ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು! ಮನೆಯಲ್ಲಿ ಇಟ್ಟುಕೊಂಡರೆ, ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಕಂಡಿತ!

Written by Anand raj

Published on:

ಎಲ್ಲರಿಗೂ ನಮಸ್ಕಾರ, ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಕಂಡಿತ…… ಅಂತಹ ವಸ್ತುಗಳು ಯಾವುವು? ಈ ವಸ್ತುಗಳಿಂದ ಆಗುವ ದುಷ್ಪರಿಣಾಮಗಳು ಯಾವುವು? ಹಾಗಾದರೆ ಏನಿಲ್ಲ ಮಾಡಬೇಕೆಂದು ಈ ದಿನ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಇದನ್ನು ಪೂರ್ತಿಯಾಗಿ ಓದಿ….

ನಮ್ಮ ಬದುಕಿನಲ್ಲಿ ಏನೇ ಒಳ್ಳೆಯದು ಅಥವಾ ಕೆಟ್ಟದು ಆದರೂ ಅದಕ್ಕೆ ವಾಸ್ತುವಿನ ಪರಿಣಾಮಗಳು ಇದ್ದೇ ಇರುತ್ತವೆ. ವಾಸ್ತು ದೋಷದಿಂದ ನಾವು ಜೀವನದಲ್ಲಿ ಪ್ರತಿನಿತ್ಯ ಸಮಸ್ಯೆಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಮನೆಯ ವಾಸ್ತು ಮಾತ್ರವಲ್ಲ ಮನೆಯಲ್ಲಿನ ಕೆಲವು ವಸ್ತುಗಳು ಕೂಡ ನಮ್ಮ ಪ್ರತಿನಿತ್ಯದ ಜೀವನಶೈಲಿಯ ಮೇಲೆ ಅಡ್ಡ ಪರಿಣಾಮವನ್ನು ಸೃಷ್ಟಿಸುತ್ತದೆ. ನಿಮ್ಮ ಆರೋಗ್ಯ, ಉದ್ಯೋಗ, ಹಣಕಾಸಿನ ವ್ಯವಹಾರ ಸರಿಯಾಗಿ ಆಗಬೇಕೆಂದರೆ ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ವಾಸ್ತು ವಿಜ್ಞಾನವು ಹೇಳುತ್ತದೆ.ಅಂತಹ ವಸ್ತುಗಳನ್ನು ಆಯಾ ದಿಕ್ಕುಗಳಿಗೆ ತಿರುಗಿಸಿ ಇಡಬೇಕು. ಅವುಗಳ ದಿಕ್ಕು ಬದಲಾದರೂ ಅವುಗಳಿಂದ ಋಣಾತ್ಮಕ ಪರಿಣಾಮಗಳು ಉಂಟಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಭಿನ್ನವಾಗಿರುವ ವಿಗ್ರಹಗಳ ಮೇಲೆ ಗಮನವಿರಲಿ, ಭಿನ್ನವಾಗಿರುವ ವಿಗ್ರಹಗಳು ಅಥವಾ ಫೋಟೋಗಳು ನಿಮ್ಮ ಮನೆಯಲ್ಲಿದ್ದರೆ, ಅದರಿಂದ ತೊಂದರೆಗಳೇ ಹೆಚ್ಚು ಅನ್ನುತ್ತದೆ ವಾಸ್ತು-ವಿಜ್ಞಾನ. ಭಿನ್ನ ವಿಗ್ರಹಗಳು ಅಥವಾ ಫೋಟೋದಿಂದ ನಿಮ್ಮ ಕುಟುಂಬದ ಯಜಮಾನರು ಅಥವಾ ಒಬ್ಬ ಮುಖ್ಯ ಸದಸ್ಯನ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂದು ವಾಸ್ತು ವಿಜ್ಞಾನ ಹೇಳುತ್ತದೆ. ಹಾಗೊಂದು ವೇಳೆ ನಿಮ್ಮ ಮನೆಯಲ್ಲಿ ಇಂತಹ ವಿಗ್ರಹಗಳು ಅಥವಾ ಫೋಟೋಗಳು ಇದ್ದರೆ ಅದನ್ನು ಕೂಡಲೇ ತೆಗೆದುಬಿಡಿ. ಸದ ಡಬ್ಬಿಗಳನ್ನು ಇಟ್ಟುಕೊಳ್ಳಬೇಡಿ, ಮನೆಯಲ್ಲಿ ಒಡೆದು ಹೋಗಿರುವಂತಹ ಕಸದ ಡಬ್ಬಿಗಳನ್ನು ಇಟ್ಟುಕೊಳ್ಳುವುದರಿಂದಲು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ವಾಸ್ತು ವಿಜ್ಞಾನ ಹೇಳುತ್ತದೆ.ವಾಸ್ತು ವಿಜ್ಞಾನದಿಂದ ನಿಮ್ಮ ಕುಟುಂಬದ ಸದಸ್ಯರೊಬ್ಬರ ಆರೋಗ್ಯದಲ್ಲಿ ವ್ಯಥೆ ಉಂಟುಮಾಡುವ ಜೊತೆಗೆ ಒಂದು ಕಾಯಿಲೆ ಪದೇಪದೇ ಅವರನ್ನು ಕಾಡುತ್ತಿರುತ್ತದೆ. ಅವರು ಆ ಕಾಯಿಲೆಯಿಂದ ಗುಣಮುಖರಾಗಲು ಕಷ್ಟವಾಗುತ್ತದೆ.

ಮುರಿದ ವಸ್ತುಗಳ ಕುರಿತು ಜಾಗೃತಿ ಇರಲಿ, ಮನೆಯಲ್ಲಿ ಮುರಿದ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಪದೇ ಪದೇ ಕಷ್ಟಗಳು ಕಾಡುತ್ತವೆ ಎಂದು ವಾಸ್ತು ವಿಜ್ಞಾನ ಹೇಳುತ್ತದೆ. ಇದರ ಪರಿಣಾಮವಾಗೀ ನಿಮ್ಮ ಕುಟುಂಬದ ಸದಸ್ಯರು ಬರಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ನೀವು ಎಷ್ಟೇ ಪ್ರಯತ್ನ ಪಟ್ಟರೂ ಅವರು ಗುಣಮುಖರಾಗುವುದಿಲ್ಲ. ನಿಮ್ಮ ಅಡುಗೆ ಕೋಣೆಯಲ್ಲಿ ಏನಾದರೂ ಒಡೆದ ಬಿಂದಿಗೆಗಳು ಅಥವಾ ಹೊಡೆದ ಪಾತ್ರೆಗಳು ಇದ್ದರೆ ತಕ್ಷಣವೇ ಅವನ್ನು ಮನೆಯಿಂದ ಹೊರಗೆ ಹಾಕಿ.

ಒಣಗಿದ ಗಿಡಗಳನ್ನು ಇಟ್ಟುಕೊಳ್ಳಬೇಡಿ, ಮನೆಯಲ್ಲಿ ಏನಾದರೂ ಒಣಗಿದ ಗಿಡಗಳು ಇದ್ದರೆ, ಅದು ಕೂಡ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ವಾಸ್ತು ವಿಜ್ಞಾನ ಹೇಳುತ್ತದೆ. ಅದರಲ್ಲೂ ಒಣಗಿದ ತುಳಸಿ ಸಸಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು, ಹಾಗೊಂದು ವೇಳೆ ಮಲಗಿದೆ ಗಿಡಗಳು ಮನೆಯ ಮುಂಭಾಗದಲ್ಲಿ ಇದ್ದರೆ, ಮನೆಯ ಹಿರಿಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತವೆ.

ಹಳೆಯ ದಿನಪತ್ರಿಕೆಗಳಿಂದ ಪದೇಪದೇ ತೊಂದರೆ ವಾಸ್ತು ವಿಜ್ಞಾನದ ಪ್ರಕಾರ ಹಳೆಯ ದಿನಪತ್ರಿಕೆಗಳು ಹಾಗೂ ಅರಿದ ಪುಸ್ತಕಗಳನ್ನು, ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬಾರದು, ಹಾಗೆ ಇಟ್ಟುಕೊಂಡರೆ ಋಣಾತ್ಮಕ ಶಕ್ತಿಯ ನಿಮ್ಮ ಮನೆಯನ್ನು ಅವರಿಸುತ್ತದೆ. ಇದರಿಂದ ಮನೆಯಲ್ಲಿ ಯಾರಾದರೂ ಒಬ್ಬ ಸದಸ್ಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅವರ ಮಾನಸಿಕ ಆರೋಗ್ಯ ಹದಗೆಟ್ಟು ನಿಮ್ಮ ನೆಮ್ಮದಿ ಹಾಳಾಗುತ್ತದೆ. ನಿಮ್ಮ ಮನೆಯಲ್ಲಿ ಅಂತಹ ಪತ್ರಿಕೆಗಳು ಪುಸ್ತಕಗಳು ಇದ್ದರೆ, ದಯವಿಟ್ಟು ಅದನ್ನು ಯಾರಿಗಾದರೂ ದಾನ ಮಾಡಿ ಕೊಡಿ.

ಮನೆ ಎದುರಿಗೆ ದೇವರಕೋಣೆ ಬೇಡ ಹೌದು ದೇವರಕೋಣೆಯನ್ನು ಯಾವಾಗಲೂ ಮನೆಯ ಒಳಗೆ ನಿರ್ಮಿಸಿ, ಯಾವುದೇ ಕಾರಣಕ್ಕೂ ಮನೆಯ ಎದುರಿಗೆ ಇಡಬೇಡಿ. ಮನೆಯ ಮುಖ್ಯದ್ವಾರದ ಎದುರಿಗೆ ದೇವರಕೋಣೆ ಇಡುವುದರಿಂದ ದೇವತೆಗಳ ಶಾಪಕ್ಕೆ ಗುರಿಯಾಗುತ್ತೀರಿ. ಪರಿಣಾಮವಾಗಿ ನಿಮ್ಮ ಮನೆಯ ಸದಸ್ಯರೊಬ್ಬರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಅವರ ಆರೋಗ್ಯದ ಹದತಪ್ಪಿ ಕಾಯಿಲೆಗಳಿಗೆ ಗುರಿಯಾಗುತ್ತಾರೆ ಎಂದು ಹೇಳಲಾಗುತ್ತದೆ.
ಧನ್ಯವಾದಗಳು..

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment