ಯಾವಾಗ ಹುಡುಗಿಯ ಮದುವೆ ಆಗುತ್ತದೆಯೋ ಮದುವೆಯ ನಂತರ ಅವರ ಭಾಗ್ಯ ಮತ್ತು ತನ್ನ ಭವಿಷ್ಯವು ಗಂಡನೊಂದಿಗೆ ಜೋಡಣೆ ಆಗುತ್ತದೆ. ಮದುವೆ ನಂತರ ಹೆಂಡತಿಯು ಏನೇ ಕಾರ್ಯ ಮಾಡಿದರು ಅಥವಾ ಏನೇ ಹೇಳಿದರು ಒಳ್ಳೆಯ ಮತ್ತು ಕೆಟ್ಟ ಪ್ರಭಾವವು ಗಂಡನ ಜೀವನದಲ್ಲಿ ಬೀರುತ್ತದೆ. ಮದುವೆಯ ನಂತರ ಹುಡುಗಿಯ ಜೀವನ ತನ್ನ ಗಂಡನೊಂದಿಗೆ ಸೇರಿಬಿಡುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಮದುವೆಯು ಇಲ್ಲಿ ಎರಡು ಜನರನ್ನು ಸೇರಿಸಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಒಂದುವೇಳೆ ಒಬ್ಬರ ಜೀವನದಲ್ಲಿ ಏನಾದರೂ ಒಳ್ಳೆಯದು ಅಥವಾ ಏನಾದರೂ ಕೆಟ್ಟದಾಗಿ ನಡೆದರೆ ಅದರ ಪ್ರಭಾವವು ಇನ್ನೊಬ್ಬರ ಜೀವನದಲ್ಲಿ ಬೀರುತ್ತದೆ.ಕೆಲವು ಮಹಿಳೆಯರು ಮದುವೆಯಾದ ನಂತರ ತನ್ನ ಗಂಡನಿಗಾಗಿ ಸೌಭಾಗ್ಯವನ್ನು ತಂದುಕೊಡುತ್ತಾರೆ. ಇವರನ್ನು ಭಾಗ್ಯಶಾಲಿ ಹೆಂಡತಿ ಎಂದು ಕರೆಯುತ್ತಾರೆ.
ಆದರೆ ಕೆಲವು ಸ್ತ್ರೀಯರು ಯಾವ ರೀತಿ ಇರುತ್ತಾರೆ ಎಂದರೆ ಇವರು ತನ್ನ ಗಂಡನ ಜೀವನವನ್ನು ದುಃಖಗಳಿಂದ ತುಂಬಿ ಬಿಡುತ್ತಾರೆ. ಈ ಗುಣಗಳು ಮಹಿಳೆಯರಲ್ಲಿ ಇದ್ದರೆ ಅವರ ಗಂಡನ ಭವಿಷ್ಯ ಉಜ್ವಲವಾಗುವುದರಿಂದ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.ಯಾವ ಸ್ತ್ರೀ ಒಳ್ಳೆಯ ಮನಸ್ಸಿನಿಂದ ಭಗವಂತನ ಪೂಜೆ ಮಾಡುತ್ತಾಳೋ ಅವರ ಪತಿ ಎಂದಿಗೂ ಧನವಂತರಾಗಿರುತ್ತಾರೆ.ಭಗವಂತನನ್ನು ಒಳ್ಳೆಯ ಮನಸ್ಸಿನಿಂದ ಆರಾಧನೆ ಮಾಡಿದರೆ ಆ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾಳೆ.ಇದರಿಂದ ಮನೆಯ ವಾತಾವರಣ ಕೊಡ ಚೆನ್ನಾಗಿರುತ್ತದೆ.
ಯಾವ ಸ್ತ್ರೀಯರು ಮನೆಯ ಬಗ್ಗೆ ಕಾಳಜಿ ವಹಿಸುತ್ತಾರೋ ಮತ್ತು ಮನೆಯ ಎಲ್ಲಾ ಕಾರ್ಯಗಳನ್ನು ಶಾಂತಿಯಿಂದ ಪೂರ್ಣಗೊಳಿಸುತ್ತಾಳೋ ಇದರ ಜೊತೆ ಹಗಲು-ರಾತ್ರಿ ಗಂಡನ ಸೇವೆ ಮಾಡುತ್ತಾರೋ ಆ ಸ್ತ್ರೀಯಿಂದ ತಾಯಿ ಲಕ್ಷ್ಮೀದೇವಿ ತುಂಬಾನೇ ಪ್ರಸನ್ನರಾಗುತ್ತಾರೆ. ಇಂತಹ ಮಹಿಳೆಯರ ಮೇಲೆ ಸ್ವತಹ ತಾಯಿ ಲಕ್ಷ್ಮೀದೇವಿ ಕೃಪೆ ತೋರಿಸುತ್ತಾರೆ.
ಯಾವ ಸ್ತ್ರೀಯರು ಬಡವನನ್ನು ಖಾಲಿ ಕೈನಿಂದ ಮರಳಿ ಕಳುಹಿಸುವುದಿಲ್ಲವೊ ಮತ್ತು ದಾನದಲ್ಲಿ ಏನಾದರೂ ಸ್ವಲ್ಪ ನೀಡಿ ಕಳುಹಿಸುತ್ತಾರೋ ಆ ಮನೆ ಧನ ದಾನ್ಯದಿಂದ ತುಂಬಿಕೊಂಡಿರುತ್ತದೆ. ಜೊತೆಗೆ ತಮ್ಮ ಗಂಡನಿಗೂ ಕೂಡ ದನದ ಲಾಭ ತುಂಬಾ ಆಗುತ್ತದೆ. ಎಲ್ಲರೂ ಒಗ್ಗೂಡಿ ಇದ್ದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844