5 ನಿಮಿಷದಲ್ಲಿ ಕೆಮ್ಮು ನೆಗಡಿ ಶೀತ ಕಡಿಮೆ ಆಗುತ್ತೆ.ಕಫ ಕರಗಿಸುವಂತೆ ಮಾಡುತ್ತದೆ ಮಕ್ಕಳಿಂದ ಹಿರಿಯರಿಗೂ ಸೂಪರ್ ಮನೆಮದ್ದು..

Written by Anand raj

Published on:

ಮಳೆಗಾಲ ಚಳಿಗಾಲ ಬೇಸಿಗೆ ಕಾಲದಲ್ಲೂ ಕೂಡ ಕೆಲವರಿಗೆ ಕೆಮ್ಮು ಶೀತ ನೆಗಡಿ ಬರುತ್ತದೆ.ಇದು ಇನ್ಫೆಕ್ಷನ್ ಬ್ಯಾಕ್ಟರಿಯ, ಫ್ರಿಡ್ಜ್ ನಲ್ಲಿ ಇರುವ ಹಳೆಯ ಪದಾರ್ಥಗಳನ್ನು ತಿನ್ನುವುದರಿಂದ ಹಾಗೂ ನೀರು ಬದಲಾವಣೆ ಆದರೂ ಸಹಿತ ಶೀತ ನೆಗಡಿ ಕೆಮ್ಮು ಜ್ವರದ ಸಮಸ್ಸೆ ಉಂಟಾಗುತ್ತದೆ. ಅದರಲ್ಲೂ ಮಕ್ಕಳಿಗೆ ಬೇಗ ಶೀತ ಕೆಮ್ಮು ನೆಗಡಿ ಬರುತ್ತದೆ. ಮನೆಯ ಪದಾರ್ಥಗಳನ್ನು ಬಳಸಿಕೊಂಡು ಈ ಮನೆಮದ್ದು ಬಳಸುವುದರಿಂದ ಈ ಎಲ್ಲಾ ಸಮಸ್ಸೆ ನಿವಾರಣೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಬೇಕಾಗುವ ಸಾಮಗ್ರಿಗಳು : ಎರಡು ಕಟ್ ಪುದಿನ,ಕಾಳು ಮೆಣಸು, ಜೀರಿಗೆ, ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಜೊನಿ ಬೆಲ್ಲ, ಸ್ವಲ್ಪ ಉಪ್ಪು.ಪುದಿನ ಸೊಪ್ಪನ್ನಿ ತೊಳೆದುಕೊಂಡು ನಂತರ ಮಿಕ್ಸಿಗೆ ಹಾಕಿ ಮತ್ತು ಒಂದು ಚಮಚ ಕಾಳು ಮೆಣಸು, ಒಂದು ಚಮಚ ಜೀರಿಗೆ ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ.ಪುದಿನ ಸೊಪ್ಪು ಕೆಮ್ಮು ಶೀತಕ್ಕೆ ತುಂಬಾ ಒಳ್ಳೆಯದು.ನಂತರ ಒಂದು ಬಡ್ಲಿ ಹಾಕಿ ಸ್ವಲ್ಪ ಹುಣಸೆ ಹುಳಿ, ಒಂದು ಚಮಚ ಜೊನಿ ಬೆಲ್ಲ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ.ಇದನ್ನು ಗಾಜಿನ ಬಾಟಲಿನಲ್ಲಿ ಇಟ್ಟುಕೊಳ್ಳಬಹುದು.

ಇದನ್ನು 5 ವರ್ಷ ಮೇಲ್ಪಟ್ಟ ಮಕ್ಕಳು ಸಹ ತೆಗೆದುಕೊಳ್ಳಬಹದು.ಹಿರಿಯ ನಾಗರಿಕರು ಸಹ ತೆಗೆದುಕೊಳ್ಳಬಹುದು.ಇದನ್ನು ಫ್ರಿಜ್ ನಲ್ಲಿ 15 ದಿನ ಇಟ್ಟುಕೊಳ್ಳಬಹದು.ಇದನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ಚಮಚ ತಯಾರಿಸಿದ ಪೇಸ್ಟ್ ಹಾಕಿ ಮತ್ತು ಒಂದು ಚಮಚ ಜೊನಿ ಬೆಲ್ಲ ಹಾಕಿ ಕುಡಿಯಬಹುದು.ಇದು ಬೇಗ ಶೀತ, ಕೆಮ್ಮು, ನೆಗಡಿಯನ್ನು ಕಡಿಮೆ ಮಾಡುತ್ತದೆ.ಇದನ್ನು ತಿಂಡಿ ತಿಂದ ಬಳಿಕ ಕುಡಿಯಬೇಕು ಮತ್ತು ಊಟ ಅದ ಬಳಿಕ ಕುಡಿಯಬೇಕು.ಈ ಮನೆಮದ್ದು ಮಾಡುವುದರಿಂದ ದೇಹವನ್ನು ಸರಿಯಾದ ಉಷ್ಣಾಂಶದಲ್ಲಿ ಇಟ್ಟುಕೊಳ್ಳಬಹುದು.ಈ ಮನೆಮದ್ದು ಬಳಸುವಾಗ ಫೇಜ್ ಐಟಂ ತಿನ್ನಬಾರದು ಮತ್ತು ಮಜ್ಜಿಗೆ, ಮೊಸರು ಸೇವನೆ ಮಾಡಬಾರದು.ಇನ್ನು ಹಗಲು ರಾತ್ರಿ ಕೆಮ್ಮು ಜಾಸ್ತಿ ಬರುತ್ತಿದ್ದಾರೆ ಉಪ್ಪನ್ನು ಗಂಟಲಿನಲ್ಲಿ ಇಟ್ಟುಕೊಳ್ಳುವುದರಿಂದ ಬೇಗಾ ಉಪಾಶಮಾನ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment