ಕಾಗೆ ಆಗಾಗ ಬಂದು ಮನೆಯ ಮುಂದೆ ಕೂಗುತ್ತಿದ್ದರೆ ಇದರ ಅರ್ಥ ಏನು ಗೊತ್ತಾ?

Written by Anand raj

Published on:

ಸಾಮಾನ್ಯವಾಗಿ ಮನೆಯಿಂದ ಹೊರಗೆ ಹೋಗುವಾಗ ಈ ಪ್ರಾಣಿಗಳು ಎದುರಿಗೆ ಬಂದರೆ ಶುಭ ಇನ್ನು ಕೆಲವು ಪ್ರಾಣಿಗಳು ಎದುರು ಬಂದರೆ ಅದು ಅಶುಭ ಎಂದು ಹೇಳುತ್ತಾರೆ ಮತ್ತೆ ನಂಬಿಕೆ ಕೂಡ ಹೌದು. ಇದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಅನಾದಿಕಾಲದಿಂದಲೂ ನಡೆದುಬಂದ ಒಂದು ಪದ್ಧತಿ. ಮನೆಯಲ್ಲಿ ಯಾರಾದರೂ ಜಗಳವಾಡುತ್ತಿದ್ದರೆ ಕಾಗೆಯ ರೀತಿ ಜಗಳ ಆಡಬೇಡಿ ಎಂದು ಹಿರಿಯರು ಹೇಳುತ್ತಾರೆ. ಇನ್ನು ಕಾಗೆಯ ಬಗ್ಗೆ ಸಹ ಇಂತಹ ನಂಬಿಕೆ ಸಾಕಷ್ಟು ಇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಪೂರ್ವಿಕರ ಪ್ರಕಾರ ಮನುಷ್ಯನ ಹುಟ್ಟು-ಸಾವು ಕಾಗೆಯೊಂದಿದೆ ಕೊಂಡಿಯಂತೆ ಬೆಸೆದುಕೊಂಡಿದೆ. ಸತ್ತುಹೋಗಿರುವ ಪೂರ್ವಿಕರು ಅಥವಾ ಹಿರಿಯರು ಕಾಗೆಯ ರೂಪದಲ್ಲಿ ಅಲೆಯುತ್ತಿರುತ್ತಾರೆ ಎಂದು ಕೂಡ ಹೇಳುತ್ತಾರೆ. ಇದರಿಂದ ಪ್ರಾಣಿಗಳಾಗಲಿ ಪಕ್ಷಿಗಳಾಲಿ ಭವಿಷ್ಯದ ಸೂಚನೆಗಳನ್ನು ನೀಡುತ್ತದೆ.

ಒಂದು ವೇಳೆ ನೀವು ಹೊರಗೆ ಹೋಗುವಾಗ ಕಾಗೆ ಬಂದು ಜೋರಾಗಿ ಕಿರುಚಿದರೆ ನೀವು ಕೈಗೊಂಡ ಕಾರ್ಯ ಯಶಸ್ವಿಯಾಗುತ್ತದೆ ಎಂದು ಅದರ ಸಂಕೇತ. ಇನ್ನೂ ತುಂಬಿದ ಮಡಿಕೇಯ ಮೇಲೆ ಕುಳಿತ ಕಾಗೆಯನ್ನು ಯಾರದಾರೂ ನೋಡಿದರೆ ಅವರು ಶೀಘ್ರದಲ್ಲಿ ಧನವಂತರು ಆಗುತ್ತಾರೆ ಎನ್ನುವುದರ ಸೂಚನೆಯನ್ನು ನೀಡುತ್ತದೆ.

ಇನ್ನು ಕಾಗೆ ಯಾವುದಾದರೂ ಆಹಾರ ಪದಾರ್ಥವನ್ನು ಬಾಯಿಯಲ್ಲಿ ಇಟ್ಟುಕೊಂಡಿದ್ದನ್ನು ಮನುಷ್ಯರ ಮೇಲೆ ಬಿಸಾಕಿದರೆ ಅದು ಅಶುಭದ ಸಂಕೇತವಾಗಿದೆ.ಇನ್ನು ಮಾಂಸ ಪದಾರ್ಥವನ್ನು ಹಾಗೆ ಬಾಯಿಯಲ್ಲಿ ಹಿಡಿದುಕೊಂಡು ಅದು ಮನುಷ್ಯರ ಮೇಲೆ ಬಿದ್ದರೆ ಅವರಿಗೆ ಮೃತ್ಯುಯೋಗ ಸೂಚಿಸುತ್ತದೆ. ಹೀಗೆ ಹಾರುತ್ತಿರುವ ಕಾಗೆ ಮನುಷ್ಯರ ಮೇಲೆ ತಗುಲಿದರೆ ವ್ಯಕ್ತಿಗಳು ಅನಾರೋಗ್ಯಕ್ಕೆ ಗುರಿಯಾಗುತ್ತಾರೆ ಎಂದು ಸೂಚನೆಯನ್ನು ನೀಡುತ್ತದೆ.

ಹೀಗೆ ಕಾಗೆ ಗುಂಪೊಂದು ಸಮೂಹವಾಗಿ ಸೇರಿ ಕಿರುಚುತ್ತಿದ್ದರೆ ಆ ಸ್ಥಳದಲ್ಲಿ ಇರುವ ವ್ಯಕ್ತಿ ಅಥವಾ ಸುತ್ತಮುತ್ತಲಿನ ಜನರಲ್ಲಿ ಯಾರಾದರೂ ಒಬ್ಬರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕೊಳ್ಳುತ್ತಾರೆ ಎಂಬುದರ ಸಂಕೇತವಾಗಿದೆ. ಇನ್ನೂ ಯಾರ ತಲೆ ಮೇಲೆ ಆದರೂ ಕಾಗೆ ಕುಳಿತರೆ ಅವರಿಗೆ ಅವಮಾನ ಕಾದಿದೆ ಮತ್ತು ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ ಎಂಬುದರ ಬಗ್ಗೆ ಸೂಚನೆ ನೀಡುತ್ತದೆ. ಒಂದು ವೇಳೆ ಕಾಗೆ ಮಹಿಳೆಯರ ತಲೆಯ ಮೇಲೆ ಅಥವಾ ಮಡಿಲು ಮೇಲೆ ಕುಳಿತಿದ್ದರೆ ಆಕೆಯ ಪತಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ ಎಂದು ಅರ್ಥ. ಇನ್ನು ಸಂಜೆ ಸಮಯದಲ್ಲಿ ಕಾಗೆ ಏನಾದರೂ ಅಗ್ನಿಯ ದಿಕ್ಕಿನಿಂದ ಬರುತ್ತಿರುವುದನ್ನು ನೋಡಿದರೆ ಧನಲಾಭ ದ್ರವ್ಯಲಾಭ ಆಗುವುದನ್ನು ಸೂಚಿಸುತ್ತದೆ. ಇನ್ನು ಕಾಗೆ ಹಾರುವಾಗ ಜೋರಾಗಿ ಕಿರುಚುತ್ತಿದ್ದರೆ ಮರಣ ವಿಷಯವನ್ನು ಕೇಳುತ್ತೀರಾ ಎನ್ನುವ ಸೂಚನೆಯನ್ನು ನೀಡುತ್ತದೆ.ಹಿಂದಿನ ಕಾಲದಿಂದಲೂ ಕಾಗೆಯ ಬಗ್ಗೆ ಈ ರೀತಿ ತಿಳಿದುಬಂದಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment