ಯಾವ ಮನುಷ್ಯರು ಮುಂಜಾನೆ ಈ 4 ಕೆಲಸ ಮಾಡುತ್ತಾರೋ ಅವರು ಜೀವನವಿಡೀ ಬಡವರಾಗಿಯೇ ಇರುತ್ತಾರೆ – ಶ್ರೀಕೃಷ್ಣ ಉಪದೇಶ

Written by Anand raj

Published on:

ಶಾಸ್ತ್ರಗಳ ಪ್ರಕಾರ ಮುಂಜಾನೆ ಎದ್ದು ಈ ಕೆಲವು ಕೆಲಸಗಳನ್ನು ಮಾಡಿದರೆ ಇಡೀ ದಿನ ಚೆನ್ನಾಗಿ ಇರುತ್ತದೆ.ಕೆಲವು ಕಾರ್ಯಗಳನ್ನು ಮುಂಜಾನೆ ಎದ್ದು ಮಾಡಲೇಬಾರದು. ಈ ಕೆಲಸಗಳನ್ನು ಮಾಡುವುದರಿಂದ ಇಡೀ ದಿನ ಹಾಳಾಗುವುದಲ್ಲದೆ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ.ಆ ಕೆಲವು ಕೆಲಸಗಳು ಯಾವುವು ಎಂದರೆ,

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

1, ವಾದ-ವಿವಾದಗಳನ್ನು ಮಾಡುವುದು–ಮುಂಜಾನೆ ಎದ್ದ ತಕ್ಷಣ ಇಷ್ಟ ದೇವರ ಆರಾಧನೆ ಪೂಜೆ ಮಾಡಬೇಕು. ಯಾವುದೇ ಪ್ರಕಾರದಲ್ಲಿ ಬಾಯಿಯಿಂದ ಕೆಟ್ಟ ಪದಗಳನ್ನು ತೆಗೆಯಬಾರದು. ನಿಮ್ಮ ಸಿಟ್ಟಿನ ಮೇಲೆ ನಿಮ್ಮ ನಿಯಂತ್ರಣವನ್ನು ಸಾಧಿಸಲು ಭಗವಂತನನ್ನು ನೆನೆಯಬೇಕು. ವಾದ-ವಿವಾದಗಳಿಂದ ದೂರ ಇರುವುದು ಒಳ್ಳೆಯದು. ಮುಂಜಾನೆ ನಡೆದ ಜಗಳವು ಇಡೀ ದಿನ ಅದರ ಪ್ರಭಾವ ಬೀರುತ್ತದೆ. ಯಾವುದೇ ಕೆಲಸ ಮಾಡಿದರು ಅದು ಹಾಳಾಗುತ್ತದೆ.

2, ಕನ್ನಡಿ–ಮುಂಜಾನೆ ಎದ್ದ ತಕ್ಷಣ ನಿಮ್ಮ ಮುಖ ಅಥವಾ ಬೇರೆಯವರ ಮುಖವನ್ನು ನೋಡಬಾರದು. ಇದೇ ಕಾರಣದಿಂದ ಬೆಡ್ರೂಮ್ ಅಲ್ಲಿ ಕನ್ನಡಿಗಳನ್ನು ಇಡುವುದು ತಪ್ಪು. ಮುಂಜಾನೆ ಎದ್ದ ತಕ್ಷಣ ಇಷ್ಟ ದೇವರ ದರ್ಶನ ಮಾಡಿದರೆ ಖಂಡಿತ ಫಲ ಸಿಗುತ್ತದೆ. ಮಲಗುವ ಕೋಣೆಯಲ್ಲಿ ಈಶ್ವರನ ಚಿತ್ರವನ್ನು ಅಂಟಿಸುವುದು ಕೂಡ ನಿಷೇಧಿಸಲಾಗಿದೆ. ಹೀಗಾಗಿ ಮುಂಜಾನೆ ಎದ್ದ ತಕ್ಷಣ ನಿಮ್ಮ ಅಂಗೈಯನ್ನು ಜೋಡಿಸಿ ಈ ಮಂತ್ರವನ್ನು ಹೇಳಬೇಕು ” ಓಂ ಕರಾಗೃಹೆ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕಾರ್ಮೋಲೆ ಗೋವಿಂದಮ್ ಪ್ರಭಾತೆ ಕರ ದರ್ಶನಂ “.

3,ಮಹಿಳೆಯರಿಗೆ ಅವಮಾನ ಮಾಡಬೇಡಿ–ಕೆಲವರು ಸಿಟ್ಟುಗಳನ್ನು ಮನೆಯಲ್ಲಿರುವವರ ಮೇಲೆ ಹಾಕುತ್ತಾರೆ. ಮುಂಜಾನೆ ಎದ್ದ ತಕ್ಷಣ ಮಹಿಳೆಯರಿಗೆ ಅವಮಾನ ಮಾಡಿದರೆ ತಾಯಿ ಲಕ್ಷ್ಮೀದೇವಿಗೆ ಅವಮಾನ ಮಾಡಿದಂತೆ. ಆದ್ದರಿಂದ ಮುಂಜಾನೆ ಎದ್ದ ತಕ್ಷಣ ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣದಲ್ಲಿ ಇಡಬೇಕು.

4, ಮಾಂಸಾಹಾರ ಸೇವನೆ ಮತ್ತು ಮಧ್ಯಪಾನ ಸೇವಿಸುವುದು–ಮುಂಜಾನೆ ಎದ್ದ ತಕ್ಷಣ ಹೊಟ್ಟೆತುಂಬಾ ಪೌಷ್ಟಿಕ ಆಹಾರವನ್ನು ಸೇವಿಸಲು ಸಲಹೆಗಳನ್ನು ನೀಡುತ್ತಾರೆ.ಇನ್ನು ಮಾಂಸಾಹಾರ ಇದ್ದಾರೆ ಇಡೀ ದಿನ ಪ್ರಭಾವಿತವಾಗಬಹುದು. ಈ ಕಾರಣದಿಂದ ಎದ್ದ ತಕ್ಷಣ ತಾಮಸಿಕ ಆಹಾರವನ್ನು ಸೇವಿಸಬಾರದು.

5, ಹಿಂಸಾತ್ಮಕ ಚಿತ್ರವನ್ನು ನೋಡಬಾರದು–ವಾಸ್ತು ಶಾಸ್ತ್ರದ ಪ್ರಕಾರದ ಅನುಸಾರವಾಗಿ ಮನುಷ್ಯರು ಮುಂಜಾನೆ ಎದ್ದ ತಕ್ಷಣ ಹಿಂಸೆ ಜಗಳದ ಚಿತ್ರವನ್ನು ನೋಡಬಾರದು. ಒಂದು ವೇಳೆ ನೀವು ಹೊರಗೆ ಹೋಗುವಾಗ ಯಾರಾದರೂ ಜಗಳವಾಡುತ್ತಿದ್ದರೆ ನೀವು ಅಲ್ಲಿಗೆ ಹೋಗಲೇಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment