಳಬೇಕಾಗುತ್ತದೆ. ಮಧ್ಯ ಬೆರಳಿನಲ್ಲಿ ಮಾತ್ರ ಹಾಕಿಕೊಳ್ಳಬೇಕು.

ಇನ್ನು ತೋರು ಬೆರಳಿಗೆ ಸಾಯಿ ಬಾಬಾ ಉಂಗುರವನ್ನು ಹಾಕಿಕೊಳ್ಳಬಹುದು ಮತ್ತು ದತ್ತಾತ್ರೇಯ ಸ್ವಾಮಿಯ ಉಂಗುರವನ್ನು ಹಾಕಿಕೊಳ್ಳಬಹುದು, ಗುರು ರಾಘವೇಂದ್ರ ಸ್ವಾಮಿಯ ಉಂಗುರವನ್ನು ಹಾಕಿಕೊಳ್ಳಬಹುದು.ಇನ್ನು ಮನೆಯಿಂದ ಆಚೆ ಹೋಗುವ ಸಂದರ್ಭದಲ್ಲಿ ಹೆಂಡತಿಯ ಬಲಗೈಯನ್ನು ಮುಟ್ಟಿ ನಾವು ಆಚೆ ಹೋಗುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಯಾವುದೇ ವಿಘ್ನ ಇಲ್ಲದೆ ಯಶಸ್ವಿಯಾಗುತ್ತದೆ. ಮನೆಯಿಂದ ಆಚೆ ಹೋಗುವಾಗ ಹೆಂಡತಿಯ ಮುಖವನ್ನು ನೋಡಿಕೊಂಡು ಹೋದರೆ ನಿಮ್ಮ ಎಲ್ಲಾ ರೀತಿಯ ಕಾರ್ಯಗಳು ಪೂರ್ಣವಾಗುತ್ತದೆ. ಈ ರೀತಿ ದೇವರ ಉಂಗುರವನ್ನು ಧರಿಸುವಾಗ ಎಲ್ಲಾ ನಿಯಮಗಳನ್ನು ಪಾಲಿಸಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment