ಬುದ್ಧಿವಂತರು ಈ ಕೆಲಸ ಮಾಡುವಾಗ ನಾಚಿಕೆ ಪಡುವುದಿಲ್ಲ, ಶ್ರೀಮಂತರ ಲಕ್ಷಣ ಇದು…

Featured-Article

ಈ ವಸ್ತುಗಳನ್ನು ಪಡೆಯುವುದರಲ್ಲಿ ಮತ್ತು ಒತ್ತಾಯದಿಂದ ಕೇಳುವ ಸಮಯದಲ್ಲಿ ನಾಚಿಕೆಯನ್ನು ಪಡೆದುಕೊಳ್ಳಬಾರದು.ಒಂದು ವೇಳೆ ಇವುಗಳನ್ನು ಕೇಳುವಾಗ ನಾಚಿಕೆ ಪಟ್ಟರೆ ಇಲ್ಲಿ ನಿಮಗೆ ದೊಡ್ಡದಾದ ನಷ್ಟ ಆಗಬಹುದು.ಇಲ್ಲವಾದರೆ ನಿಮ್ಮ ಜೀವನ ಸರ್ವ ನಾಶ ಆಗುತ್ತದೆ.ಪುರಾತನ ಮಾಹಿತಿ ಪ್ರಕಾರ ಇವುಗಳನ್ನು ಕೇಳುವುದರಲ್ಲಿ ನಾಚಿಕೆ ಪಟ್ಟರೆ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ.ಜೊತೆಗೆ ಯಾವ ಸಂತೋಷ ಸುಖ ಕೂಡ ಸಿಗುವುದಿಲ್ಲ.

ಒಂದು ವೇಳೆ ಈ ವಿಷಯದ ಬಗ್ಗೆ ಅರಿತು ಕಲಿತುಕೊಂಡರೆ ನೀವು ಯಶಸ್ವಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯ ಆಗುವುದಿಲ್ಲ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ಗಂಡ ಹೆಂಡತಿ ಪ್ರೀತಿ-ಶರೀರಿಕ ಸಂಬಂಧಿಸಿದ ವಿಷಯದಲ್ಲಿ ಯಾವುದೇ ಪ್ರೀತಿಯ ಜೋಡಿಗಳು ಆಗಲಿ ಈ ತಪ್ಪನ್ನು ಮಾಡಬಾರದು.ಪ್ರೇಮ ಸಂಬಂಧವನ್ನು ಶಕ್ತಿಶಾಲಿ ಆಗಿಸಲು ಇಬ್ಬರ ನಡುವೆ ನಂಬಿಕೆ ವಿಶ್ವಸ ಪ್ರೀತಿ ಗಟ್ಟಿಯಾಗಿ ಇರುವುದು ಒಳ್ಳೆಯದು.ಜೋಡಿಗಳು ಸಂಬಂಧವನ್ನು ಮಾಡುವಾಗ ಭಯ ಪಡಬಾರದು.

2, ಊಟವನ್ನು ಮಾಡುವಾಗ ಯಾವುದೇ ಕಾರಣಕ್ಕೂ ನಾಚಿಕೆ ಪಡಬಾರದು.ಹಸಿದು ಮಲಗಿದರೆ ಸಿಟ್ಟಿಗೆ ಬಲಿ ಆಗಬೇಕಾಗುತ್ತದೆ.ಹಾಗಾಗಿ ಹೊಟ್ಟೆ ತುಂಬಾ ಊಟ ಮಾಡುವುದು ಒಳ್ಳೆಯದು.3, ಗುರುವಿನಿಂದ ಜ್ಞಾನ ಪಡೆಯುವ ವೇಳೆ ಯಾವತ್ತಿಗೂ ನಾಚಿಕೆ ಪಡಬಾರದು.4, ಇನ್ನೊಬ್ಬರಿಗೆ ನೀಡಿದ ಹಣವನ್ನು ಮರಳಿ ಕೇಳುವುದರಲ್ಲಿ ನಾಚಿಕೆ ಪಡಬಾರದು.ತಮ್ಮದೇ ಹಣವನ್ನು ಕೇಳುವುದಕ್ಕೆ ನಾಚಿಕೆ ಪಟ್ಟರೆ ಅಂತಹ ವ್ಯಕ್ತಿಗಳು ಶ್ರೀಮಂತರು ಆಗುವುದಕ್ಕೆ ಸಾಧ್ಯ ಆಗುವುದಿಲ್ಲ.ಹಾಗಾಗಿ ಕೊಟ್ಟ ಹಣವನ್ನು ಮರಳಿ ಪಡೆಯುವುದಕ್ಕೆ ಯಾವತ್ತಿಗೂ ನಾಚಿಕೆ ಪಡಬಾರದು.ಹಾಗಾಗಿ ಈ ರೀತಿಯ ತಪ್ಪುಗಳನ್ನು ಮಾಡಬೇಡಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Leave a Reply

Your email address will not be published. Required fields are marked *