ಯಾವ ಮಹಿಳೆಯರು ತನ್ನ ತಲೆದಿಂಬಿನ ಕೆಳಗೆ ಈ ಒಂದು ವಸ್ತು ಇಟ್ಟು ಮಲಗುವರೋ ಅವರ ಮನೆಯಲ್ಲಿ ಧನ ಸಂಪತ್ತಿನ ಕೊರತೆ ಇರುವುದಿಲ್ಲ…

Written by Anand raj

Published on:

ಆಸಫಲತೆ ಕಾರಣ ಕುಂಡಲಿನಲ್ಲಿ ಇರುವ ಗ್ರಹಗಳೆ ಕಾರಣ ಆಗಿರುತ್ತವೆ.ಎಲ್ಲೀ ಸಮಸ್ಸೆ ಇರುತ್ತದೆಯೋ ಅಲ್ಲಿ ಪರಿಹಾರ ಕೂಡ ಇರುತ್ತದೆ.ಈ ಉಪಾಯಗಳನ್ನು ಮಾಡಿ ಆ ಗ್ರಹದ ಅಶುಭ ಫಲಗಳನ್ನು ಓಡಿಸಬಹುದು.ಇವುಗಳನ್ನು ಅನುಸರಿಸಿ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.ಇನ್ನು ತಲೆದಿಂಬಿನ ಕೆಳಗೆ ಈ ವಸ್ತು ಇಟ್ಟು ಮಲಗುವುದರಿಂದ ಚಮತ್ಕಾರಿ ರೂಪದಲ್ಲಿ ಲಾಭಗಳು ಸಿಗುತ್ತದೆ. ಇವು ರಾತ್ರೋರಾತ್ರಿ ನಿಮ್ಮನ್ನು ಬಡವರಿಂದ ಶ್ರೀಮಂತರನ್ನಾಗಿಸುತ್ತದೆ. ನಿಮ್ಮ ಜೀವನದಲ್ಲಿ ಇರುವ ಎಲ್ಲ ಸಮಸ್ಯೆಗಳು ರೋಗಗಳಿಂದ ನಿಮ್ಮನ್ನು ಮುಕ್ತಿ ಗೊಳಿಸುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ತುಳಸಿ ಎಲೆ-ತುಳಸಿಯನ್ನು ಧರ್ಮದಲ್ಲಿ ಎಲ್ಲಕ್ಕಿಂತ ಪವಿತ್ರ ಎಂದು ತಿಳಿಯಲಾಗಿದೆ.ತುಳಸಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ದೂರ ಆಗುತ್ತವೆ. ಆದರೆ ರಾತ್ರಿ ಮಲಗುವ ವೇಳೆಯಲ್ಲಿ ತಲೆದಿಂಬಿನ ಕೆಳಗೆ ತುಳಸಿ ಎಲೆಯನ್ನು ಇಡುವುದರಿಂದ ನಿಮಗೆ ತುಂಬಾ ಲಾಭ ಸಿಗುತ್ತದೆ. ಸಾಮಾನ್ಯವಾಗಿ ರಾತ್ರಿ ಮಲಗುವ ಮುನ್ನ ತಲೆದಿಂಬಿನ ಕೆಳಗೆ 3-4 ತುಳಸಿ ಎಲೆಗಳನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿಯ ಸಂಚಾರ ನಿಮ್ಮಲ್ಲಿ ಆಗುತ್ತದೆ.ನೆಮ್ಮದಿ ನಿದ್ದೆ ಬರುತ್ತದೆ ಮತ್ತು ಯಾವುದೇ ರೀತಿಯ ಭಯ ನಿಮಗೆ ಆಗುವುದಿಲ್ಲ.ಈ ಉಪಾಯವನ್ನು 21 ದಿನಗಳಲ ವರೆಗೆ ಮಾಡುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಸಫಲ ಆಗುತ್ತವೆ.ನಿಮ್ಮ ದುರ್ಭಾಗ್ಯವು ಸೌಭಾಗ್ಯ ರೂಪದಲ್ಲಿ ಬದಲಾಗುತ್ತದೆ.

2, ನವಿಲು ಗರಿ-ಸಾಕಾರತ್ಮಕ ಶಕ್ತಿಯನ್ನು ಪಡೆಯಲು ಮತ್ತು ಯಶಸ್ವನ್ನು ಘಳಿಸಲು ನೀವು ನಿಮ್ಮ ತಲೆದಿಂಬಿನ ಕೆಳಗೆ ಒಂದು ನವಿಲು ಗರಿಯನ್ನು ಖಂಡಿತ ಇಡಬೇಕು.ಈ ರೀತಿ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ವ್ಯಕ್ತಿಯ ಕುಂಡಲಿನಲ್ಲಿ ಇರುವಂತಹ ದೋಷಗಳು ನಿಧಾನವಾಗಿ ಕಡಿಮೆ ಆಗುತ್ತ ಹೋಗುತ್ತದೆ.ದೋಷ ಕಡಿಮೆ ಅದನಂತರ ಅವರ ಅದೃಷ್ಟ ಶುರುವಾಗುತ್ತದೆ. ದುರ್ಘಟನೆಯಿಂದ ಉಳಿದುಕೊಳ್ಳಲು ಸಹ ನವಿಲುಗರಿಯು ತುಂಬಾನೇ ಲಾಭದಾಯಕವಾಗಿರುತ್ತದೆ.ಮುಂಜಾನೆ ಎದ್ದ ನಂತರ ನವಿಲುಗರಿಯ ದರ್ಶನ ಖಂಡಿತ ಮಾಡಿರಿ.ಈ ರೀತಿ ಮಾಡುವುದು ತುಂಬಾ ಒಳ್ಳೆಯದು.

3, ನಾಣ್ಯ-ರಾತ್ರಿ ಮಲಗುವ ಮುನ್ನ ತಲೆದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯವನ್ನು ಖಂಡಿತ ಇಡೀ. ಮುಂಜಾನೆ ಎದ್ದ ತಕ್ಷಣ ಇದೆ ನಾಣ್ಯವನ್ನು ದಾನ ಮಾಡುವುದರಿಂದ ನಿಮ್ಮಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕಡಿಮೆಯಾಗುತ್ತದೆ. ಒಂದು ವೇಳೆ ಈ ರೀತಿ ಒಂದು ತಿಂಗಳು ಮಾಡಿದರೆ ನಿಮ್ಮಲ್ಲಿ ಇರುವಂತಹ ಎಲ್ಲಾ ರೀತಿಯ ದೋಷಗಳು ಕಡಿಮೆಯಾಗುತ್ತದೆ. ರಾತ್ರಿ ತಲೆದಿಂಬಿನ ಕೆಳಗೆ ನಾಣ್ಯ ಇಡುವುದರಿಂದ ಪಾಸಿಟಿವ್ ಎನರ್ಜಿ ಸಂಚಾರ ಆಗುತ್ತದೆ. ಇದು ನಿಮ್ಮ ಕುಂಡಲಿ ಭಾಗ್ಯವನ್ನು ಬದಲಾಯಿಸಬಹುದು. ಒಂದು ವೇಳೆ ಮಂಗಳ ದೋಷದಿಂದ ಪರಿಹಾರ ಸಿಗಲು ತಲೆ ದಿಂಬಿನ ಕೆಳಗೆ ಚಿನ್ನ-ಬೆಳ್ಳಿಯನ್ನು ಇಡಬಹುದು.

4,ಧಾರ್ಮಿಕ ವಸ್ತುಗಳನ್ನು ಕೆಂಪು ವಸ್ತ್ರದಲ್ಲಿ ಹಾಕಿ ಕಟ್ಟಿರಿ. ನಂತರ ಈಶ್ವರನ ಮುಂದೆ ಇಡೀ ನಂತರ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು.ಕೆಲವೇ ದಿನದಲ್ಲಿ ಸಮಸ್ಸೆಗೆ ಪರಿಹಾರ ಕಂಡಿತ ಸಿಗುತ್ತದೆ.ನಂತರ ನಿಮ್ಮ ಆರ್ಥಿಕ ಸ್ಥಿತಿ ಕೂಡ ಸುಧಾರಿಸುತ್ತದೆ.ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844.

ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment