ಹೆಂಗಸರ ಈ 4 ಅಭ್ಯಾಸಗಳು ಮನೆಗೆ ಬಡತನ ತರುತ್ತದೆ. ಎಂದಿಗೂ ಏಳಿಗೆ ಆಗುವುದಿಲ್ಲ ಇದರಿಂದಲೇ ನಿಮಗೆ ಕಷ್ಟಗಳು…

Written by Anand raj

Published on:

ನಿಮ್ಮ ಹೆಂಡತಿಯ ಇಂತಹ ವರ್ತನೆಗಳು ನಿಮ್ಮನ್ನು ರಾತ್ರೋ ರಾತ್ರಿ ಕೋಟ್ಯಧಿಪತಿಯಿಂದ ರೋಡ್ ಪತಿಯನ್ನಾಗಿಸಬಲ್ಲದು.ಜೊತೆಗೆ ಮನೆಯಲ್ಲಿ ನಡೆಯುವಂತಹ ಇಂತಹ ತಪ್ಪುಗಳಿಂದಗಿ ನೀವು ಬಡವರು ಆಗುವುದನ್ನು ತಡೆಯುವುದಕ್ಕೆ ಇಡೀ ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ವ್ಯಕ್ತಿಯ ಸುಖಸಮೃದ್ಧಿಯು ಇಂತಹ ಸ್ತ್ರೀಯಿಂದ ನಿರ್ಧರಿಸಲಾಗಿದೆ. ಹೆಂಗಸರು ಎಲ್ಲಾ ಕೆಲಸವನ್ನು ಮಾಡಬೇಕು ಮತ್ತು ಎಲ್ಲರ ಬಗ್ಗೆ ಗಮನವಿಡಬೇಕು.ಕೆಲವು ಇಂತಹ ಕೆಲಸಗಳನ್ನು ಮಹಿಳೆಯರು ಮಾಡಲೇ ಬಾರದು.ಇವುಗಳನ್ನು ಮಾಡುವುದರಿಂದ ತಾಯಿ ಮಹಾಲಕ್ಷ್ಮಿಯು ಎಂದಿಗೂ ಓಲಿಯುವುದಿಲ್ಲ.

1, ಕಾಲು ಅಲ್ಲಾಡಿಸುವುದುಯಾವ ಹೆಣ್ಣು ಮಗಳು ಊಟ ಮಾಡುವ ಸಮಯದಲ್ಲಿ ಕಾಲುಗಳನ್ನು ಅಲ್ಲಾಡಿಸುತ್ತಾರೋ ಅಂತಹ ಮನೆಗಳಲ್ಲಿ ಯಾವುದೇ ಸಮಯದಲ್ಲಿ ಆದರೂ ಸರ್ವ ನಾಶ ಆಗಬಹುದು.ಪರಿವಾರದಲ್ಲಿ ಮನಸ್ತಾಪ ಉಂಟಾಗಿ ಹಿರಿಯರು ಕೆಲಸ ಕಳೆದುಕೊಳ್ಳುತ್ತಾರೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2, ಮನೆಯ ಮಹಿಳೆಯರು ಪೊರಕೆ ಇಡಿಯನ್ನು ಕಾಲಿನಿಂದ ಒಡೆಯುತ್ತಾರೋ ಅಥವಾ ಜಾನುವಾರುಗಳಿಗೆ ವಾಸಸ್ಥಾನ ಆಗುವುದಿಲ್ಲ.ಇಂತಹ ಮನೆಗಳಲ್ಲಿ ಸಮಸ್ಸೆಗಳು ಅನಾರೋಗ್ಯ ಕಾಡುತ್ತಿರುತ್ತದೆ.ಪೊರಕೆಯಲ್ಲಿ ತಾಯಿ ಲಕ್ಷ್ಮೀಯು ವಾಸವಾಗಿ ಇರುತ್ತಾಳೆ.

3, ಅಡುಗೆ ಮಾಡುವ ಒಲೆಯ ಮೇಲೆ ಊಟ ಮಾಡಿದ ಎಂಜಲು ತಟ್ಟೆಗಳನ್ನು ಅಥವಾ ಪಾತ್ರೆಗಳನ್ನು ಇಡಬಾರದು.ಆದಷ್ಟು ಎಂಜಲು ಪಾತ್ರೆಗಳನ್ನು ತೊಳೆಯಿರಿ.4,ಇನ್ನು ಕಾಲಿನಿಂದ ಬಾಗಿಲನ್ನು ತೆಗೆಯುವುದು ಹಾಕುವುದು ಮಾಡುತ್ತಾರೋ ಇಂತವರ ಮೇಲೆ ಕೂಡ ಧನ ಲಕ್ಷ್ಮಿ ಕ್ರೋದಗೊಳ್ಳುತ್ತಾಳೆ. ಆದ್ದರಿಂದ ಈ ರೀತಿಯ ತಪ್ಪುಗಳನ್ನು ಮಾಡುವುದನ್ನು ಇವತ್ತೇ ನಿಲ್ಲಿಸಿ.

5, ನಿಮ್ಮ ಮನೆಯ ಮಹಿಳೆಯರು ಮನೆಯ ಮುಂಭಾಗಿಲಿನ ಹೋಸ್ತಿಲ ಮೇಲೆ ಕುಳಿತು ಊಟ ಮಾಡುವುದು ತಿನ್ನುವುದು ಅಭ್ಯಾಸ ಇದ್ದಾರೆ ಅದು ನಿಮ್ಮ ಮನೆಯ ಸರ್ವನಾಶಕ್ಕೆ ಮುಖ್ಯ ಕಾರಣವಾಗುತ್ತದೆ. ಹಿಂದೂ ಶಾಸ್ತ್ರದಲ್ಲಿ ಇದನ್ನು ಭಯಂಕರವಾದ ಅಶುಭವೆಂದು ಪರಿಗಣಿಸಲಾಗಿದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

6, ಮಹಿಳೆಯರು ವಿಶೇಷವಾಗಿ ಗುರುವಾರದ ದಿನ ನೆಲವನ್ನು ವರಿಸಬೇಡಿ.7, ಇನ್ನು ಮನೆಯ ಮಹಿಳೆಯರು ತಡರಾತ್ರಿಯಲ್ಲಿ ಮಲಗುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೋ ಆ ಮನೆ ಮತ್ತು ಪರಿವಾರದವರಿಗೆ ಅಶುಭ ಆಗಲಿದೆ.ತಡವಾಗಿ ಮಲಗುವ ವೇಳೆಯೂ ತನ್ನ ಪತಿ ಮತ್ತು ಮಾವನವರ ಆಸಫಲತೆಗೆ ಕಾರಣರಾಗುತ್ತಾರೆ.8,ಮಹಿಳೆಯರು ಇತರರಿಗೆ ಬೈಯುವುದು ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಪೂರ್ಣ ಪರಿವಾರಕ್ಕೆ ಶಾಪ ಆಗಲಿದೆ.ಇಂತಹ ಮಹಿಳೆಯರು ಎಲ್ಲಿಗೆ ಹೋದರು ಲಕ್ಷ್ಮಿಯು ಇವರಿಂದ ಸಾಧ್ಯವಾದಷ್ಟು ದೂರ ಇರುತ್ತಾಳೆ.

9, ಒಂದು ವೇಳೆ ಮನೆಯ ಮಹಿಳೆಯರು ಮನೆಯ ಅಂಗಳವನ್ನು ಸ್ವಚ್ಛವಾಗಿಡದಿದ್ದರೆ ತಾಯಿ ಲಕ್ಷ್ಮೀದೇವಿಯು ನೆಲೆಸುವುದಿಲ್ಲ. ಮನೆಯ ಹೆಂಗಸರು ಎದ್ದಕೂಡಲೇ ಮನೆಯ ಅಂಗಳಕ್ಕೆ ನೀರು ಹಾಕಿ ಕಸ ಗುಡಿಸಿ ಸ್ವಚ್ಛಗೊಳಿಸಬೇಕು.ನಂತರ ಬೇಗಾ ಬೇಗನೆ ಪೂಜಾ ಕಾರ್ಯಗಳನ್ನು ಮಾಡಬೇಕು. ಇಂತಹ ಮನೆಯಲ್ಲಿ ಲಕ್ಷ್ಮಿ ವಾಸಿಸುತ್ತಾಳೆ.10, ಮದುವೆಯಾದ ಮಹಿಳೆಯಾರು ತನ್ನ ಮಂಗಳಸೂತ್ರ ಕಿವಿ ಒಲೆ ಕಾಲುಂಗುರ ಕಾಲು ಗೆಜ್ಜೆ ಯಾವಾಗಲೂ ಕೂಡ ಬಿಚ್ಚಿಡಬಾರದು.ಈ ರೀತಿ ಮಾಡಿದರೆ ತನ್ನ ಪತಿಯ ಮೃತವಾಗಿಬಿಡುತ್ತದೆ.ಮಹಾಲಕ್ಷ್ಮಿ ನೆಲೆಸುವುದಿಲ್ಲ.ಯಾರ ಮನೆಯಲ್ಲಿ ಕಾಲು ಗೆಜ್ಜೆ ಕೇಳುತ್ತದೆಯೋ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.

Related Post

Leave a Comment