ಮಂಗಳವಾರ ದಿನ ಈ 5 ಕೆಲಸಗಳನ್ನು ಮಾತ್ರ ಮಾಡಬೇಡಿ!

Written by Anand raj

Published on:

ಆಂಜನೇಯ ಸ್ವಾಮಿಯ ಪ್ರಿಯ ದಿನವೂ ಮಂಗಳವಾರ ಆಗಿರುತ್ತದೆ.ಮಂಗಳವಾರದ ದಿನ ಆಂಜನೇಯ ಸ್ವಾಮಿಯ ಪೂಜೆಯನ್ನು ಸಹ ಮಾಡುತ್ತಾರೆ. ಮಂಗಳವಾರದ ದಿನ ಆಂಜನೇಯ ಸ್ವಾಮಿಯ ಪೂಜೆಯನ್ನು ಒಳ್ಳೆಯ ಮನಸ್ಸಿನಿಂದ ಶ್ರದ್ಧೆಯಿಂದ ಮಾಡಿದರೆ ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ಇರುತ್ತದೆ. ಆಂಜನೇಯ ಸ್ವಾಮಿ ಇನ್ನೂ ಭೂಮಿಯಲ್ಲಿ ಇದ್ದಾರೆ. ಸಮಯಕ್ಕೆ ಸರಿಯಾಗಿ ಭಕ್ತರನ್ನು ಕಾಪಾಡಲು ಬರುತ್ತಾರೆ. ಯಾರು ನಿಜವಾದ ಭಕ್ತಿಯಿಂದ ಅವರನ್ನು ಕರೆಯುತ್ತಾರೆ ಆಂಜನೇಯ ಸ್ವಾಮಿ ಅವರಿಗೆ ಯಾವತ್ತಿಗೂ ನಿರಾಶೆ ಉಂಟು ಮಾಡುವುದಿಲ್ಲ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮಂಗಳವಾರದ ದಿನ ಕೆಲವು ವಿಶೇಷವಾದ ಉಪಾಯಗಳನ್ನು ಮಾಡಿದರೆ ಆಂಜನೇಯ ಸ್ವಾಮಿಯನ್ನು ಬೇಗನೆ ಒಲಿಸಿಕೊಳ್ಳಬಹುದು. ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಮಂಗಳವಾರದ ದಿನ ಈ ರೀತಿಯ ಕಾರ್ಯವನ್ನು ಮಾಡಿದ್ದಾರೆ ಇವರು ಆಂಜನೇಯಸ್ವಾಮಿಯ ಕೃಪೆಯಿಂದ ವಂಚಿತರಾಗುತ್ತಾರೆ.ಜೊತೆಗೆ ಮಂಗಳವಾರದ ಸ್ವಾಮಿ ಮಂಗಳ ಗ್ರಹ ಎಂದು ತಿಳಿಯಲಾಗಿದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಕಾರ್ಯಗಳನ್ನು ಮಾಡಬಾರದು ಎಂದು ತಿಳಿಸಿದ್ದಾರೆ.

ಮೊದಲು ಮಂಗಳವಾರದ ದಿನ ಯಾವ ಕಾರ್ಯವನ್ನು ಮಾಡಬೇಕು?ಮಂಗಳವಾರದ ದಿನ ಭಗವಂತನಾದ ರಾಮನ ಮಂದಿರಕ್ಕೆ ಹೋಗಬೇಕು.ಜೊತೆಗೆ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಕೊಳ್ಳಬೇಕು.ಈ ರೀತಿ ಮಾಡುವುದರಿಂದ ಭಜರಂಗಬಲಿಯು ನಿಮ್ಮ ಮನಸ್ಸಿನ ಇಚ್ಗೆಗಳನ್ನು ಪೂರ್ತಿಗೊಳಿಸುತ್ತಾನೆ. ಮಂಗಳವಾರ ಮುಂಜಾನೆ ಸ್ನಾನವನ್ನು ಮಾಡಿದ ನಂತರ ಊಟ ಮಾಡುವ ಮುನ್ನ ಹನುಮಾನ್ ಚಾಲೀಸ ವನ್ನು ಓದಿದರೆ ಬುದ್ದಿ, ಬಲ ಐಶ್ವರ್ಯ ಅಂತಸ್ತು ಕೂಡ ಸಿಗುತ್ತದೆ.

ಅಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಮಂಗಳವಾರದ ದಿನದಂದು ಸಂಜೆಯ ಸಮಯದಲ್ಲಿ ಆಂಜನೇಯ ಸ್ವಾಮಿಯ ಮಂದಿರಕ್ಕೆ ಹೋಗಬೇಕು ಮತ್ತು ಸಾಸಿವೆ ಎಣ್ಣೆಯ ದೀಪವನ್ನು ಉರಿಸಿರಿ. ಈ ರೀತಿ ಮಾಡಿದರೆ ಆಂಜನೇಯಸ್ವಾಮಿ ನಿಮಗೆ ಒಲಿಯುತ್ತಾರೆ. ನಿಮ್ಮ ನಿಂತುಹೋದ ಎಲ್ಲಾ ಕಾರ್ಯಗಳು ಶುರುವಾಗುತ್ತದೆ. ಮಂಗಳವಾರದ ದಿನ ನೀವು ಅರಳಿಮರದ ಪೂಜೆಯನ್ನು ಮಾಡಿದರೆ ಶುಭ ಎಂದು ಹೇಳುತ್ತಾರೆ. ಮಂಗಳವಾರದ ದಿನ ಅರಳಿಮರದ ಕೆಳಗೆ ಇರುವಂತಹ ಅಂಜನೇಯ ಸ್ವಾಮಿಯ ಮೂರ್ತಿಯನ್ನು ಪೂಜೆ ಮಾಡಿದರೆ ಆಂಜನೇಯ ಸ್ವಾಮಿಯ ಕೃಪೆ ನಿಮ್ಮ ಮೇಲೆ ಇಡುತ್ತಾರೆ.

ಇನ್ನು ಗೋಮಾತೆಗೆ ಪ್ರತಿದಿನ ರೊಟ್ಟಿ ತಿನ್ನಿಸುವುದು ಶುಭ ಎಂದು ಹೇಳಲಾಗುತ್ತದೆ.ಮಂಗಳವಾರದ ದಿನ ಕಂದುಬಣ್ಣದ ಹಸುವಿಗೆ ರೊಟ್ಟಿ ತಿನ್ನಿಸುವುದು ಶುಭ ತಿಳಿಯಲಾಗಿದೆ.ಮಂಗಳ ಗ್ರಹದ ಸಂಬಂಧವೂ ಕೆಂಪುಬಣ್ಣ ದೊಂದಿಗೆ ಇರುತ್ತದೆ. ಹಾಗಾಗಿ ಮಂಗಳವಾರದ ದಿನ ಕೆಂಪುಬಣ್ಣವನ್ನು ಖಂಡಿತ ಬಳಕೆ ಮಾಡಿ. ಯಾವುದೇ ಕೆಲಸಕ್ಕೆ ಮಂಗಳವಾರದ ದಿನ ಹೋದರೆ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿದರೆ ಯಶಸ್ಸು ನಿಮಗೆ ಸಿಗುತ್ತದೆ.

ಇನ್ನು ಮಂಗಳವಾರದ ದಿನ ಯಾವ ಕೆಲಸ ಕಾರ್ಯಗಳನ್ನು ಮಾಡಬಾರದು?1, ಶಾಸ್ತ್ರಗಳ ಅನುಸಾರವಾಗಿ ಮಂಗಳವಾರದ ದಿನ ಕೊಡುವುದು ಸಾಲ ಪಡೆಯುವುದನ್ನು ಮಾಡಬಾರದು. ಈ ದಿನ ಸಾಲ ಪಡೆದರೆ ಇದನ್ನು ಮರಳಿ ತೀರಿಸಲು ತುಂಬಾನೇ ಕಷ್ಟ ಆಗುತ್ತದೆ.2,ಇನ್ನು ಮಂಗಳವಾರದ ದಿನ ಮಾಂಸಾಹಾರವನ್ನು ಸೇವನೆ ಮಾಡಬೇಡಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವನ್ನು ಉಗ್ರ ಗ್ರಹ ಎಂದು ಹೇಳುತ್ತಾರೆ. ಇಂತಹ ಸ್ಥಿತಿಯಲ್ಲಿ ಮಂಗಳವಾರದ ದಿನ ಮಾಂಸಾಹಾರ ಸೇವನೆ ಮಾಡಿದರೆ ನಿಮ್ಮಲ್ಲಿ ಉಗ್ರತೆ ಸ್ವಭಾವ ಬರುತ್ತದೆ. ಈ ಮೂಲಕ ಮನೆಯಲ್ಲಿ ಕೆಟ್ಟ ವಾತಾವರಣ ಸೃಷ್ಟಿಯಾಗುತ್ತದೆ.3,ಇನ್ನು ಮಂಗಳವಾರದ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಡಿ. ಕಪ್ಪು ಬಣ್ಣದ ವಸ್ತ್ರವು ಶನಿದೇವರೊಂದಿಗೆ ಹೊಂದಿಕೊಂಡಿರುತ್ತದೆ. ಒಂದು ವೇಳೆ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿದರೆ ವ್ಯಕ್ತಿಯು ಸಾಮಾಜಿಕ ಮಾನಸಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಲ್ಲವಾದರೆ ವ್ಯಕ್ತಿಯು ಅಚಾನಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

4,ಇನ್ನು ಮಂಗಳವಾರದ ದಿನ ತಲೆ ಕೂದಲನ್ನು ಕಟ್ ಮಾಡುವುದು, ಉಗುರು ಕಟ್ ಮಾಡುವುದು, ಶೇವಿಂಗ್ ಮಾಡುವುದಾಗಲಿ ಮಾಡಬಾರದು.ಈ ದಿನ ಈ ರೀತಿ ಕೆಲಸವನ್ನು ಮಾಡಿದಾರೆ ಇವುಗಳ ಪ್ರಭಾವ ತಲೆಯ ಮೇಲೆ ಬೀಳುತ್ತದೆ.5, ಇನ್ನು ಮಂಗಳವಾರದ ದಿನ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು. ಒಂದು ವೇಳೆ ಖರೀದಿ ಮಾಡಿದರೆ ಗಂಡ-ಹೆಂಡತಿಯರ ನಡುವೆ ಜಗಳಗಳು ಬಿರುಕುಗಳು ಎದುರಾಗುತ್ತವೆ. ಅಷ್ಟೇ ಅಲ್ಲದೆ ಇಬ್ಬರ ನಡುವೆ ಪ್ರೀತಿಯು ಕಡಿಮೆಯಾಗುತ್ತದೆ. ಸೌಂದರ್ಯ ವಸ್ತುಗಳನ್ನು ಖರೀದಿ ಮಾಡಲು ಶುಕ್ರವಾರದ ದಿನ ಒಳ್ಳೆಯ ದಿನ ಆಗಿದೆ. ಇನ್ನು ಮಂಗಳವಾರದ ದಿನ ಬ್ರಹ್ಮಚಾರ್ಯ ವ್ರತವನ್ನು ಖಂಡಿತ ಆಚರಿಸಿದರೆ ಆಂಜನೇಯ ಸ್ವಾಮಿಯ ಕೃಪೆ ಸಿಗುತ್ತದೆ.

Related Post

Leave a Comment